TOP STORIES:

FOLLOW US

ಮಣಿಪಾಲದಲ್ಲಿ ಒಬ್ಬ ಅಪತ್ಬಂದವ, ಮಹೇಶ್ ಮಣಿಪಾಲ್


ಮಣಿಪಾಲದಲ್ಲಿ ಒಬ್ಬ ಅಪತ್ಬಂದವ ಕೊರೊನ ಸಮಸ್ಯೆ ಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇರುವ  ಕಾರಣ ಬಡ ಜನರ ಪಾಡುಹೇಳತ್ತಿರದು ಮನೆಯಲ್ಲಿ ಸುಮ್ಮನೆ ಕುಳಿತುಕೊಂಡು ಕಾಲ  ಕಳೆಯುದಕ್ಕಿಂತ ಏನಾದರೂ ಒಂದು ಜನರ ಸೇವೆ ಮಾಡಬೇಕು ಎಂದುಆಲೋಚಿಸಿ ತನಗೆ ತುಂಬಾ ಕಷ್ಟ ಇದ್ದರು ಕೂಡ ಅದನ್ನು ಲೆಕ್ಕಿಸದೆ    ತನ್ನ  ಆಟೋದಲ್ಲಿ ರೋಗಿಗಳಿಗೆ ಉಚಿತ ಸೇವೆಯನ್ನು ಕೊಡುವನನ್ನಿಂದ ಜನರಿಗೆ ಸಹಾಯ ಆಗಬಹುದು ಎಂದು ನಿರ್ಧರಿಸಿ ಆಟೋದಲ್ಲಿ ರೋಗಿಗಳಿಗೆ ಉಚಿತ ಸೇವೆಯನ್ನು ಕೊಡುವನಿರ್ಧಾರವನ್ನು ಕೈಗೊಂಡರು, 

ಮಣಿಪಾಲದಲ್ಲಿ ಯಾರು ಕರೆ ಮಾಡಿದರು ರಾತ್ರಿ ಹಗಲು ಎನ್ನದೆ ಕೂಡಲೇ ಸ್ಪಂದಿಸಿ ರೋಗಿಗಳನ್ನುಆಸ್ಪತ್ರೆಗೆ ಕರೆದುಕೊಂಡು  ಹೋಗಿ ವಾಪಾಸ್ ಮನೆಗೆ  ಬಿಟ್ಟು  ಬರುವ   ಕೆಲಸವನ್ನು  ಮಾಡುತ್ತ  ಹಾಗೇನೇ ಯಾರಿಗಾದರೂಮೆಡಿಸಿನ್ ಬೇಕು ಎಂದು ಕಾಲ್ ಬಂದರೆ  ಅದನ್ನು ಕೂಡ ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಹೇಶ್ ಮಣಿಪಾಲ್ ಇವರುಮಾಡ್ತಾ ಇದ್ದಾರೆ. ದಿನಾಲೂ ಹಲವಾರು ಕರೆಗಳು ಬರ್ತಾ ಇವೆ.ದಿನನಿತ್ಯ ಜನರ ಉಚಿತ ಸೇವೆಯನ್ನು  ಒಬ್ಬನಿಂದ ಮಾಡಲು ಅಸಾಧ್ಯಆದರೂ ನಾನು ಮಾಡುತ್ತೇನೆ ಎಂದು  ಒಳ್ಳೆ ಮನಸ್ಸಿನಿಂದ ಮುಂದೆ ಬಂದಿರುವ ಮಹೇಶ್ ಮಣಿಪಾಲ್ ರವರ ಜೊತೆ ಕೈ ಜೋಡಿಸುವಕೆಲಸವನ್ನು ಕನಸುಗಾರ ನವೀನ್ ಬೈಲೂರು ಇವರ ನೇತೃತ್ವದಲ್ಲಿ  ಗೆಳೆಯರೆಲ್ಲರೂ ಸೇರಿ 20 ಸಾವಿರ ರೂಪಾಯಿಯನ್ನು  ಇಂದುಮಣಿಪಾಲದಲ್ಲಿ ಮಹೇಶ್ ಬೈಲೂರು ಮತ್ತು ಸವಿನ್  ಪೂಜಾರಿ ಗೋವಿಂದೂರು ಇವರ ಮುಖಾಂತರ ಮಹೇಶ್ ಮಣಿಪಾಲ್  ಇವರಿಗೆ ಹಸ್ತಾಂತರಿಸಲಾಯಿತು ನಮ್ಮ ಜೊತೆ ಕೈ ಜೋಡಿಸಿ ಸಹಾಯ ಹಸ್ತ ನೀಡಿದ ಎಲ್ಲ ಆತ್ಮೀಯರಿಗೂ ಹೃದಯ ಪೂರ್ವಕಧನ್ಯವಾದಗಳು . ಮಣಿಪಾಲ ಪರ್ಕಳ ಉಡುಪಿ ಆಸುಪಾಸಿನಲ್ಲಿ ಯಾವುದೇ ಸಮಯದಲ್ಲಿ ಕರೆ ಮಾಡಿ  ಮಹೇಶ್ ಮಣಿಪಾಲ್ : 9481825345


Share:

More Posts

Category

Send Us A Message

Related Posts

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »

ಮಹಾ ಕುಂಭಮೇಳ: ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಕರ್ನಾಟಕಕ್ಕೆ ಸಂದ ಮೊದಲ ಗೌರವ


Share       ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಜ.31 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಬಮೇಳದಲ್ಲಿ ಉತ್ತರ


Read More »

ರಾಷ್ಟ್ರಮಟ್ಟದ ನ್ಯಾಷನಲ್ ಗೇಮ್ಸ್ -2025 ಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಕಾಣಿಯೂರಿನ ಸೌಮ್ಯ ಪೂಜಾರಿ


Share       ಪುತ್ತೂರು: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿರುತ್ತಾರೆ. ಇವರು


Read More »