TOP STORIES:

FOLLOW US

ಚಿತ್ತ ಸೆಳೆವ ಚಿತ್ರ ಬಿಡಿಸುವ ಅಪ್ರತಿಮ ಬಿಲ್ಲವ ಕಲಾವಿದೆ ಮಂಜುಶ್ರೀ ಚರಿತ್


 

ಬರಹ: ಪುಷ್ಪರಾಜ್ ಪೂಜಾರಿ

ಪ್ರತಿಭೆಯಿಲ್ಲದ ತರಬೇತಿಯು ಹಾಗೂ ತರಬೇತಿ ಇಲ್ಲದ ಪ್ರತಿಭೆ ಎರಡೂ ನಿಷ್ರಯೋಜಕವಾಗುತ್ತದೆ. ಹುದುಗಿರುವ ಸೃಜನಶೀಲತೆಯನ್ನು ಹೊರತೆಗೆದು ಸೃಜನಶೀಲತೆಗೆ ಪ್ರೋತ್ಸಾಹ ನೀಡುವುದು ಮೂಲ ಉದ್ದೇಶ. ಚಿತ್ರಕಲಾ ಶಿಕ್ಷಣ ಜೀವನದ ಸಮರಸಗಳನ್ನು ಹೊಂದಿರುವ ಕಲೆ, ಇದು ಕೇವಲ ಕಲಾ ಶಿಕ್ಷಣವಲ್ಲ.

ಕಿರುತೆರೆಯ ಮುದ್ದುಲಕ್ಷ್ಮಿ ಧಾರಾವಾಹಿಯ ಡಾ|ಧ್ರುವಂತ್ ಪಾತ್ರಧಾರಿ : ಚರಿತ್ ಬಾಳಪ್ಪ ಪೂಜಾರಿ, ಧರ್ಮ ಪತ್ನಿ ಖ್ಯಾತ ಚಿತ್ರ ಕಲಾವಿದೆ ಮಂಜುಶ್ರೀ ನಿಜಕ್ಕೂ ಇವತ್ತು ಕಲಿಯುವ ಛಲ ಹಾಗೂ ಎಲ್ಲರ ಬೆಂಬಲವಿದ್ದರೆ ಏನ್ನನ್ನೂ ಸಾಧಿಸಬಹುದು ಎನ್ನುದ್ದಕ್ಕೆ ಉದಾಹರಣೆಯಾಗಿದ್ದಾರೆ.

ಮಂಜುಶ್ರೀ ಚರಿತ್ ಅವರು ಮೂಲತಃ ಮಂಗಳೂರಿನ ಬಿಜೈನಲ್ಲಿ ಸುಧೀರ್ ಕುಮಾರ್ ಹಾಗೂ ವಿಜಯ ಅವರ ಪುತ್ರಿಯಾಗಿ ಜನಿಸಿ, ತನ್ನ ವಿದ್ಯಾಭ್ಯಾಸ ವನ್ನು ಕೆನರಾ ಕಾಲೇಜು ನಲ್ಲಿ ಮುಗಿಸಿ, ಬಿಎಸ್ ಸಿ ಫ್ಯಾಷನ್ ಡಿಸೈನರ್ ಪದವಿ ಪಡೆದು, ಡಿಪ್ಲೊಮಾ ಇನ್ ಗ್ರಾಫಿಕ್ ಡಿಸೈನರ್ ಕೊರ್ಸ್ ಕೂಡ ಮಾಡಿದ ಇವರು, ಬಾಲ್ಯದಿಂದಲೇ ಚಿತ್ರ ಕಲೆಯ ಮೇಲೆ ಆಪರ ಪ್ರೀತಿ ಹೊಂದಿದ್ದರು. ಇದರ ಜೊತೆಗೆ ಕ್ರೀಡೆಗಳಲ್ಲಿ ಭಾಗಿಯಾಗಿದ್ದು, ವಾಲಿಬಾಲ್ ಆಟದಲ್ಲಿ ಬೆಸ್ಟ್ ಆಟ್ಯಾಕರ್ ಎಂಬ ಬಿರುದು ಕೂಡ ದೊರೆಯಿತು.ಹಾಗೂ ಬೆಸ್ಟ್ ಔಟ್ ಗೊಂಯಿಗ್ ಸ್ಟುಂಡೆಟ್ ಆಗಿದ್ದಾರೆ.ನಂತರ ಚಿತ್ರ ಕಲೆಯ ಮೇಲೆ ಆಪರ ಪ್ರೀತಿ ಹೊಂದಿದ ಇವರು ಎಲ್.ಕೆ ಶೆವ್ಗೂರ್ ಚಿತ್ರ ಕಲೆ ಶಾಲೆಗೆ , ವಿಷ್ಣು ಸದ್ಗುರು ಗುರುಗಳ ಪ್ರೆರಣೆಯಿಂದ ಚಿತ್ರ ಕಲೆಯನ್ನು ಸಂಪೂರ್ಣವಾಗಿ ಅರಿತರು. ಜನ ಮೆಚ್ಚುಗೆಗೆ ಪಾತ್ರರಾದರು.

ಮುದ್ದುಲಕ್ಷ್ಮಿ ಧಾರಾವಾಹಿಯ ಚರಿತ್ ಬಾಳಪ್ಪ ಪೂಜಾರಿ, ಧರ್ಮ ಪತ್ನಿ ಮಂಜುಶ್ರೀಯವರಿಗೆ ಕಲೆಗೆ ಪ್ರೊತ್ಸಾಹ ನೀಡುವುದರ ಜೊತೆಗೆ ಫ್ಯಾಷನ್ ಲೋಕಕ್ಕೂ ಸಾತ್ ಕೊಡುವುದರ ಜೊತೆಗೆ, ಸಿನಿಮಾ ರಂಗಕ್ಕೂ ಪರಿಚಯಿಸುತ್ತಿದ್ಡಾರೆ.

ಈಗಾಗಲೆ ಇವರು ಆಟ್ಸ್ ಕೆಫೆ ಎಂಬ ಹೊಸ ಚಿತ್ರ ಕಲೆಯ ಆನ್ ಲೈನ್ ವೆಬ್ ಸೈಟ್ ಪ್ರಾರಂಭಿಸಿದ್ದು ಇದರ ಮೂಖಾಂತರ ಚಿತ್ರ ಕಲೆಯಲ್ಲಿ ಆಸಕ್ತಿ ಹಾಗು ಕಲಿಯುವವರಿಗೆ ಗುರುಗಾಳಾಗಿದ್ದಾರೆ.

ಆಟ್ಸ್ ಕೆಫೆ ಕಳೆದ 4 ವರ್ಷಗಳಿಂದ ನಡೆಸುತ್ತಾ ಬರುತ್ತಿದ್ದು, ಇತ್ತೀಚೆಗೆ ಆನ್ ಲೈನ್ ಕ್ಲಾಸ್ ಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ದೇಶ ವಿದೇಶಗಳಿಂದ ಚಿತ್ರ ಕಲೆ ತರಭೇತಿಗೆ ನೋಂದಣಿಯಾಗಿದ್ದಾರೆ ಅವರ ಚಿತ್ರಕಲಾ ಆಸಕ್ತಿಗೆ ಇನ್ನಷ್ಟು ಹುಮ್ಮಸ್ಸು ದೊರಕಿದೆ. ಇದನ್ನು ಸಂತಸದಿಂದ ವ್ಯಕ್ತಪಡಿಸಿದ್ದಾರೆ.

ಚಿತ್ರಕಲಾ ಆನ್ ಲೈನ್ ಕ್ಲಾಸ್ ಗೆ ಭಾಗವಹಿಸುವವರು ಸಂಪರ್ಕಿಸಿ: +91 9035495532 ( ಮಂಜುಶ್ರೀ ಚರಿತ್ )


Share:

More Posts

Category

Send Us A Message

Related Posts

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »

ಮಹಾ ಕುಂಭಮೇಳ: ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಕರ್ನಾಟಕಕ್ಕೆ ಸಂದ ಮೊದಲ ಗೌರವ


Share       ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಜ.31 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಬಮೇಳದಲ್ಲಿ ಉತ್ತರ


Read More »

ರಾಷ್ಟ್ರಮಟ್ಟದ ನ್ಯಾಷನಲ್ ಗೇಮ್ಸ್ -2025 ಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಕಾಣಿಯೂರಿನ ಸೌಮ್ಯ ಪೂಜಾರಿ


Share       ಪುತ್ತೂರು: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿರುತ್ತಾರೆ. ಇವರು


Read More »