TOP STORIES:

FOLLOW US

ಎಂತಹ ಕಷ್ಟದ ಕಾಲದಲ್ಲೂ ಜೊತೆಗಿದ್ದವರನ್ನು‌ ಕೈಬಿಡದ ಸೇವಕ.ವಸಂತ್ ಪೂಜಾರಿ


ಹಣದಿಂದ ಬೆಳೆದವರು, ಅಧಿಕಾರದಿಂದ ಬೆಳೆದವರು ನಮ್ಮ ಸುತ್ತಮುತ್ತಲೂ ಕಾಣಸಿಗುವುದು ಸರ್ವೇ ಸಾಮಾನ್ಯ, ಆದರೆಯಾವುದೇ ಸ್ವಾರ್ಥಮನೋಭಾವನೆಯಿಲ್ಲದೆ ಇನ್ನೊಬ್ಬರ ಬೆನ್ನ ಹೆಗಲಿಗೆ ನಿಂತು ಸ್ಪಂದಿಸುವವರು ಕೆಲವೇ ಕೆಲವರು ಅಂತವರಲ್ಲಿಇವರು‌ ಒಬ್ಬರು.

ವಸಂತಣ್ಣ,ತನ್ನಲ್ಲಿ ಅತಿದೊಡ್ಡ ದಾದ ಅಧಿಕಾರವಿಲ್ಲ, ಅತಿಹೆಚ್ಚಾದ ಆರ್ಥಿಕ ತನವು ಇಲ್ಲ ಆದರೆ ಜಿಲ್ಲೆಯ ಎಷ್ಟೋ ಭಾಗಗಳಲ್ಲಿಅಧಿಕಾರ, ಹಣದ ಬಲವಿಲ್ಲದೆಯೂ ಇವರ‌ ಹೆಸರು ಅತ್ಯಂತ ಆಳವಾಗಿ ಜನರ‌‌ ಮನಸ್ಸಿನಲ್ಲಿ ನಿಂತಿದೆ, ವಸಂತಣ್ಣನ ಸೇವಾಮನೋಭಾವ ಹೇಳಲು ಹೊರಟರೆ‌ ಮುಗಿದಷ್ಟು ಉದ್ದನೆಯದಾಗಿದೆ, ಇಂದು ಶಾಸಕರೊಬ್ಬರ ಹಿಂದೆ ರಾಮನ ಜೊತೆಯಲ್ಲಿಹನುಮನಿದ್ದಂತೆ, ಅವರ ಬೆಳವಣಿಗೆಗೆ ಕಿಂಚಿತ್ತೂ ಕೊರತೆ ಬಾರದಂತೆ ರಕ್ಷಣೆಯಾಗಿ ನಿಂತಿದ್ದಾರೆ, ಇಷ್ಟೇ ಅಲ್ಲ ತನಗೆ ಇರುವಂತಹಜನಬಲದಿಂದ ಯಾವತ್ತೋ‌ ನಾಯಕನಾಗಬಹುದಿತ್ತು ಆದರೆ, ಕಾರ್ಪೊರೇಷನ್ ಎಲೆಕ್ಷನ್ ನಲ್ಲಿ ಸೂಕ್ತ ಅಭ್ಯಾರ್ಥಿಯ ಹಿಂದೆ‌ ನಿಂತುಅವರ ಯಶಸ್ಸಿನ ಬಹುಪಾಲು ವಸಂತಣ್ಣ ರಾಗಿದ್ದಾರೆ ಇದು ಇವರ ರಾಜಕೀಯ ಸೇವೆಯಾದರೆ.

ಹಿಂದೂ ಸಂಘಟನೆಯ ಮೂಲಕ ಕೇಸು ಆದತ್ತಂಹ ಎಷ್ಟೋ ಯುವಕರ  ಜೊತೆಯಲ್ಲಿ ನಿಂತು ಅವರಿಗೆ ಯಾವರೀತಿ ಸಹಾಯಮಾಡಬಹುದು ಎನ್ನುವ ನಿರ್ದಿಷ್ಟ ಗುರಿಯನ್ನಿಟ್ಟು, ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಾ ಹಿಂದುತ್ವದಲ್ಲಿ ತನ್ನ ಸೇವೆಸಲ್ಲಿಸಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಉದ್ಯೋಗ ಸಿಗದೆ  ತನ್ನ‌‌ಮನೆಯ ಪರಿಸ್ಥಿತಿ ಎದುರಿಸಲಾಗದಂತಹ ಸಂದರ್ಭದಲ್ಲಿ ಯುವಕರ ಜೊತೆಯಲ್ಲಿ ನಿಂತುಅವರಿಗೆ ಉದ್ಯೋಗಕ್ಕೆ ಬೇಕಾದ ಸೂಕ್ತ ಸಲಹೆನ್ನು ನೀಡುವ ಮೂಲಕ‌ ವಿದ್ಯಾರ್ಥಿಗಳ ಜೊತೆಯಲ್ಲೂ ಆತ್ಮೀಯರಾಗಿದ್ದಾರೆ.

ಇನ್ನು ನಮ್ಮ ಸಂಘಟನೆಯ ವಿಚಾರಬಿರುವೆರ್ ಕುಡ್ಲಎನ್ನುವ ಸೇವಾ ಸಂಘಟನೆಯ ಭಾಗವಾಗಿರುವ ಬಜಪೆ ಘಟಕದ ಎಷ್ಟೋಸದಸ್ಯರ ತಮ್ಮ ವಯಕ್ತಿಕ ಜೀವನದ ಸಮಸ್ಯೆಯನ್ನು ಇವರ ಬಳಿ ತಿಳಿಸಿದಾಗ ನಿರಂತರವಾಗಿ ವಿಚಾರದ ಹಿಂದೆಯೆ ತಿರುಗಿ ನಮ್ಮಸಂಘಟನೆಯ ಯುವಕರಿಗೆ ಸ್ಪಂದಿಸುತ್ತಿದ್ದಾರೆ.

ಇಂತಹ ಇವರ ಇನ್ನಷ್ಟು ಕಾರ್ಯಗಳನ್ನು ಬರವಣೆಗೆಯ ಮೂಲಕ ತಿಳಿಸಲು ಅಸಾದ್ಯ ಆದರೆ ತುಳುನಾಡಿನ ಅದೆಷ್ಟೋ ಭಾಗದಯುವಕರಲ್ಲಿ ಇವರ ಹೆಸರು ಅಜರಾಮರವಾಗಿ ನಿಂತಿದೆ. ಇವರಿಗೆ ಇನ್ನಷ್ಟು ದೇವರ ಅನುಗ್ರಹ ಜೊತೆಗೆ ಗುರುಗಳಆಶಿರ್ವಾದವಿರಲಿ ಎಂದು ಕೋರುವ.

ಬಿರುವೆರ್ ಕುಡ್ಲ ಬಜಪೆ ಘಟಕ ®️


Share:

More Posts

Category

Send Us A Message

Related Posts

ಶ್ರೀ ಸತೀಶ್ ಕುಮಾರ್ ಬಜಾಲ್ ರಿಗೆ “ ಬಿಲ್ಲವ ಸಂಜೀವಿನಿ “ ಬಿರುದು ಗೌರವ ಪ್ರಧಾನ – ಬಿಲ್ಲವ ಸಂಘ ಪುಣೆ


Share       ವರ್ಲ್ಡ್ ಬಿಲ್ಲವಾಸ್ ಪ್ರೀಮಿಯರ್ ಲೀಗ್ 2025 ನ ಅದ್ಭುತ ಕಾರ್ಯಕ್ರಮದಲ್ಲಿ ಸೌಧಿ ಬಿಲ್ಲವಾಸ್ ದಮ್ಮಾಮ್ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಮಾರ್ ಅಂಚನ್ ಬಜಾಲ್ ರಿಗೆ ಬಿಲ್ಲವ ಸಂಘ ಪುಣೆ ಯು ಅತಿಥಿ


Read More »

ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ


Share       ಮಂಗಳೂರು: ಸಾಧಕರ ಜೊತೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆಡಳಿತ ಸಮಿತಿಗೆ ನೇಮಕದ ಬಗ್ಗೆ ರಾಜೇಂದ್ರ ಚಿಲಿಂಬಿ ಯವರಿಗೆ ಕಲ್ಕೂರ ಪ್ರತಿಷ್ಠಾನದ ಆತ್ಮೀಯ ಅಭಿನಂದನೆ. ಕಲ್ಕೂರ ಪ್ರತಿಷ್ಠಾನದ ವತಿಯಿಂದ ಯುಗಾದಿ ಮಹೋತ್ಸವ, ವಿಷು


Read More »

ಪೊಲೀಸ್ ಸಬ್ ಇನ್ಸಸ್ಪೆಕ್ಟರ್ ಪ್ರದೀಪ್ ಪೂಜಾರಿಯವರಿಗೆ ಮುಖ್ಯಮಂತ್ರಿ ಚಿನ್ನದ ಪದಕ


Share       ಕೆಯ್ಯೂರು: ಕೆಯ್ಯೂರು ಗ್ರಾಮದ ಪಿ.ಎಸ್.ಐ ಪ್ರದೀಪ್ ಪೂಜಾರಿ 2023ನೇ ವರ್ಷದ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಮೂರನೇ ಬೆಟಾಲಿಯನ್ ಫೆರೆಡ್ ಗ್ರೌಂಡ್ ಕೆಎಸ್ಆರ್ಪಿ  ಕೊರಮಂಗಲ ಬೆಂಗಳೂರಿನಲ್ಲಿ ಎ.2ರಂದು ಪ್ರಶಸ್ತಿ ಪ್ರಧಾನ ನಡೆಯಲಿದೆ ಪ್ರದೀಪ್ ಪೂಜಾರಿ


Read More »

ಕದ್ರಿ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ರಾಜೇಂದ್ರ ಚಿಲಿಂಬಿ ಆಯ್ಕೆ


Share       ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಇವರು ಸಲ್ಲಿಸಿರುವ  ಸೇವೆಯನ್ನು ಪರಿಗಣಿಸಿ ಈ ಆಯ್ಕೆ ನಡೆದಿರುತ್ತದೆ. ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ  ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಮಾಧ್ಯಮ ವಕ್ತಾರ, ಮಂಗಳೂರು ಚಿಲಿಂಬಿ ಸ್ವಾಮಿ


Read More »

ಜವಾಹರ್ ಬಾಲ್ ಮಂಚ್ ಇದರ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಸಂಯೋಜಕರಾಗಿ ನ್ಯಾಯವಾದಿ ಶ್ರೀಮತಿ ಶೈಲಜಾ ರಾಜೇಶ್ ಆಯ್ಕೆ


Share       ಬಂಟ್ವಾಳ : ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಕಿತ್ತೂರು ರಾಣಿ ಚೆನ್ನಮ್ಮ ಪುರಸ್ಕೃತರು, ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ರಿ ಇದರ ಸಂಸ್ಥಾಪಕರು, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿಯ ಅಧ್ಯಕ್ಷೆ,


Read More »

ACP ರೀನಾ ಸುವರ್ಣಗೆ ಜೀ ಕನ್ನಡ ನ್ಯೂಸ್‌ ಅಚೀವರ್ಸ್‌ ಅವಾರ್ಡ್ಸ್‌- 2025


Share       3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ


Read More »