TOP STORIES:

FOLLOW US

ತುಳುನಾಡಿನ ಸೇವಾ‌ ಮಾಣಿಕ್ಯ ಉದಯ ಪೂಜಾರಿ ಬಳ್ಳಾಲ್ ಬಾಗ್ ಇವರ ಜೀವನಕಥೆ


ಸಾವಿರಾರು ಜನರಿಗೆ ಆಸರೆಯಾದ ಸಂಘಟನೆಯ ಸಾಹುಕಾರ ಉದಯಣ್ಣ ಒಬ್ಬವ್ಯಕ್ತಿಯ ಬದಲಾವಣೆ ಸಮಾಜದ ಸಾವಿರಾರು ಯುವಕರ ಪಾಲಿನ ಬದಲಾವಣೆಗೆ ಸಾಕ್ಷಿಯಾಗಿದೆ ಎಂದರೆ ಅದು ತುಳುನಾಡಿನಸೇವಾ‌ ಮಾಣಿಕ್ಯ ಉದಯ ಪೂಜಾರಿ ಬಳ್ಳಾಲ್ ಬಾಗ್ ಇವರ ಜೀವನಕಥೆ ಹಲವಾರು ವರುಷಗಳ ಹಿಂದೆ ಎಲ್ಲರಂತೆ ಸಾಮಾನ್ಯಯುವಕನಾಗಿ ಸಮಾಜದಲ್ಲಿ ಅನೇಕ ನಾಯಕರ ಮೋಸದ ಆಟಕ್ಕೆ ತುತ್ತಾಗಿರುವ ಜೀವನದಲ್ಲಿ ತಪ್ಪು ದಾರಿಯಲ್ಲಿ ನಡೆಯುತ್ತಿದ್ದೇನೆಎಂದಾಗ ಜನರ ನೋವು ಜನರ ಕಷ್ಟ ಇವೆಲ್ಲವನ್ನು ಕಂಡು ತಾನು ಎಲ್ಲರಂತೆ ಸೇವೆಯನ್ನು ಮಾಡಬೇಕು ಎನ್ನುವ ಹಂಬಲವನ್ನಿಟ್ಟುತಾನು ಕಲಿತಂತಹ ನಾರಾಯಣ ಗುರು ಶಾಲ ಯುವಕರ ಜೊತೆ ಗೂಡಿ ತನ್ನ ಹೆಸರನ್ನು ಬಳಸದೆ ತಾನು ಹುಟ್ಟಿ ಬೆಳೆದಬಿರುವೆರ್ಎನ್ನುವ ಹೆಸರು ತುಳುನಾಡಿನಾದ್ಯಂತಮಾನವೀಯತೆಗೆ ಶಾಕ್ಷಿಯಾಗಬೇಕುಎನ್ನುವ ಇಚ್ಚಾ ಶಕ್ತಿಯನ್ನಿಟ್ಟು ಬಿರುವೆರ್‌ಕುಡ್ಲಸಂಘಟನೆಯನ್ನು ನಿರ್ಮಿಸಿದ ಮಹಾನುಭಾವ. ತನ್ನ ಬಾಲ್ಯದ ಸ್ನೇಹಿತರನ್ನು ದೂರಮಾಡದೆ ಜೊತೆಗಿದ್ದ ಸ್ನೇಹಿತರನ್ನು ಒಗ್ಗೂಡಿಸಿಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸಂಘಟನೆನಿರ್ಮಿಸಿಕುದ್ರೋಳಿ ಕ್ಷೇತ್ರದ ದಸರಾ ಮೆರವಣಿಗೆಗೆ ಕಾಣಿಕೆಯಂತೆಬಿರುವೆರ್ ಎನ್ನುವ ಹುಲಿತಂಡವನ್ನು ನೀಡುವ ಮೂಲಕ ಬಿಲ್ಲವ ಸಮಾಜದ ಹೆಸರನ್ನು ಜನರೇ ಕೊಂಡಾಡುವಂತೆ ಮಾಡಿರುವ ವ್ಯಕ್ತಿಇವರು.

ಇಂದು ಕೋಟ್ಯಾಂತರ ಮೊತ್ತವನ್ನು ತುಳುನಾಡಿನ ಹಲವು ಭಾಗಗಳಲ್ಲಿ ನಿರ್ಮಿಸಿ ಆಸಕ್ತ ಜನರಿಗೆ ಹಲವಾರು ಯುವಕರಒಗ್ಗೂಡುವಿಕೆಯಿಂದ ಅರ್ಪಿಸುವ ಸಂಘಟನೆ ಇದಾಗಿದೆ.

ಬಿಲ್ಲವ ಸಮಾಜವನ್ನು ಮಾನವೀಯತೆಯ ಸಮಾಜವೆಂದು ಲಕ್ಷಾಂತರ ಜನ ಕಾಣುವಂತೆ ಮಾಡಿರುವ ಕೀರ್ತಿ ಇವರದ್ದು. ಇಂತಹವ್ಯಕ್ತಿಯ ಬೆಳವಣಿಗೆಯನ್ನು ಮುರಿಯಬೇಕು ಎನ್ನುವ ಹಲವಾರು ಪ್ರಯತ್ನ ನಮ್ಮ ಸಮಾಜದಲ್ಲಿಯೇ ಇಂದು ನಡೆಯುತ್ತಿದೆ. ತನ್ನಸಂಘಟನೆಯ ಪ್ರತಿಯೊಬ್ಬ ಯುವಕರನ್ನು ನನ್ನವರು ಅವರು ಯಾವ ಕ್ಷೇತ್ರದಲ್ಲಿದ್ದರು ನನ್ನ ಸಹಕಾರ ಜೊತೆಗಿದೆ ಎನ್ನುವ ಮನಸ್ಸನ್ನುಹೊಂದಿರುವ ಯುವಕರು ತನ್ನ ಸಂಘಟನೆಯಲ್ಲಿರುವ ಕೆಲವು ವ್ಯಕ್ತಿಗಳು ರಾಜಕೀಯ ನಾಯಕರ ಜೊತೆಗೆ ಇದ್ದಾಗ ಅಂತಹಫೊಟೊಗಳನ್ನು ಬಳಸಿ ಅಪಪ್ರಾಚರ ಮೂಲಕ ಇವರ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಅನೇಕ ಬರಹಗಳುಸುದ್ದಿಯಲ್ಲಿದೆ

ಉದಯ ಪೂಜಾರಿ ಸಮಾಜದ ಮಗ ಇವರು ಯಾವ ಪಕ್ಷವನ್ನು ನೇರವಾಗಿ ಬೆಂಬಲಿಸಿಲ್ಲ ಯಾವ ಪಕ್ಷದ ಅಡಿಯಾಲು ಅಲ್ಲ….

ಪಕ್ಷಕ್ಕಿಂತ ಮಿಗಿಲಾದ ಗೌರವ ಇವರ ಮೇಲಿದೆ

ಜೈ ಉದಯಣ್ಣ


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »