TOP STORIES:

” ಆಟಿದ ಕೂಟ ” ಕ್ಕೆ ಸಜ್ಜಾಗುತ್ತಿದೆ,ಬಿಲ್ಲವ ಸಂಘ ಮಂಗಳಾದೇವಿ(ರಿ)ಮಂಗಳೂರು


ಆಟಿದ ಕೂಟಕ್ಕೆ ಸಜ್ಜಾಗುತ್ತಿದೆ,ಬಿಲ್ಲವ ಸಂಘ ಮಂಗಳಾದೇವಿ(ರಿ)ಮಂಗಳೂರು

ಬಿಲ್ಲವ ಸಂಘ ಮಂಗಳಾದೇವಿ , ವತಿಯಿಂದ ಇದೇ ಬರುವ 23-07-2023 ನೆ ಆದಿತ್ಯವಾರ ರಮಾಲಕ್ಷ್ಮಿ ನಾರಯಣ ಕನ್ವೆನ್ಷನ್ ಹಾಲ್

ನಲ್ಲಿ ನಡೆಯಲಿರುವಆಟಿದ ಕೂಟ “,  ಕಾರ್ಯಕ್ರಮ ನಡೆಯಲಿದ್ದು ಬ್ರಹತ್ ವೇದಿಕೆ ಸಜ್ಜಾಗಿದ್ದು, ” ತುಳು ನಾಡ ಬಿರುವೇರ್, ಕೋಡೆಇನಿಎಲ್ಲೆ ಸಂವಾದ ಕಾರ್ಯಕ್ರಮದಲ್ಲಿ ಪ್ರಸಿದ್ಧ ನಾಟಿ ವೈದ್ಯ ಉಗಪ್ಪ ಪೂಜಾರಿ ಶ್ರೀ ವೈಧ್ಯನಾಥ, ಭಂಡಾರ ಮನೆಪಾವೂರು, ವಿದ್ವತ್ ಲೋಕೇಶ್ ಶಾಂತಿ ತಂತ್ರಿವರ್ಯರು,

ಶ್ರೀಮತಿ ನಮಿತಾ ಶ್ಯಾಮ್ ಸದಸ್ಯರು ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಶ್ರೀ  ಶೈಲೇಶ್ ಬಿರ್ವ ಆಗತ್ತಾಡಿ, ಉಪ್ಪಿನಂಗಡಿ,ಶ್ರೀ ದಿನೇಶ್ ಕುಮಾರ್ ರಾಯಿ ಸಮನ್ವಯ ಕಾರರು,ಶ್ರೀ ವಿನ್ಯಾಸ ಪೂಜಾರಿವಾಮಂಜೂರು ಯುವ ಕಲಾವಿದರು ವಾಮಂಜೂರು ರವರು ಭಾಗವಹಿಸಲಿದ್ದು. ಶ್ರೀಯುತಗುರು ಶ್ರೀ ವಿದ್ಯಾಧರ್ ಆಡಳಿತಮೊಕ್ತೇಸರರು ಶ್ರೀ ಅರಸುಮುಂಡತ್ತಾಯ ದೈವಸ್ಥಾನ , ಬೈದೆರೆ ಗುತ್ತು ಅತ್ತಾವರ, ಮಂಗಳೂರು, ಶ್ರೀ ಜಯಂತ್ ಪೂಜಾರಿಮುಡಾಯಿ ಗುತ್ತು ಪೂಜಾರಿ ಮನೆ ಬಾಬುಗುಡ್ಡೆ, ಸುನಿಲ್ ಪೂಜಾರಿ ಕಬೇತ್ತಿ ಗುತ್ತು,, ಶ್ರೀ ಪರಿಕ್ಷಿತ್ ರೈ ಮಾಲಕರು ರಮಾಲಕ್ಷ್ಮೀನಾರಾಯಣ

ಕನ್ವೆನ್ಷನ್ ಹಾಲ್, ಶ್ರೀ ಕಮಲಾಕ್ಷ ಗಂದಕಾಡು ದೈವನರ್ತಕರು ಮತ್ತು ಚಿಂತಕರು,ಶ್ರೀ ಕುಮಾರ್ ಅಧ್ಯಕ್ಷರು ಬಿಲ್ಲವ ಸಂಘ ಇರುವೈಲು, ಶ್ರೀಮತಿ ಮಮತಾ ಕೇಶವ್ ಸಮಾಜ ಸೇವಕಿ ಪಾಲ್ಗೊಳ್ಳಲಿದ್ದಾರೆ.ವೇಣುಗೋಪಾಲ್ ಕೈಕಂಬ ಕಾರ್ಯಕ್ರಮ ಸಯೋಜಕರು, ರೋಹಿದಾಸ್ ಕಾರ್ಯಕ್ರಮ ನಿರ್ದೇಶಕರು, ಕೃಷ್ಣಪ್ಪ ಪೂಜಾರಿ ಅಧ್ಯಕ್ಷರು, ರಮಾನಂದ ಪೂಜಾರಿ ಕಾರ್ಯದರ್ಶಿ, ಲಲಿತಾ ಮತ್ತು ಪ್ರೀತಿ ಪ್ರಮೋದ ಉಪ ಸಂಚಾಲಕರು

ಪ್ರತಿಷ್ಠಿತ ಬಿಲ್ಲವ ವಾರಿಯರ್ಸ್ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದ್ದು ಬಿಲ್ಲವ ವಾರಿಯರ್ಸ್ ವೆಬ್ ಸೈಟ್, ಫೇಸ್ ಬುಕ್ ಪುಟದಲ್ಲಿ ,youtube ಚಾನೆಲ್ ನಲ್ಲಿ ನೇರಪ್ರಸಾರವಾಗಲಿದೆ

https://youtube.com/live/DcddP4NR7AY?feature=share


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »