TOP STORIES:

ತಾನು ಅಂದುಕೊಂಡ ಕನಸು ನನಸಾಗಲು ಹಗಲು ರಾತ್ರಿ ಕಷ್ಟ ಪಡುತ್ತಿರುವ ನಮ್ಮ ಹೆಮ್ಮೆಯ ತುಳುನಾಡಿನ ಅಕ್ಕಾ ಎಂದೇ ಪ್ರಸಿದ್ದಿಯಾಗಿರುವ ಗೀತಾಂಜಲಿ ಎಮ್ ಸುವರ್ಣ ಕಟಪಾಡಿ .


ಮನಸ್ಸು ಮಾಡಿದರೆ ಒಂದು ಹೆಣ್ಣು ಏನು ಬೇಕಾದರೂ ಮಾಡಬಲ್ಲಲು ಎನ್ನುದಕ್ಕೆ ಇವರೇ ಉದಾಹರಣೆ. ತಾನು ಅಂದುಕೊಂಡಕನಸು ನನಸಾಗಲು ಹಗಲು ರಾತ್ರಿ ಕಷ್ಟ ಪಡುತ್ತಿರುವ ನಮ್ಮ ಹೆಮ್ಮೆಯ ತುಳುನಾಡಿನ ಅಕ್ಕಾ ಎಂದೇ ಪ್ರಸಿದ್ದಿಯಾಗಿರುವ ಗೀತಾಂಜಲಿಎಮ್ ಸುವರ್ಣ ಕಟಪಾಡಿ .

ಬಡ ಕುಟುಂಬದಲ್ಲಿ ಹುಟ್ಟಲಿಲ್ಲ ಆದರೂ ಬಡ ಜನರ ಕಷ್ಟಕ್ಕೆ ಸದಾ ಸ್ಪಂದಿಸುವ ಮನಸು,ಬಡ ಜನರ ಸೇವೆಯಲ್ಲಿಯೇ ನೆಮ್ಮದಿಕಾಣುವ ಇವರಿಗೆ* ರಾಜಕೀಯದಲ್ಲಿ ಏನಾದರೂ

ಉನ್ನತ ಸ್ಥಾನ ಪಡೆಯಬೇಕು ನಂತರ ಜನರ ಬೇಡಿಕೆಗಳನ್ನು ಈಡೇರಿಸಿ ,ಬಡ ಜನರ ಕಷ್ಟಗಳಿಗೆ ಸ್ಪಂದಿಸಿ ಉತ್ತಮ ಜನ ನಾಯಕಿಆಗಬೇಕು ಎನ್ನುವ ಆಸೆ ಇದೆ.

ಹುಟ್ಟಿದು ಮಂಗಳೂರಿನ ಬಿಜೈ ನಲ್ಲಿ. ಇವರು ಪ್ರಾಥಮಿಕ ವಿದ್ಯಾಬ್ಯಾಸವನ್ನು ಬಿಜೈ ಲೂಡ್ಸ್ ಹಾಗೂ ಬಜ್ಪೆಯಲ್ಲಿ  ನಂತರ ತಂದೆಯಜೊತೆ ಬೆಂಗಳೂರಿನ ಮಾರುತಿ ವಿದ್ಯಾಲಯದಲ್ಲಿ ಮಾಡಿದ ಇವರು ಕಿನ್ನಿಗೋಳಿ ದಾಮಸ್ಕಟ್ಟೆ ಪೊಂಪೈ ಯಲ್ಲಿ ಪದವಿಯನ್ನು ಮಾಡಿಮುಗಿಸಿದರು, ಸಣ್ಣ ಪ್ರಾಯದಲ್ಲಿಯೇ ಸಮಾಜ ಸೇವೆ ಮಾಡುವ ಆಸಕ್ತಿ ಇದ್ದು, ಕಾಲೇಜು ದಿನಗಳಲ್ಲಿ  ಎನ್ ಸಿ ಸಿ ಕ್ಯಾಂಪಸನಲ್ಲಿಭಾಗವಹಿಸುತ್ತಿದ್ದರು ತಂದೆ ತಾಯಿಯ ಆಸೆಯಂತೆ ಇವರಿಗೆ ಪದವಿ ಮುಗಿಸಿದ ಕೂಡಲೇ ಮದುವೆಯನ್ನು ಮಾಡಿದರು ಕೈ ಹಿಡಿದಗಂಡ ಇವರ ಆಸೆಗೆ ಬೆನ್ನೆಲುಬಾಗಿ ನಿಂತರು. ಅವರ ಆಸೆಯಂತೆಯೇ  ಗಂಡ ಪ್ರೋತ್ಸಾಹ ಒಳ್ಳೆಯ ಮನೆತನ ಸಿಕ್ಕಿತ್ತು. ಇವರಕೆಲಸವನ್ನು ನೋಡಿ  ಬಿ ಜೆ ಪಿ ಪಕ್ಷದಲ್ಲಿ ರಾಜ್ಯದ ಕಾರ್ಯಕಾರಿಣಿ  ಸದ್ಯಸೆಯಾಗಿ ಹಾಗೂ ಜೊತೆ ಗೆ ಜಿಲ್ಲಾ ಪಂಚಾಯತ್ಸದ್ಯಸೆಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ ಪ್ರಸ್ತುತ ಕೆ ಎಫ್ ಡಿ ಸಿ ಡೈರೆಕ್ಟರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

1991 ರಲ್ಲಿ ಕಟಪಾಡಿ ಮುದ್ದು ಸುವರ್ಣ ಇವರ ಕೊನೆಯ ಮಗನಾದ ಮಹೇಶ್ ಎಮ್  ಸುವರ್ಣ ಇವರನ್ನುಮದುವೆಯಾದರು.ಪ್ರತಿಷ್ಟಿತ ಮನೆತನ ಇವರ ಆಸೆಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಿತ್ತು ಜೊತೆಗೆ ಮೂರು ಮಕ್ಕಳ ಪ್ರೋತ್ಸಾಹ ಬೆಂಬಲದೊರಕಿತು.

ವಿ ಎಸ್ ಆಚಾರ್ಯ ಇವರ ಬೆಂಬಲದಿಂದ ಇವರ ರಾಜಕೀಯ ಅಡಿಪಾಯ ಸಿಕ್ಕಿತ್ತು .

2020 ಯಲ್ಲಿ ಬಂದ ಕೊರೋಣದಿಂದ ಅನೇಕ ಜನ  ಕೆಲಸ ಇಲ್ಲದೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ದಿನಕ್ಕೆ 300 ಜನರಿಗೆ ತಾವೇಊಟವನ್ನು ರೆಡಿ ಮಾಡಿ ಕೊಟ್ಟ ಮಹಾ ತಾಯಿ ಗೀತಾ ಅಕ್ಕಾ.

ಪಡುಬಿದ್ರೆ ಜಿಲ್ಲಾ ಪಂಚಾಯತ್ ನಲ್ಲಿ ಸೇವೆಯನ್ನು ಸಲ್ಲಿಸುತ್ತಿರುವಾಗ ಐದು ಬಡ ಕುಟುಂಬಕ್ಕೆ ಮನೆಯನ್ನು ಕಟ್ಟಿ ಕೊಟ್ಟಿದ್ದಾರೆನಂತರ ದಿನಗಳಲ್ಲಿ ಸ್ವತಃ ಕೆಲವು ಯುವ ಜನರರೊಂದಿಗೆ ಸೂರಿನ ವ್ಯವಸ್ಥೆಯನ್ನು ಮಾಡುವ  ಪ್ರಯತ್ನವನ್ನು ಮಾಡಿದ ಒಬ್ಬನಿಸ್ವಾರ್ಥ ಸೇವಾ ಮಾಣಿಕ್ಯ ಇವರು. ಪ್ರಸ್ತುತ ಆದಿ ಉಡುಪಿಯ ಉಷಾ ಪೂಜಾರಿ ಇವರಿಗೆ ಒಂದು ಸೂರಿನ ವ್ಯವಸ್ಥೆ ಮಾಡಿದರುಇದಕ್ಕೆ ದಾನಿಗಳ ಸಹಕಾರ ತುಂಬಾ ದೊರಕಿದೆ.*

*ಇವರು ಮಾಡುವ ಸಮಾಜ ಸೇವೆಗೆ ವಿವೇಕಾನಂದ ಪ್ರಶಸ್ತಿ ಮತ್ತು ಸಮಾಜ ರತ್ನ ಪ್ರಶಸ್ತಿ ಮುಡಿಗೆರಿಸಿಕೊಂಡಿದ್ದಾರೆ. ರಾಜಕೀಯಪ್ರವೇಶ ಮಾಡುವ ಮೊದಲೇ ಬಡ ಜನರಿಗೆ ಸೇವೆಯನ್ನು ಮಾಡುತ್ತಿರುವ ಇವರಿಗೆ ಯಾವುದೇ ಜಾತಿ ಭೇದ ಇಲ್ಲದೆ ಸೇವೆಯನ್ನುಮಾಡುತ್ತ ಬಂದಿದ್ದಾರೆ.ಯಾವುದೇ ಸಂದರ್ಭದಲ್ಲಿ ಎಂಥಹ ಕೆಲಸ ಇದ್ದರೂ ತುರ್ತು ಪರಿಸ್ಥಿತಿಯಲ್ಲಿ ಎಲ್ಲವನ್ನು ಬಿಟ್ಟು ಜನರ ಸೇವೆಮಾಡಿದ ನಮ್ಮ ಹೆಮ್ಮೆಯ ನಾಯಕಿ (ಅಕ್ಕ ) ಇವರು. ಇದುವರೆಗೂ 9 ಮನೆಯನ್ನು ಕಟ್ಟಿ ಕೊಟ್ಟು ಬಡ ಜನರ ಸೂರಿನ ಕನಸುನನಸು ಮಾಡಿದ್ದಾರೆ.

    

ಒಬ್ಬ ಮಹಿಳೆಗೆ ಇನ್ನೊಬ್ಬ ಮಹಿಳೆಯ ಮನಸ್ಸು ಅರ್ಥ ಮಾಡಿಕೊಳ್ಳಲು,ಕಷ್ಟ ಪಡುವ ಕಾಲದಲ್ಲಿ ಅಹಂ ಮತ್ತು ಅಹಂಕಾರ ಇಲ್ಲದಎಲ್ಲರಿಗೂ ಒಳ್ಳೆಯದನ್ನು ಬಯಸುವ ಹೂವಿನಂತ ಮನಸ್ಸು ಇರುವ ಇವರಿಗೆ ಕಟೀಲ್ ಅಮ್ಮನ ಅನುಗ್ರಹ ಸದಾ ಇರಲಿ ಇವರುಅಂದುಕೊಂಡ ಕನಸು ರಾಜಕೀಯದ ಮಾಡಬೇಕಾದ ಸಾಧನೆ ಎಲ್ಲವೂ ನನಸಾಗಲಿ ಶುಭವಾಗಲಿ ಅಕ್ಕಾ.

ಬರಹ :ಪ್ರಶಾಂತ್ ಅಂಚನ್ ಉಡುಪಿ (ಮಸ್ಕತ್ತ್ )

 


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »