TOP STORIES:

FOLLOW US

ದಕ್ಷಿಣ ಕನ್ನಡ ಜಿಲ್ಲೆಯ ಸೋನು ಸೂದ್ ಮನೋಜ್ ಕಟ್ಟೆಮಾರ್


ದಕ್ಷಿಣ ಕನ್ನಡ ಜಿಲ್ಲೆಯ ಸೋನು ಸೂದ್

ಹೌದು ಇವರ ಹೆಸರು ಮನೋಜ್ ಕಟ್ಟೆಮಾರ್ ಇವರೇನು ಕೋಟ್ಯಧಿಪತಿಯಲ್ಲ ,ರಾಜಕಾರಣಿಯಲ್ಲ ,ಆದರೆ ಇವರ ಹೃದಯಶ್ರೀಮಂತಿಕೆ ಯಾರಿಗೂ ಕಮ್ಮಿ ಇಲ್ಲ .

ಹೌದು ಇವರು ಮೂಲತಹ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಕಟ್ಟೆಮಾರ್ ಅನ್ನುವ ಊರಿನವರು ,

ಇವರು ಮಂತ್ರ ದೇವತೆ ದೈವ ದೇವರ ಸೇವೆ .ಅದರಲ್ಲೂ ಕಷ್ಟಕಾಲಕ್ಕೆ ನಂಬಿ ಬಂದ ಭಕ್ತರಿಂದ ಇವರು ನಿಮ್ಮಲ್ಲಿ ಹಣವಿಲ್ಲದಿದ್ದರೂಇವರು ಪ್ರಸಾದ ಕೊಟ್ಟೆ ಕೊಡುತ್ತಾರೆ .

ಆದರೆ ಇಲ್ಲಿ ವಿಷ್ಯ ಅವರ ಜೀವನದ ಕುರಿತಾಗಿ ಅಲ್ಲ .ಅವರು 2020 ರಿಂದ ಶುರುವಾದ ಕೋರೋಣ ಎಂಬ ಮಹಾಮಾರಿಯಿಂದಇಂದಿನ ವರೆಗೂ ಪ್ರತಿದಿನ ಲೊಕ್ಡೌನ್ ಇರುವುದರಿಂದ ಕೆಲಸವಿಲ್ಲದೆ  ಬಾರಿ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಳಿಗೆ ಇವರುಇಂದಿಗೂ ಮೂಟೆ  ಅಕ್ಕಿ ,ಮತ್ತು ದಿನ ನಿತ್ಯದ ಪದಾರ್ಥ ವಸ್ತುಗಳನ್ನು ಯಾವುದೇ ಪ್ರಚಾರವಿಲ್ಲದೆ

ಇದು ಜನರ ಸೇವೆ ದೇವರ ಸೇವೆ ,ನನಗೆ ದೇವರು ಕೊಟ್ಟಿದ್ದನ್ನು ನಾನು ಜನರಿಗೆ ನನ್ನ ಚಿಕ್ಕ ಸಹಾಯ ಅಂತ ಕೊಡುತ್ತಿದ್ದಾರೆ .

ಕೋರೋಣ ಶುರುವಾದ ದಿನದಲ್ಲಿ ಕೆಲವ್ರು ತನ್ನ ಪ್ರಚಾರಕ್ಕಾಗಿ ದಾನ ಮಾಡಿದರೆ .ಕೆಲವರು ಎಲ್ಲಾ ಇದ್ದರು ಬಡವರಿಗೆ ಏನು ಕೊಡದೆಇದ್ದಾರೆ .

ಇಂತಹ ಜನಗಳ ಮದ್ಯೆ ಪುಣ್ಯಾತ್ಮ ತೀರಾ ಬಡಜನಗಳ ಪಾಲಿಗೆ ದೇವರಾಗಿದ್ದಾನೆ ,ಯಾಕಂದ್ರೆ ಕಷ್ಟದ ಸಮಯದಲ್ಲಿ ಒಂದುಒತ್ತಿನ ಊಟ ಕೊಟ್ಟರು ಅವನು ದೇವರಿಗೆ ಸಮಾನ ಅನ್ನುವ ಮಾತು ನಮ್ಮ ಹಿರಿಯರಿಂದ ನಾವು ಕೇಳಿದ್ದೇವೆ .

ಯಾರೋ ಕೊಟ್ಟ ಹಣದಿಂದ ಅಥವಾ ಯಾವ್ದೋ ಪಾರ್ಟಿ ಕೊಟ್ಟ ಹಣದಿಂದ ನಾನೆ ಕೊಟ್ಟಿದ್ದು ಅಂತ ಫೋಟೋ ತೆಗೆದುಸಾಮಾಜಿಕತಾಣದಲ್ಲಿ ಬಿಡುವ ಜನರ ಮದ್ಯೆ

ಇವರು ಯಾವುದೇ ಪ್ರಚಾರವಿಲ್ಲದೆ ತನ್ನ ಸ್ವಂತ ದುಡಿಮಯಿಂದ ಸಹಾಯ ಮಾಡಿರುತ್ತಾರೆ .

ಇವರ ಬಗ್ಗೆ ಬರೆಯುತ್ತ ಹೋದರೆ ದಿನಗಳೇ ಸಾಲದುಅಣ್ಣ ನಿಮ್ಮ ಜನಸೇವೆಗೆ ನಮ್ಮ ಕೋಟಿ ಕೋಟಿ ನಮನಗಳು


Share:

More Posts

Category

Send Us A Message

Related Posts

ಬಿಲ್ಲವಾಸ್ ಕತಾರ್ ಸಂಘದ ವತಿಯಿಂದ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ಬಿಲ್ಲವಾಸ್ ಕತಾರ್ ಸಂಘದ ವತಿಯಿಂದ ಸಂಘದ ನೂತನ ಅಧ್ಯಕ್ಷರಾದ ಶ್ರೀಮತಿ ಅಪರ್ಣ ಶರತ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ 26.02.2025 ರಂದು ಕತಾರ್ ನ ಐ. ಸಿ. ಸಿ. ಮುಂಬೈ ಹಾಲ್ ನಲ್ಲಿ  ಶ್ರೀ


Read More »

ಸೌದಿ ಬಿಲ್ಲವಾಸ್ ದಮ್ಮಾಮ್ ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ


Share       ದಮ್ಮಾಮ್: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್ 1ರಿಂದ ಮಾರ್ಚ್ 5 ರವರೆಗೆ ಜರಗುವ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಸೌದಿ ಬಿಲ್ಲವಾಸ್ ದಮ್ಮಾಮ್ ವತಿಯಿಂದ ಸೌದಿಯ


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಹಾ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ


Share       ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಫೆ.21ರಿಂದ 28ರವರೆಗೆ ಜರುಗುವ ವಾರ್ಷಿಕ ಮಹೋತ್ಸವ ಮತ್ತು ಮಹಾ ಶಿವರಾತ್ರಿ ಮಹೋತ್ಸವಕ್ಕೆ ಶುಕ್ರವಾರ ಧ್ವಜಾರೋಹಣ ನೆರವೇರುವ ಮೂಲಕ ಚಾಲನೆ ನೀಡಲಾಯಿತು. ಶುಕ್ರವಾರ ಗುರು ಪ್ರಾರ್ಥನೆ, ಪುಣ್ಯಾಹ ಹೋಮ,


Read More »

ಬಿಲ್ಲವ ಸಮಾಜ ಸೇವಾ ಸಂಘ ಪುಣೆ  ಆಶ್ರಯದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆಯಲಿದೆ “ವಿಶ್ವ ಬಿಲ್ಲವ ಕ್ರಿಕೆಟ್” ಪಂದ್ಯಾಟದ


Share       ಪುಣೆ : ಫೆ.19,ಬಿಲ್ಲವ ಸಮಾಜ ಸೇವಾ ಸಂಘ (ರಿ) ಪುಣೆ ಇದರ  ಆಶ್ರಯದಲ್ಲಿ ಮುಂಬರುವ ಎಪ್ರಿಲ್ ತಿಂಗಳಲ್ಲಿ ನಡೆಯಲಿರುವವಿಶ್ವ ಬಿಲ್ಲವ ಕ್ರಿಕೆಟ್ಪಂದ್ಯಾಟದ  ತಯಾರಿಯ ಬಗ್ಗೆ  ಎರಡನೇ ಪೂರ್ವಭಾವಿ ಸಭೆಯು ಇಂದು ಫೆ. 19ನೇ


Read More »

ಬಿಲ್ಲವಾಸ್ ಕತಾರ್ ನ ಅಧ್ಯಕ್ಷ ಶ್ರೀ ಸಂದೀಪ್ ಸಾಲಿಯಾನ್ ರವರಿಗೆ ವಿನಯಪೂರ್ವಕ ಬೀಳ್ಕೊಡುಗೆ


Share       ಬಿಲ್ಲವಾಸ್ ಕತಾರ್ ನ ನೇತೃತ್ವದಲ್ಲಿ ದಿನಾಂಕ ೮.೨.೨೦೨೫ ರಂದು ಎಂ. ಆರ್. ಎ, ಸಲ್ವ ರೋಡ್, ಕತಾರ್, ಔತಣಕೂಟ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಲ್ಲವಾಸ್ ಕತಾರ್ ನ ಅಧ್ಯಕ್ಷರಾದ ಶ್ರೀ ಸಂದೀಪ್


Read More »

ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದ ತುಳುನಾಡಿನ ಹೆಮ್ಮೆಯ ಸಾಹಿತಿ ಪ್ರಮೀಳ ದೀಪಕ್ ಪೆರ್ಮುದೆ


Share       ಮಂಗಳೂರು: ರಾಷ್ಟ್ರಮಟ್ಟದ ಪ್ರಶಸ್ತಿ ಸ್ವೀಕರಿಸಿದ ತುಳುನಾಡಿನ ಹೆಮ್ಮೆಯ ಸಾಹಿತಿ ಪ್ರಮೀಳ ದೀಪಕ್ ಪೆರ್ಮುದೆ. MRPL ಸಂಸ್ಥೆಯ ಉದ್ಯೋಗಿ ಆಗಿರುವ ಪ್ರಮೀಳ ದೀಪಕ್ ಪೆರ್ಮುದೆ ಇವರಿಗೆ ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಪರಿಕಲ್ಪನೆಯಡಿ “ Woman


Read More »