TOP STORIES:

ಎಂತಹ ಕಷ್ಟದ ಕಾಲದಲ್ಲೂ ಜೊತೆಗಿದ್ದವರನ್ನು‌ ಕೈಬಿಡದ ಸೇವಕ.ವಸಂತ್ ಪೂಜಾರಿ


ಹಣದಿಂದ ಬೆಳೆದವರು, ಅಧಿಕಾರದಿಂದ ಬೆಳೆದವರು ನಮ್ಮ ಸುತ್ತಮುತ್ತಲೂ ಕಾಣಸಿಗುವುದು ಸರ್ವೇ ಸಾಮಾನ್ಯ, ಆದರೆಯಾವುದೇ ಸ್ವಾರ್ಥಮನೋಭಾವನೆಯಿಲ್ಲದೆ ಇನ್ನೊಬ್ಬರ ಬೆನ್ನ ಹೆಗಲಿಗೆ ನಿಂತು ಸ್ಪಂದಿಸುವವರು ಕೆಲವೇ ಕೆಲವರು ಅಂತವರಲ್ಲಿಇವರು‌ ಒಬ್ಬರು.

ವಸಂತಣ್ಣ,ತನ್ನಲ್ಲಿ ಅತಿದೊಡ್ಡ ದಾದ ಅಧಿಕಾರವಿಲ್ಲ, ಅತಿಹೆಚ್ಚಾದ ಆರ್ಥಿಕ ತನವು ಇಲ್ಲ ಆದರೆ ಜಿಲ್ಲೆಯ ಎಷ್ಟೋ ಭಾಗಗಳಲ್ಲಿಅಧಿಕಾರ, ಹಣದ ಬಲವಿಲ್ಲದೆಯೂ ಇವರ‌ ಹೆಸರು ಅತ್ಯಂತ ಆಳವಾಗಿ ಜನರ‌‌ ಮನಸ್ಸಿನಲ್ಲಿ ನಿಂತಿದೆ, ವಸಂತಣ್ಣನ ಸೇವಾಮನೋಭಾವ ಹೇಳಲು ಹೊರಟರೆ‌ ಮುಗಿದಷ್ಟು ಉದ್ದನೆಯದಾಗಿದೆ, ಇಂದು ಶಾಸಕರೊಬ್ಬರ ಹಿಂದೆ ರಾಮನ ಜೊತೆಯಲ್ಲಿಹನುಮನಿದ್ದಂತೆ, ಅವರ ಬೆಳವಣಿಗೆಗೆ ಕಿಂಚಿತ್ತೂ ಕೊರತೆ ಬಾರದಂತೆ ರಕ್ಷಣೆಯಾಗಿ ನಿಂತಿದ್ದಾರೆ, ಇಷ್ಟೇ ಅಲ್ಲ ತನಗೆ ಇರುವಂತಹಜನಬಲದಿಂದ ಯಾವತ್ತೋ‌ ನಾಯಕನಾಗಬಹುದಿತ್ತು ಆದರೆ, ಕಾರ್ಪೊರೇಷನ್ ಎಲೆಕ್ಷನ್ ನಲ್ಲಿ ಸೂಕ್ತ ಅಭ್ಯಾರ್ಥಿಯ ಹಿಂದೆ‌ ನಿಂತುಅವರ ಯಶಸ್ಸಿನ ಬಹುಪಾಲು ವಸಂತಣ್ಣ ರಾಗಿದ್ದಾರೆ ಇದು ಇವರ ರಾಜಕೀಯ ಸೇವೆಯಾದರೆ.

ಹಿಂದೂ ಸಂಘಟನೆಯ ಮೂಲಕ ಕೇಸು ಆದತ್ತಂಹ ಎಷ್ಟೋ ಯುವಕರ  ಜೊತೆಯಲ್ಲಿ ನಿಂತು ಅವರಿಗೆ ಯಾವರೀತಿ ಸಹಾಯಮಾಡಬಹುದು ಎನ್ನುವ ನಿರ್ದಿಷ್ಟ ಗುರಿಯನ್ನಿಟ್ಟು, ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಾ ಹಿಂದುತ್ವದಲ್ಲಿ ತನ್ನ ಸೇವೆಸಲ್ಲಿಸಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಉದ್ಯೋಗ ಸಿಗದೆ  ತನ್ನ‌‌ಮನೆಯ ಪರಿಸ್ಥಿತಿ ಎದುರಿಸಲಾಗದಂತಹ ಸಂದರ್ಭದಲ್ಲಿ ಯುವಕರ ಜೊತೆಯಲ್ಲಿ ನಿಂತುಅವರಿಗೆ ಉದ್ಯೋಗಕ್ಕೆ ಬೇಕಾದ ಸೂಕ್ತ ಸಲಹೆನ್ನು ನೀಡುವ ಮೂಲಕ‌ ವಿದ್ಯಾರ್ಥಿಗಳ ಜೊತೆಯಲ್ಲೂ ಆತ್ಮೀಯರಾಗಿದ್ದಾರೆ.

ಇನ್ನು ನಮ್ಮ ಸಂಘಟನೆಯ ವಿಚಾರಬಿರುವೆರ್ ಕುಡ್ಲಎನ್ನುವ ಸೇವಾ ಸಂಘಟನೆಯ ಭಾಗವಾಗಿರುವ ಬಜಪೆ ಘಟಕದ ಎಷ್ಟೋಸದಸ್ಯರ ತಮ್ಮ ವಯಕ್ತಿಕ ಜೀವನದ ಸಮಸ್ಯೆಯನ್ನು ಇವರ ಬಳಿ ತಿಳಿಸಿದಾಗ ನಿರಂತರವಾಗಿ ವಿಚಾರದ ಹಿಂದೆಯೆ ತಿರುಗಿ ನಮ್ಮಸಂಘಟನೆಯ ಯುವಕರಿಗೆ ಸ್ಪಂದಿಸುತ್ತಿದ್ದಾರೆ.

ಇಂತಹ ಇವರ ಇನ್ನಷ್ಟು ಕಾರ್ಯಗಳನ್ನು ಬರವಣೆಗೆಯ ಮೂಲಕ ತಿಳಿಸಲು ಅಸಾದ್ಯ ಆದರೆ ತುಳುನಾಡಿನ ಅದೆಷ್ಟೋ ಭಾಗದಯುವಕರಲ್ಲಿ ಇವರ ಹೆಸರು ಅಜರಾಮರವಾಗಿ ನಿಂತಿದೆ. ಇವರಿಗೆ ಇನ್ನಷ್ಟು ದೇವರ ಅನುಗ್ರಹ ಜೊತೆಗೆ ಗುರುಗಳಆಶಿರ್ವಾದವಿರಲಿ ಎಂದು ಕೋರುವ.

ಬಿರುವೆರ್ ಕುಡ್ಲ ಬಜಪೆ ಘಟಕ ®️


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »