TOP STORIES:

FOLLOW US

WhatsApp self chat: ವಾಟ್ಸ್​​ಆ್ಯಪ್​​ನಲ್ಲಿ ಸೆಲ್ಫ್ ಚಾಟ್ ಫೀಚರ್ ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ


WhatsApp self chat: ನೀವು ಡೆಸ್ಕ್​ಟಾಪ್ ಬಳಕೆದಾರರಾಗಿದ್ದು, ತ್ವರಿತ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಅಥವಾ ಲಿಂಕ್ಗಳನ್ನು ಉಳಿಸುವ ಸಲುವಾಗಿ ಸ್ವಯಂ ಚಾಟ್ ಅನ್ನು ಪ್ರಾರಂಭಿಸಲು ಬಯಸುವುದಾದರೆ ಏನು ಮಾಡುತ್ತೀರಿ? ಈ ಬಗ್ಗೆ ಮಾಹಿತಿ ಇಲ್ಲಿದೆ.

WhatsApp ಹಲವು ವರ್ಷಗಳಿಂದಲೂ ಇದೆ. ತ್ವರಿತ ಸಂದೇಶ ರವಾನಿಸುವ ಮೂಲಕ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್ನಲ್ಲಿ ಜನಪ್ರಿಯತೆ ಪಡೆದಿದೆ. ಒಂದು ವೇಳೆ ನೀವು ಡೆಸ್ಕ್​ಟಾಪ್ ಬಳಕೆದಾರರಾಗಿದ್ದು, ತ್ವರಿತ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಅಥವಾ ಲಿಂಕ್ಗಳನ್ನು ಉಳಿಸುವ ಸಲುವಾಗಿ ಸ್ವಯಂ ಚಾಟ್ ಅನ್ನು ಪ್ರಾರಂಭಿಸಲು ಬಯಸುವುದಾದರೆ ಏನು ಮಾಡುತ್ತೀರಿ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಮೊದಲಿಗೆ ನೀವು ನಿಮ್ಮ ಡೆಸ್ಕ್ಟಾಪ್ ಅಥವಾ ಫೋನ್ ಬ್ರೌಸರ್ ಅನ್ನು ಬಳಸಬೇಕು ಮತ್ತು ನಿಮ್ಮ 10-ಅಂಕಿಯ ಫೋನ್ ಸಂಖ್ಯೆಯೊಂದಿಗೆ wa.me// URL ಅನ್ನು ಹುಡುಕಬೇಕು. ಭಾರತದಲ್ಲಿ ಬಳಕೆದಾರರು ಮೊಬೈಲ್ ಸಂಖ್ಯೆಗೆ ಮುನ್ನ 91 ಸೇರಿಸಬೇಕು. ಉದಾಹರಣೆ: ನಂತರ ಲಿಂಕ್ ಹೇಗೆ ಹೀಗೆ ಕಾಣುತ್ತದೆ- wa.me//91XXXXXXXXXX.

ಯಾವುದೇ ವೆಬ್ ಬ್ರೌಸರ್ನಲ್ಲಿ URL ಅನ್ನು ಹಾಕಿ ಸರ್ಚ್ ಮಾಡಿದಂತೆ ಬಳಕೆದಾರರು ಹೊಸ ವೆಬ್ ಪುಟವನ್ನು ಗಮನಿಸುತ್ತಾರೆ. ಅಲ್ಲಿ ಅದು ವಾಟ್ಸಾಪ್ನಲ್ಲಿ +91 ಚಾಟ್ ಮಾಡಿ (ನಿಮ್ಮ 10-ಅಂಕಿಯ ಮೊಬೈಲ್ ಸಂಖ್ಯೆ) ಎಂದು ಕಾಣಿಸುತ್ತದೆ. ನಂತರ ಬಳಕೆದಾರರು ‘ಚಾಟ್ ಮುಂದುವರಿಸಿ’ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಒಟ್ಟು ಎರಡು ಆಯ್ಕೆಗಳಿರುತ್ತವೆ: ಒಂದು ನೀವು ಡೆಸ್ಕ್ಟಾಪ್ನ ವೆಬ್ ಬ್ರೌಸರ್ ಬಳಸುತ್ತಿದ್ದರೆ WhatsApp ವೆಬ್ನ ಡೌನ್ಲೋಡ್ ಲಿಂಕ್ಗೆ ಸಿಗುತ್ತದೆ. ವ್ಯವಸ್ಥೆಯನ್ನು ಅವಲಂಬಿಸಿ ಆಂಡ್ರಾಯ್ಡ್ ಅಥವಾ ಐಒಎಸ್ಗಾಗಿ ನೀವು ವಾಟ್ಸ್ಆ್ಯಪ್ ಡೆಸ್ಕ್​ಟಾಪ್ ಅಥವಾ ವಾಟ್ಸ್​ಆ್ಯಪ್​ ಲಿಂಕ್​​ಗಳನ್ನು ಸಹ ಕಾಣಬಹುದು. ಯಾವುದೇ ರೀತಿಯಲ್ಲಿ ಡೌನ್ಲೋಡ್ ಬಟನ್ ಕೆಳಗೆ WhatsApp ವೆಬ್ ಅನ್ನು ಆಯ್ಕೆ ಮಾಡಬಹುದು.

ಒಮ್ಮೆ ಸ್ವಯಂ ಚಾಟ್ ಆರಂಭವಾದರೆ, ನಿಮ್ಮ ಚಾಟ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಬಳಕೆದಾರರು ಸುಲಭ ಅನ್ವೇಷಣೆಗಾಗಿ ಬಳಕೆದಾರರು ಆದ್ಯತೆಯ ಹೆಸರಿನೊಂದಿಗೆ ಸಂಪರ್ಕವನ್ನು ಉಳಿಸಬಹುದು. ನಿರೀಕ್ಷೆಯಂತೆ, ಸ್ವಯಂ-ಚಾಟ್ ವೈಶಿಷ್ಟ್ಯವನ್ನು WhatsApp ಅಪ್ಲಿಕೇಶನ್ಗಳು ಅಥವಾ ವೆಬ್ ಕ್ಲೈಂಟ್ ಮೂಲಕ ಪ್ರವೇಶಿಸಬಹುದು.


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »