TOP STORIES:

FOLLOW US

ಮಣಿಪಾಲದಲ್ಲಿ ಒಬ್ಬ ಅಪತ್ಬಂದವ, ಮಹೇಶ್ ಮಣಿಪಾಲ್


ಮಣಿಪಾಲದಲ್ಲಿ ಒಬ್ಬ ಅಪತ್ಬಂದವ ಕೊರೊನ ಸಮಸ್ಯೆ ಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇರುವ  ಕಾರಣ ಬಡ ಜನರ ಪಾಡುಹೇಳತ್ತಿರದು ಮನೆಯಲ್ಲಿ ಸುಮ್ಮನೆ ಕುಳಿತುಕೊಂಡು ಕಾಲ  ಕಳೆಯುದಕ್ಕಿಂತ ಏನಾದರೂ ಒಂದು ಜನರ ಸೇವೆ ಮಾಡಬೇಕು ಎಂದುಆಲೋಚಿಸಿ ತನಗೆ ತುಂಬಾ ಕಷ್ಟ ಇದ್ದರು ಕೂಡ ಅದನ್ನು ಲೆಕ್ಕಿಸದೆ    ತನ್ನ  ಆಟೋದಲ್ಲಿ ರೋಗಿಗಳಿಗೆ ಉಚಿತ ಸೇವೆಯನ್ನು ಕೊಡುವನನ್ನಿಂದ ಜನರಿಗೆ ಸಹಾಯ ಆಗಬಹುದು ಎಂದು ನಿರ್ಧರಿಸಿ ಆಟೋದಲ್ಲಿ ರೋಗಿಗಳಿಗೆ ಉಚಿತ ಸೇವೆಯನ್ನು ಕೊಡುವನಿರ್ಧಾರವನ್ನು ಕೈಗೊಂಡರು, 

ಮಣಿಪಾಲದಲ್ಲಿ ಯಾರು ಕರೆ ಮಾಡಿದರು ರಾತ್ರಿ ಹಗಲು ಎನ್ನದೆ ಕೂಡಲೇ ಸ್ಪಂದಿಸಿ ರೋಗಿಗಳನ್ನುಆಸ್ಪತ್ರೆಗೆ ಕರೆದುಕೊಂಡು  ಹೋಗಿ ವಾಪಾಸ್ ಮನೆಗೆ  ಬಿಟ್ಟು  ಬರುವ   ಕೆಲಸವನ್ನು  ಮಾಡುತ್ತ  ಹಾಗೇನೇ ಯಾರಿಗಾದರೂಮೆಡಿಸಿನ್ ಬೇಕು ಎಂದು ಕಾಲ್ ಬಂದರೆ  ಅದನ್ನು ಕೂಡ ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಹೇಶ್ ಮಣಿಪಾಲ್ ಇವರುಮಾಡ್ತಾ ಇದ್ದಾರೆ. ದಿನಾಲೂ ಹಲವಾರು ಕರೆಗಳು ಬರ್ತಾ ಇವೆ.ದಿನನಿತ್ಯ ಜನರ ಉಚಿತ ಸೇವೆಯನ್ನು  ಒಬ್ಬನಿಂದ ಮಾಡಲು ಅಸಾಧ್ಯಆದರೂ ನಾನು ಮಾಡುತ್ತೇನೆ ಎಂದು  ಒಳ್ಳೆ ಮನಸ್ಸಿನಿಂದ ಮುಂದೆ ಬಂದಿರುವ ಮಹೇಶ್ ಮಣಿಪಾಲ್ ರವರ ಜೊತೆ ಕೈ ಜೋಡಿಸುವಕೆಲಸವನ್ನು ಕನಸುಗಾರ ನವೀನ್ ಬೈಲೂರು ಇವರ ನೇತೃತ್ವದಲ್ಲಿ  ಗೆಳೆಯರೆಲ್ಲರೂ ಸೇರಿ 20 ಸಾವಿರ ರೂಪಾಯಿಯನ್ನು  ಇಂದುಮಣಿಪಾಲದಲ್ಲಿ ಮಹೇಶ್ ಬೈಲೂರು ಮತ್ತು ಸವಿನ್  ಪೂಜಾರಿ ಗೋವಿಂದೂರು ಇವರ ಮುಖಾಂತರ ಮಹೇಶ್ ಮಣಿಪಾಲ್  ಇವರಿಗೆ ಹಸ್ತಾಂತರಿಸಲಾಯಿತು ನಮ್ಮ ಜೊತೆ ಕೈ ಜೋಡಿಸಿ ಸಹಾಯ ಹಸ್ತ ನೀಡಿದ ಎಲ್ಲ ಆತ್ಮೀಯರಿಗೂ ಹೃದಯ ಪೂರ್ವಕಧನ್ಯವಾದಗಳು . ಮಣಿಪಾಲ ಪರ್ಕಳ ಉಡುಪಿ ಆಸುಪಾಸಿನಲ್ಲಿ ಯಾವುದೇ ಸಮಯದಲ್ಲಿ ಕರೆ ಮಾಡಿ  ಮಹೇಶ್ ಮಣಿಪಾಲ್ : 9481825345


Share:

More Posts

Category

Send Us A Message

Related Posts

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »

ಮೂಡಬಿದಿರಿಯಲ್ಲೊಂದು 75 ಸಂಭ್ರಮ ಕ್ಕೆ ಸ್ನೇಹ ಸೇತುವಾದ ಸಿಂಗಾಪೂರ ಬಿಲ್ಲವ ಅಸೋಸಿಯೇಷನ್


Share       ಮೂಡಬಿದಿರಿಯಿಂದ ಸಿಂಗಪೂರಿಗೆ 🇸🇬: ಜಾಗತಿಕ ಸಮುದಾಯ ಸಂಬಂಧಗಳ ಬಲವರ್ಧನೆ: ಜಾಗತಿಕ ಸಮುದಾಯ ಸಂಬಂಧಗಳನ್ನು ಬಲಪಡಿಸುವ ದಿಕ್ಕಿನಲ್ಲಿ ಮಹತ್ವಪೂರ್ಣ ಹೆಜ್ಜೆವಹಿಸಿ, ಬಿಲ್ಲವ ಅಸೋಸಿಯೇಷನ್ ಸಿಂಗಪೂರಿನ ಸ್ಥಾಪಕರಾದ ಅಶ್ವಿತ್ ಬಂಗೇರಾ ಅವರು, ಬಿಲ್ಲವ ಅಸೋಸಿಯೇಷನ್ ಮೂಡಬಿದಿರಿಯ


Read More »