TOP STORIES:

FOLLOW US

ಚಿತ್ತ ಸೆಳೆವ ಚಿತ್ರ ಬಿಡಿಸುವ ಅಪ್ರತಿಮ ಬಿಲ್ಲವ ಕಲಾವಿದೆ ಮಂಜುಶ್ರೀ ಚರಿತ್


 

ಬರಹ: ಪುಷ್ಪರಾಜ್ ಪೂಜಾರಿ

ಪ್ರತಿಭೆಯಿಲ್ಲದ ತರಬೇತಿಯು ಹಾಗೂ ತರಬೇತಿ ಇಲ್ಲದ ಪ್ರತಿಭೆ ಎರಡೂ ನಿಷ್ರಯೋಜಕವಾಗುತ್ತದೆ. ಹುದುಗಿರುವ ಸೃಜನಶೀಲತೆಯನ್ನು ಹೊರತೆಗೆದು ಸೃಜನಶೀಲತೆಗೆ ಪ್ರೋತ್ಸಾಹ ನೀಡುವುದು ಮೂಲ ಉದ್ದೇಶ. ಚಿತ್ರಕಲಾ ಶಿಕ್ಷಣ ಜೀವನದ ಸಮರಸಗಳನ್ನು ಹೊಂದಿರುವ ಕಲೆ, ಇದು ಕೇವಲ ಕಲಾ ಶಿಕ್ಷಣವಲ್ಲ.

ಕಿರುತೆರೆಯ ಮುದ್ದುಲಕ್ಷ್ಮಿ ಧಾರಾವಾಹಿಯ ಡಾ|ಧ್ರುವಂತ್ ಪಾತ್ರಧಾರಿ : ಚರಿತ್ ಬಾಳಪ್ಪ ಪೂಜಾರಿ, ಧರ್ಮ ಪತ್ನಿ ಖ್ಯಾತ ಚಿತ್ರ ಕಲಾವಿದೆ ಮಂಜುಶ್ರೀ ನಿಜಕ್ಕೂ ಇವತ್ತು ಕಲಿಯುವ ಛಲ ಹಾಗೂ ಎಲ್ಲರ ಬೆಂಬಲವಿದ್ದರೆ ಏನ್ನನ್ನೂ ಸಾಧಿಸಬಹುದು ಎನ್ನುದ್ದಕ್ಕೆ ಉದಾಹರಣೆಯಾಗಿದ್ದಾರೆ.

ಮಂಜುಶ್ರೀ ಚರಿತ್ ಅವರು ಮೂಲತಃ ಮಂಗಳೂರಿನ ಬಿಜೈನಲ್ಲಿ ಸುಧೀರ್ ಕುಮಾರ್ ಹಾಗೂ ವಿಜಯ ಅವರ ಪುತ್ರಿಯಾಗಿ ಜನಿಸಿ, ತನ್ನ ವಿದ್ಯಾಭ್ಯಾಸ ವನ್ನು ಕೆನರಾ ಕಾಲೇಜು ನಲ್ಲಿ ಮುಗಿಸಿ, ಬಿಎಸ್ ಸಿ ಫ್ಯಾಷನ್ ಡಿಸೈನರ್ ಪದವಿ ಪಡೆದು, ಡಿಪ್ಲೊಮಾ ಇನ್ ಗ್ರಾಫಿಕ್ ಡಿಸೈನರ್ ಕೊರ್ಸ್ ಕೂಡ ಮಾಡಿದ ಇವರು, ಬಾಲ್ಯದಿಂದಲೇ ಚಿತ್ರ ಕಲೆಯ ಮೇಲೆ ಆಪರ ಪ್ರೀತಿ ಹೊಂದಿದ್ದರು. ಇದರ ಜೊತೆಗೆ ಕ್ರೀಡೆಗಳಲ್ಲಿ ಭಾಗಿಯಾಗಿದ್ದು, ವಾಲಿಬಾಲ್ ಆಟದಲ್ಲಿ ಬೆಸ್ಟ್ ಆಟ್ಯಾಕರ್ ಎಂಬ ಬಿರುದು ಕೂಡ ದೊರೆಯಿತು.ಹಾಗೂ ಬೆಸ್ಟ್ ಔಟ್ ಗೊಂಯಿಗ್ ಸ್ಟುಂಡೆಟ್ ಆಗಿದ್ದಾರೆ.ನಂತರ ಚಿತ್ರ ಕಲೆಯ ಮೇಲೆ ಆಪರ ಪ್ರೀತಿ ಹೊಂದಿದ ಇವರು ಎಲ್.ಕೆ ಶೆವ್ಗೂರ್ ಚಿತ್ರ ಕಲೆ ಶಾಲೆಗೆ , ವಿಷ್ಣು ಸದ್ಗುರು ಗುರುಗಳ ಪ್ರೆರಣೆಯಿಂದ ಚಿತ್ರ ಕಲೆಯನ್ನು ಸಂಪೂರ್ಣವಾಗಿ ಅರಿತರು. ಜನ ಮೆಚ್ಚುಗೆಗೆ ಪಾತ್ರರಾದರು.

ಮುದ್ದುಲಕ್ಷ್ಮಿ ಧಾರಾವಾಹಿಯ ಚರಿತ್ ಬಾಳಪ್ಪ ಪೂಜಾರಿ, ಧರ್ಮ ಪತ್ನಿ ಮಂಜುಶ್ರೀಯವರಿಗೆ ಕಲೆಗೆ ಪ್ರೊತ್ಸಾಹ ನೀಡುವುದರ ಜೊತೆಗೆ ಫ್ಯಾಷನ್ ಲೋಕಕ್ಕೂ ಸಾತ್ ಕೊಡುವುದರ ಜೊತೆಗೆ, ಸಿನಿಮಾ ರಂಗಕ್ಕೂ ಪರಿಚಯಿಸುತ್ತಿದ್ಡಾರೆ.

ಈಗಾಗಲೆ ಇವರು ಆಟ್ಸ್ ಕೆಫೆ ಎಂಬ ಹೊಸ ಚಿತ್ರ ಕಲೆಯ ಆನ್ ಲೈನ್ ವೆಬ್ ಸೈಟ್ ಪ್ರಾರಂಭಿಸಿದ್ದು ಇದರ ಮೂಖಾಂತರ ಚಿತ್ರ ಕಲೆಯಲ್ಲಿ ಆಸಕ್ತಿ ಹಾಗು ಕಲಿಯುವವರಿಗೆ ಗುರುಗಾಳಾಗಿದ್ದಾರೆ.

ಆಟ್ಸ್ ಕೆಫೆ ಕಳೆದ 4 ವರ್ಷಗಳಿಂದ ನಡೆಸುತ್ತಾ ಬರುತ್ತಿದ್ದು, ಇತ್ತೀಚೆಗೆ ಆನ್ ಲೈನ್ ಕ್ಲಾಸ್ ಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ದೇಶ ವಿದೇಶಗಳಿಂದ ಚಿತ್ರ ಕಲೆ ತರಭೇತಿಗೆ ನೋಂದಣಿಯಾಗಿದ್ದಾರೆ ಅವರ ಚಿತ್ರಕಲಾ ಆಸಕ್ತಿಗೆ ಇನ್ನಷ್ಟು ಹುಮ್ಮಸ್ಸು ದೊರಕಿದೆ. ಇದನ್ನು ಸಂತಸದಿಂದ ವ್ಯಕ್ತಪಡಿಸಿದ್ದಾರೆ.

ಚಿತ್ರಕಲಾ ಆನ್ ಲೈನ್ ಕ್ಲಾಸ್ ಗೆ ಭಾಗವಹಿಸುವವರು ಸಂಪರ್ಕಿಸಿ: +91 9035495532 ( ಮಂಜುಶ್ರೀ ಚರಿತ್ )


Share:

More Posts

Category

Send Us A Message

Related Posts

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share       ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »

ಭಾರತ್ ಬ್ಯಾಂಕ್‌ನ ಕಾರ್ಯಾಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣರಿಗೆ ಐವತ್ತರ ಸಂಭ್ರಮ


Share       ಸಮಾಜದಲ್ಲಿ ಮಹತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ವ್ಯಕ್ತಿ ಸಾಮಾಜಿಕವಾಗಿ ಮತ್ತು ಭಾವನಾತ್ಮಕವಾಗಿ ಸಮತೋಲನವನ್ನು ಸಾಧಿಸಿದರೆ ಮಾತ್ರ ಅವನು ಯಶಸ್ಸಿನ ಮೆಟ್ಟಿಲೇರಲು ಸಾಧ್ಯ. ‘ಸುಖ-ದುಃಖ, ಲಾಭ -ನಷ್ಟ ಸೋಲು-ಗೆಲುವನ್ನು ಸಮಾನವಾಗಿ ತೆಗೆದುಕೊಳ್ಳುವವನೇ ನಿಜವಾದ ಸುಖಿ’ ಎಂಬ


Read More »