TOP STORIES:

ಮಂಗಳೂರು: ಬಿರುವೆರ್ ಕುಡ್ಲ ಜೆಪ್ಪು ಘಟಕದ ವತಿಯಿಂದ ನೊಂದ ಕುಟುಂಬಗಳಿಗೆ ಸಹಾಯಸ್ತ


ಬಿರುವೆರ್ ಕುಡ್ಲ ಜೆಪ್ಪು ಘಟಕದ ವತಿಯಿಂದ 4ನೇ ವಾರ್ಷದ ಸಂಭಮಾಚರಣೆ ನಡೆದಿದ್ದು, ವೇಳೆ ನೊಂದ ಕುಟುಂಬಗಳಿಗೆಸಹಾಯಸ್ತ ಮಾಡಲಾಯಿತು

ಮಂಗಳೂರು ಬಿರುವೆರ್ ಕುಡ್ಲ ಜೆಪ್ಪು ಘಟಕದ ವತಿಯಿಂದ 4ನೇ ವಾರ್ಷದ ಸಂಭಮಾಚರಣೆ ನಡೆದಿದ್ದು, ವೇಳೆ ನೊಂದಕುಟುಂಬಗಳಿಗೆ ಸಹಾಯಸ್ತ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಜಗದೀಶ್ ಬಾಬುಗುಡ್ಡಇವರ ರಕ್ತ ಸಂಬಂದಿ ಕಾಯಿಲೆಯ ಚಿಕಿತ್ಸೆಗೆ, ವಾಮಯ್ಯಕಿಮಂಜೂರು ಅಡ್ಯಾರ್ ಇವರಿಗೆ ನಡೆದಾಡಲು ವಾಕರ್‌ಗೆ, ಜನಾರ್ದನಾ ಜಪ್ಪು ಬಪ್ಪಾಲ್ ಇವರ ವೈದ್ಯಕೀಯ ಚಿಕಿತ್ಸೆಗೆ, ರೊಹಿಣಿಜಪ್ಪುಬಪ್ಪಾಲ್ ಇವರ ಮಗಳ ವಿದ್ಯಾಬ್ಯಾಸಕ್ಕೆ, ತನುಜ ಮಂಕಿಸ್ಟಾಂಡ್ ಇವರ ಡಯಾಲೀಸ್ ಚಿಕಿತ್ಸೆಗೆ, ಖುಷಿ ಶೆಟ್ಟಿ ಜಪ್ಪು ಬಪ್ಪಾಲ್ಇವರ ವೈದ್ಯಕೀಯ ಚಿಕಿತ್ಸೆಗೆ, ಸಮೃದ್ದ್ ಜಪ್ಪು ಬಪ್ಪಾಲ್ ಇವರ ವಿದ್ಯಾಭ್ಯಾಸಕ್ಕೆ ಧನ ಸಹಾಸ ಮಾಡಲಾಯಿತು.

ಕಾರ್ಯಕ್ರಮದಲ್ಲಿ ದೈಜಿವರ್ಲ್ಡ್ ವಾಹಿನಿಯ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ, ಮಣಿನಾಲ್ಕುರು ಬಿಲ್ಲವ ಸಂಘದ ಅದ್ಯಕ್ಷರುಪುರುಷೂತ್ತಮ ಪೂಜಾರಿ, ನೇಳೆ ಬಳಿಕೆ ಬಂಟ್ವಾಳ ಮಣಿನಾಲ್ಕುರು ಬಿಲ್ಲವ ಸಂಘದ ಅಧ್ಯಕ್ಷರು, ಜೆ ರಘುವೀರ್ ಜಪ್ಪು ಬಪ್ಪಾಲ್, ಕೆ.ಟಿ ಪೂಜಾರಿ ಬೆಂಗಳೂರು, ಜಯಂತ್ ಪೂಜಾರಿ ಬಾಬುಗುಡ್ಡ, ವಿಶ್ವನಾಥ ಪೂಜಾರಿ ಗುರುಸ್ವಮಿ ಮಂಗಳೂರು, ಜೆ.ಪ್ರವೀಣ್ಜಪ್ಪು ಘಟಕದ ಅಧ್ಯಕ್ಷರು, ಜಯರಾಜ್ ಬಾಬುಗುಡ್ಡ, ಪುಂಡಲೀಕ ಸುವರ್ಣ ಜಪ್ಪು ಬಪ್ಪಾಲ್ ಉಪಸ್ಥಿತರಿದ್ದರು.


Related Posts

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


Share        ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ


Read More »

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


Share        ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ


Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share        ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share        ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share        ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share        ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »