TOP STORIES:

ಹಲವು ಆರೋಗ್ಯ ಸಮಸ್ಯೆಗಳಿಗೆ ನಾಟಿ ಔಷಧದ ಮೂಲಕ ಪರಿಹಾರ ನೀಡುವ ಉಗ್ಗಪ್ಪ ಪೂಜಾರಿ..!


ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ  ಕೊಣಾಜೆ ಯುನಿವರ್ಸಿಟಿಯ ಬಳಿ ಪಾವೂರು ಗ್ರಾಮದಲ್ಲಿ ಭಂಡಾರ ಮನೆಯ ಬಿ.ಉಗ್ಗಪ್ಪ ಪೂಜಾರಿ‌ ಎಂದರೆ ಹೆಸರುವಾಸಿ.ಕಾರಣ ಅವರು ನಾಟಿ ವೈದ್ಯ.

ಉಗ್ಗಪ್ಪ ಪೂಜಾರಿಯವರು ಎಲ್ಲರಿಗೂ ಚಿರಪರಿಚಿತ.ಸುಮಾರು 48 ವರ್ಷಗಳಿಂದ ನಾಟಿ ಔಷಧಿಯ ಮೂಲಕ  ಹಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ.

ಉಗ್ಗಪ್ಪ ಪೂಜಾರಿಯವರು ಎಲ್ಲರಿಗೂ ಚಿರಪರಿಚಿತ.ಸುಮಾರು 48 ವರ್ಷಗಳಿಂದ ನಾಟಿ ಔಷಧಿಯ ಮೂಲಕ  ಹಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ.

ಇವರು ಮಹಿಳೆಯರ ಹಲವಾರು ಮಾಸಿಕ ಸಮಸ್ಯೆಗಳಿಗೆ, ಮೂಲವ್ಯಾಧಿ, ಸರ್ಪಸುತ್ತು, ಕಲ್ಲುಕೆಂಪು, ಕೆಂದಾಳೆಕೆಂಪು, ಪೊಯ್ಲ್, ಪೊಯ್ಯೆ, ಮೂತ್ರಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಇತರ ಆರೋಗ್ಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ನಾಟಿ ವೈದ್ಯರಾಗಿ ಔಷಧಿ ಕೊಡುತ್ತಾರೆ.ಇನ್ನೂ ಹಲವಾರು ಸಮಸ್ಯೆಗಳಿಗೆ ಔಷಧ ಕೊಡುತ್ತಾರೆ.

ಇವರ ಬಳಿ ಜನರು ಎಲ್ಲೂ ಬಗೆ ಹರಿಯದ ಆರೋಗ್ಯ  ಸಮಸ್ಯೆಯನ್ನು ಹಿಡಿದುಕೊಂಡು ಬರುತ್ತಾರೆ.ಆಗ ಉಗ್ಗಪ್ಪ ಪೂಜಾರಿ ಮನೆಯ ಬಳಿ ಇದ್ದ ದೇವರಿಗೆ ಕೈ ಮುಗಿದು ನಾಟಿ ಮದ್ದು ಕೊಡುತ್ತಾರೆ.ಇವರಿಂದ

ಮದ್ದು ಪಡೆದ ಹೆಚ್ಚಿನ  ಜನರು ಗುಣಮುಖವಾಗಿದ್ದಾರೆ.

ಆದ್ದರಿಂದ ಅವರು ಮತ್ತು ಅವರ ನಾಟಿ ಔಷಧಿ ಹೆಸರುವಾಸಿಯಾಗಿದೆ.


ರಾಜ್ಯದ ಬೇರೆ ಬೇರೆ ಊರುಗಳಿಂದ ಜನರು ಉಗ್ಗಪ್ಪ ಪೂಜಾರಿ ಅವರನ್ನು ಅವರ ಔಷಧಿಗಾಗಿ ಹುಡುಕಿಕೊಂಡು ಮನೆಗೆ ಬರುತ್ತಾರೆ.ಹಾಗೂ ವಿದೇಶದಲ್ಲಿ ಇದ್ದವರು ಕೂಡ ಊರಿಗೆ ಬಂದಾಗ ಇವರ ಬಳಿ ಬಂದು ಮದ್ದು ತೆಗೆದುಕೊಂಡು ಹೋಗುತ್ತಾರೆ.

ಮನೆಯ ಬಳಿ ಒಂದು ಶ್ರೀ ರಾಧಾಕೃಷ್ಣ ಧನ್ವಂತರಿ ದೇವಸ್ಥಾನವನ್ನು ನಿರ್ಮಿಸಿ ಅದಕ್ಕೆ ದಿನಾಲೂ ಪೂಜೆ ಮಾಡುತ್ತಾರೆ.ಮದ್ದಿಗೆ ಬಂದವರಿಗೆ ಅಲ್ಲಿಯ ದೇವರಿ ಪ್ರಾರ್ಥಿಸಿ ಔಷಧ ಕೊಡುತ್ತಾರೆ. ಜಾತಿ ಭೇದವಿಲ್ಲದೆ ಎಲ್ಲರಿಗೂ ಔಷಧಿ ನೀಡಿ ಅವರ ಸಮಸ್ಯೆಯನ್ನು ಪರಿಹಾರ ಮಾಡಿದ್ದಾರೆ.

ಕೆಲವೊಂದು ವ್ಯಕ್ತಿಗಳ ಕಾಯಿಲೆಗೆ ವೈದ್ಯರ ಬಳಿ ಕೊಡ ಗುಣಮುಖವಾಗದದ್ದನ್ನು ಇವರು ಚಾಲೆಂಜ್ ತೆಗೆದುಕೊಂಡು ಅವರ ಕಾಯಿಲೆಗಳನ್ನು ಮನೆ ಮದ್ದು ಕೊಟ್ಟು ಗುಣಮುಖ ಮಾಡಿಕೊಟ್ಟದ್ದಾರೆ.

ಬಿ. ಉಗ್ಗಪ್ಪ ಪೂಜಾರಿ, ಪಾವೂರು ಭಂಡಾರಮನೆ ಇವರನ್ನು ಸಂಪರ್ಕಿಸಲು ph 9632569115 ಗೆ ಬೆಳಿಗ್ಗೆ 9 ರಿಂದ ರಾತ್ರಿ 8 ರೊಳಗೆ ಕರೆ ಮಾಡಬಹುದು.

 


Related Posts

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »