TOP STORIES:

ಚಿತ್ತ ಸೆಳೆವ ಚಿತ್ರ ಬಿಡಿಸುವ ಅಪ್ರತಿಮ ಬಿಲ್ಲವ ಕಲಾವಿದೆ ಮಂಜುಶ್ರೀ ಚರಿತ್


 

ಬರಹ: ಪುಷ್ಪರಾಜ್ ಪೂಜಾರಿ

ಪ್ರತಿಭೆಯಿಲ್ಲದ ತರಬೇತಿಯು ಹಾಗೂ ತರಬೇತಿ ಇಲ್ಲದ ಪ್ರತಿಭೆ ಎರಡೂ ನಿಷ್ರಯೋಜಕವಾಗುತ್ತದೆ. ಹುದುಗಿರುವ ಸೃಜನಶೀಲತೆಯನ್ನು ಹೊರತೆಗೆದು ಸೃಜನಶೀಲತೆಗೆ ಪ್ರೋತ್ಸಾಹ ನೀಡುವುದು ಮೂಲ ಉದ್ದೇಶ. ಚಿತ್ರಕಲಾ ಶಿಕ್ಷಣ ಜೀವನದ ಸಮರಸಗಳನ್ನು ಹೊಂದಿರುವ ಕಲೆ, ಇದು ಕೇವಲ ಕಲಾ ಶಿಕ್ಷಣವಲ್ಲ.

ಕಿರುತೆರೆಯ ಮುದ್ದುಲಕ್ಷ್ಮಿ ಧಾರಾವಾಹಿಯ ಡಾ|ಧ್ರುವಂತ್ ಪಾತ್ರಧಾರಿ : ಚರಿತ್ ಬಾಳಪ್ಪ ಪೂಜಾರಿ, ಧರ್ಮ ಪತ್ನಿ ಖ್ಯಾತ ಚಿತ್ರ ಕಲಾವಿದೆ ಮಂಜುಶ್ರೀ ನಿಜಕ್ಕೂ ಇವತ್ತು ಕಲಿಯುವ ಛಲ ಹಾಗೂ ಎಲ್ಲರ ಬೆಂಬಲವಿದ್ದರೆ ಏನ್ನನ್ನೂ ಸಾಧಿಸಬಹುದು ಎನ್ನುದ್ದಕ್ಕೆ ಉದಾಹರಣೆಯಾಗಿದ್ದಾರೆ.

ಮಂಜುಶ್ರೀ ಚರಿತ್ ಅವರು ಮೂಲತಃ ಮಂಗಳೂರಿನ ಬಿಜೈನಲ್ಲಿ ಸುಧೀರ್ ಕುಮಾರ್ ಹಾಗೂ ವಿಜಯ ಅವರ ಪುತ್ರಿಯಾಗಿ ಜನಿಸಿ, ತನ್ನ ವಿದ್ಯಾಭ್ಯಾಸ ವನ್ನು ಕೆನರಾ ಕಾಲೇಜು ನಲ್ಲಿ ಮುಗಿಸಿ, ಬಿಎಸ್ ಸಿ ಫ್ಯಾಷನ್ ಡಿಸೈನರ್ ಪದವಿ ಪಡೆದು, ಡಿಪ್ಲೊಮಾ ಇನ್ ಗ್ರಾಫಿಕ್ ಡಿಸೈನರ್ ಕೊರ್ಸ್ ಕೂಡ ಮಾಡಿದ ಇವರು, ಬಾಲ್ಯದಿಂದಲೇ ಚಿತ್ರ ಕಲೆಯ ಮೇಲೆ ಆಪರ ಪ್ರೀತಿ ಹೊಂದಿದ್ದರು. ಇದರ ಜೊತೆಗೆ ಕ್ರೀಡೆಗಳಲ್ಲಿ ಭಾಗಿಯಾಗಿದ್ದು, ವಾಲಿಬಾಲ್ ಆಟದಲ್ಲಿ ಬೆಸ್ಟ್ ಆಟ್ಯಾಕರ್ ಎಂಬ ಬಿರುದು ಕೂಡ ದೊರೆಯಿತು.ಹಾಗೂ ಬೆಸ್ಟ್ ಔಟ್ ಗೊಂಯಿಗ್ ಸ್ಟುಂಡೆಟ್ ಆಗಿದ್ದಾರೆ.ನಂತರ ಚಿತ್ರ ಕಲೆಯ ಮೇಲೆ ಆಪರ ಪ್ರೀತಿ ಹೊಂದಿದ ಇವರು ಎಲ್.ಕೆ ಶೆವ್ಗೂರ್ ಚಿತ್ರ ಕಲೆ ಶಾಲೆಗೆ , ವಿಷ್ಣು ಸದ್ಗುರು ಗುರುಗಳ ಪ್ರೆರಣೆಯಿಂದ ಚಿತ್ರ ಕಲೆಯನ್ನು ಸಂಪೂರ್ಣವಾಗಿ ಅರಿತರು. ಜನ ಮೆಚ್ಚುಗೆಗೆ ಪಾತ್ರರಾದರು.

ಮುದ್ದುಲಕ್ಷ್ಮಿ ಧಾರಾವಾಹಿಯ ಚರಿತ್ ಬಾಳಪ್ಪ ಪೂಜಾರಿ, ಧರ್ಮ ಪತ್ನಿ ಮಂಜುಶ್ರೀಯವರಿಗೆ ಕಲೆಗೆ ಪ್ರೊತ್ಸಾಹ ನೀಡುವುದರ ಜೊತೆಗೆ ಫ್ಯಾಷನ್ ಲೋಕಕ್ಕೂ ಸಾತ್ ಕೊಡುವುದರ ಜೊತೆಗೆ, ಸಿನಿಮಾ ರಂಗಕ್ಕೂ ಪರಿಚಯಿಸುತ್ತಿದ್ಡಾರೆ.

ಈಗಾಗಲೆ ಇವರು ಆಟ್ಸ್ ಕೆಫೆ ಎಂಬ ಹೊಸ ಚಿತ್ರ ಕಲೆಯ ಆನ್ ಲೈನ್ ವೆಬ್ ಸೈಟ್ ಪ್ರಾರಂಭಿಸಿದ್ದು ಇದರ ಮೂಖಾಂತರ ಚಿತ್ರ ಕಲೆಯಲ್ಲಿ ಆಸಕ್ತಿ ಹಾಗು ಕಲಿಯುವವರಿಗೆ ಗುರುಗಾಳಾಗಿದ್ದಾರೆ.

ಆಟ್ಸ್ ಕೆಫೆ ಕಳೆದ 4 ವರ್ಷಗಳಿಂದ ನಡೆಸುತ್ತಾ ಬರುತ್ತಿದ್ದು, ಇತ್ತೀಚೆಗೆ ಆನ್ ಲೈನ್ ಕ್ಲಾಸ್ ಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ದೇಶ ವಿದೇಶಗಳಿಂದ ಚಿತ್ರ ಕಲೆ ತರಭೇತಿಗೆ ನೋಂದಣಿಯಾಗಿದ್ದಾರೆ ಅವರ ಚಿತ್ರಕಲಾ ಆಸಕ್ತಿಗೆ ಇನ್ನಷ್ಟು ಹುಮ್ಮಸ್ಸು ದೊರಕಿದೆ. ಇದನ್ನು ಸಂತಸದಿಂದ ವ್ಯಕ್ತಪಡಿಸಿದ್ದಾರೆ.

ಚಿತ್ರಕಲಾ ಆನ್ ಲೈನ್ ಕ್ಲಾಸ್ ಗೆ ಭಾಗವಹಿಸುವವರು ಸಂಪರ್ಕಿಸಿ: +91 9035495532 ( ಮಂಜುಶ್ರೀ ಚರಿತ್ )


Related Posts

ಯುವ ವೈಭವ 2025 -ಯುವವಾಹಿನಿ (ರಿ.)ಬೆಂಗಳೂರು ಘಟಕದ ಪತ್ರಿಕಾಗೋಷ್ಠಿ


Share         #ಯುವ ವೈಭವ 2025 05/12/25 ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವವಾಹಿನಿ (ರಿ.)ಬೆಂಗಳೂರು ಘಟಕ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಅವರು


Read More »

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »

ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಉದ್ಯಮಿ ಶ್ರೀಯುತ ಎಸ್ ಕೆ ಪೂಜಾರಿ


Share         ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ


Read More »