TOP STORIES:

ಮಂಗಳೂರು: ಬಿರುವೆರ್ ಕುಡ್ಲ ಜೆಪ್ಪು ಘಟಕದ ವತಿಯಿಂದ ನೊಂದ ಕುಟುಂಬಗಳಿಗೆ ಸಹಾಯಸ್ತ


ಬಿರುವೆರ್ ಕುಡ್ಲ ಜೆಪ್ಪು ಘಟಕದ ವತಿಯಿಂದ 4ನೇ ವಾರ್ಷದ ಸಂಭಮಾಚರಣೆ ನಡೆದಿದ್ದು, ವೇಳೆ ನೊಂದ ಕುಟುಂಬಗಳಿಗೆಸಹಾಯಸ್ತ ಮಾಡಲಾಯಿತು

ಮಂಗಳೂರು ಬಿರುವೆರ್ ಕುಡ್ಲ ಜೆಪ್ಪು ಘಟಕದ ವತಿಯಿಂದ 4ನೇ ವಾರ್ಷದ ಸಂಭಮಾಚರಣೆ ನಡೆದಿದ್ದು, ವೇಳೆ ನೊಂದಕುಟುಂಬಗಳಿಗೆ ಸಹಾಯಸ್ತ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಜಗದೀಶ್ ಬಾಬುಗುಡ್ಡಇವರ ರಕ್ತ ಸಂಬಂದಿ ಕಾಯಿಲೆಯ ಚಿಕಿತ್ಸೆಗೆ, ವಾಮಯ್ಯಕಿಮಂಜೂರು ಅಡ್ಯಾರ್ ಇವರಿಗೆ ನಡೆದಾಡಲು ವಾಕರ್‌ಗೆ, ಜನಾರ್ದನಾ ಜಪ್ಪು ಬಪ್ಪಾಲ್ ಇವರ ವೈದ್ಯಕೀಯ ಚಿಕಿತ್ಸೆಗೆ, ರೊಹಿಣಿಜಪ್ಪುಬಪ್ಪಾಲ್ ಇವರ ಮಗಳ ವಿದ್ಯಾಬ್ಯಾಸಕ್ಕೆ, ತನುಜ ಮಂಕಿಸ್ಟಾಂಡ್ ಇವರ ಡಯಾಲೀಸ್ ಚಿಕಿತ್ಸೆಗೆ, ಖುಷಿ ಶೆಟ್ಟಿ ಜಪ್ಪು ಬಪ್ಪಾಲ್ಇವರ ವೈದ್ಯಕೀಯ ಚಿಕಿತ್ಸೆಗೆ, ಸಮೃದ್ದ್ ಜಪ್ಪು ಬಪ್ಪಾಲ್ ಇವರ ವಿದ್ಯಾಭ್ಯಾಸಕ್ಕೆ ಧನ ಸಹಾಸ ಮಾಡಲಾಯಿತು.

ಕಾರ್ಯಕ್ರಮದಲ್ಲಿ ದೈಜಿವರ್ಲ್ಡ್ ವಾಹಿನಿಯ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ, ಮಣಿನಾಲ್ಕುರು ಬಿಲ್ಲವ ಸಂಘದ ಅದ್ಯಕ್ಷರುಪುರುಷೂತ್ತಮ ಪೂಜಾರಿ, ನೇಳೆ ಬಳಿಕೆ ಬಂಟ್ವಾಳ ಮಣಿನಾಲ್ಕುರು ಬಿಲ್ಲವ ಸಂಘದ ಅಧ್ಯಕ್ಷರು, ಜೆ ರಘುವೀರ್ ಜಪ್ಪು ಬಪ್ಪಾಲ್, ಕೆ.ಟಿ ಪೂಜಾರಿ ಬೆಂಗಳೂರು, ಜಯಂತ್ ಪೂಜಾರಿ ಬಾಬುಗುಡ್ಡ, ವಿಶ್ವನಾಥ ಪೂಜಾರಿ ಗುರುಸ್ವಮಿ ಮಂಗಳೂರು, ಜೆ.ಪ್ರವೀಣ್ಜಪ್ಪು ಘಟಕದ ಅಧ್ಯಕ್ಷರು, ಜಯರಾಜ್ ಬಾಬುಗುಡ್ಡ, ಪುಂಡಲೀಕ ಸುವರ್ಣ ಜಪ್ಪು ಬಪ್ಪಾಲ್ ಉಪಸ್ಥಿತರಿದ್ದರು.


Related Posts

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »

ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ


Share         ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂ


Read More »

ಯುವ ವೈಭವ 2025 -ಯುವವಾಹಿನಿ (ರಿ.)ಬೆಂಗಳೂರು ಘಟಕದ ಪತ್ರಿಕಾಗೋಷ್ಠಿ


Share         #ಯುವ ವೈಭವ 2025 05/12/25 ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವವಾಹಿನಿ (ರಿ.)ಬೆಂಗಳೂರು ಘಟಕ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಅವರು


Read More »