TOP STORIES:

ಜನರಿಗೆ ಕಷ್ಟ ಎಂದು ಬಂದರೆ ಮೊದಲಿಗೆ ನೆನಪಾಗುವ ಸಂಸ್ಥೆ “ಬಿರುವೆರ್ ಕುಡ್ಲ”


ಬರಹ: ಪುಷ್ಪರಾಜ್ ಪೂಜಾರಿ

 

ಜನರ ಕಷ್ಟಗಳಿಗೆ ಸದಾ ಸ್ಪಂದನೆ ನೀಡುತ್ತಾ, ಯುವಕರಿಗೆ ಉದ್ಯೋಗ ನೀಡುತ್ತಾ, ಸದಾ ಬಡ ಜನರ ಸೇವೆಗೆ ಮುಡಿಪಾಗಿರುವ ಈ ಸಂಘ, ಶ್ರೀ ನಾರಾಯಣ ಗುರುಗಳ ತತ್ವವನ್ನು ಪರಿ ಪಾಲನೆ ಮಾಡುತ್ತ ನಡೆಸುತ್ತಾ ಬಂದಿರುವ “ಬಿರುವೆರ್ ಕುಡ್ಲ” – ಯಾವುದೆ ಜಾತಿ – ಮತ – ಭೇದವಿಲ್ಲದೆ, ಜನರಿಗೆ ಕಷ್ಟ ಎಂದು ಬಂದರೆ ಮೊದಲಿಗೆ ನೆನಪಾಗುವ ಸಂಸ್ಥೆಯಾಗಿದೆ.

ಇನ್ನೋಂದು ರೀತಿಯಲ್ಲಿ ಈ ಸಂಸ್ಥೆ ನಮ್ಮ ಸಮಾಜದ ಯುವಕರು ದಾರಿ ತಪ್ಪುವ ಸಮಯದಲ್ಲಿ ಯುವಕರಿಗೆ ಸಮಾಜದಲ್ಲಿ ಒಳ್ಳೆಯ ಕೆಲಸಗಳಿಗೆ ತೋಡಗಿಸಿ ಯುವಕರನ್ನು ಒಗ್ಗೂಡಿಸಿ ಸಮಾಜ ಸೇವೆಗೆ ಉತ್ತೇಜನ ನೀಡುತ್ತಿರುವ ಸಂಸ್ಥೆಯು ಆಗಿದೆ.

ಬಿಲ್ಲವರನ್ನು ಸಮಾಜದಲ್ಲಿ ಗುರುತಿಸಿ ನಾಯಕತ್ವದ ಬೆಲೆಯನ್ನು ತೋರಿಸಿಕೊಂಡು ಬಂದಿರುವ ಶ್ರಿ ಜನಾರ್ಧನ ಪೂಜಾರಿಯವರ ಸ್ಫೂರ್ತಿ ಪಡೆದು , ಶ್ರೀ ನಾರಾಯಣ ಗುರುಗಳ ತತ್ವದಂತೆ ಸ್ಥಾಪಿಸಿದ ಈ ಸಂಸ್ಥೆಯ ನಾಯಕ ಉದಯ್ ಪೂಜಾರಿಯವರು ಬಿಲ್ಲವ ವಾರಿಯರ್ಸ್ ಗೆ ಮಾತಿಗೆ ಸಿಕ್ಕಾಗ…

ಕೆಲವು ಪ್ರಶ್ನೆಗಳನ್ನು ಮುಂದಿಡುತ್ತಾ…

-. ಈ ಬಿರುವೆರ್ ಕುಡ್ಲ ಸಂಸ್ಥೆಯ ಉದ್ದೇಶ ವೇನು?

ಮೊದಲನೆದಾಗಿ ಯಾವುದೆ ಜಾತಿ – ಮತ – ಭೇದವಿಲ್ಲದೆ ನಡೆಯುಂತ ಸಂಸ್ಥೆಯಾಗಿರುವುದರಿಂದ, ಸಮಾಜದಲ್ಲಿ ಒಗ್ಗಟ್ಟಾಗಿ ಇರಬೇಕು ಹಾಗೂ ಬಡ- ಜನರಿಗೆ ಸಹಾಯವಾಗುವ ದ್ರಷ್ಟಿಯಲ್ಲಿ ಈ ಸಂಸ್ಥೆ ಸ್ಥಾಪಿತವಾಗಿದೆ. ಬಿಲ್ಲವ ಯುವಕರಿ ನಾಯಕತ್ವವನ್ನು ನೀಡಿ ಸಮಾಜದ ಜನರಿಗೆ ಸಹಾಯವಾಗುವ ರೀತಿಯಲ್ಲಿ ನಡೆಯಬೇಕು. ಯುವಕರು ಸಮಾಜದಲ್ಲಿ ಗಲಭೆಗಳಿಗೆ ಪಾಲ್ಗೋಳ್ಳದಂತೆ ಸಮಾಜ ಸೇವೆಗೆ ಮುಡಿಪಾಗಬೇಕು, ನಾಲ್ಕು ಜನರಿಗೆ ಸಹಾಯವಾಗಲಿ ಎನ್ನುವುದು ಉದ್ದೇಶವಾಗಿದೆ.

– ಈ ಸಂಘಟನೆ ಆದ ನಂತರದ ಬೆಂಬಲ ಹೇಗಿತ್ತು?

– ಎಲ್ಲಾ ವರ್ಗದ ಜನರಿಂದಲು, ಯಾವುದೆ ಜಾತಿ – ಭೇದ ನೋಡದೆ, ಸಂಘಟನೆ ಪರವಾಗಿ ನಿಂತಿದ್ದಾರೆ. ಈ ಸಂಸ್ಥೆ ಟ್ರೇಂಡ್ ಆಗಿದೆ, ಯಾಗೆಂದರೆ ಪಿಲಿ ನಲಿಕೆ ಯಲ್ಲು ಚಿಕ್ಕ- ಮಕ್ಕಳ ಹಿಡಿದು , ದೊಡ್ಡವರಿಗೂ ಬಿರುವೆರ್ ಕುಡ್ಲ ಬ್ರಾಂಡ್ ಆಯಿತು. ಕೇವಲ ಒಂದೇ ಜಾತಿಯವರಲ್ಲ ಎಲ್ಲಾ ಜಾತಿಯಿಂದಲು ಬೆಂಬಲ ದೊರಕಿದೆ.

– ಜನರ ಬಳಿ ಬಿರುವೆರ್ ಕುಡ್ಲ ಎಂದರೆ, ಮುಖದಲ್ಲಿ ಆನಂದದಿಂದ ಉತ್ತರಿಸುತ್ತಾರೆ ಅಂತಹ ಕೆಲಸ ಈ ಸಂಸ್ಥೆಯಿಂದ ಏನಾಗಿದೆ.?

ಬಡ ಜನರ ಕಷ್ಟಗಳಿಗೆ ಕೈಯಲ್ಲಾಗುವಷ್ಟು ಸಹಕರಿಸಿದೆ, ಯುವಕರಿಗೆ ಉದ್ಯೋಗ, ಬಡ ಜನರ ಸಮಸ್ಯೆ ಎಲ್ಲಾದಕ್ಕೂ ಸ್ಪಂದಿಸುತ್ತಿದೆ. ನ್ಯಾಯ ವದಗಿಸುವ ಕಾರ್ಯವನ್ನು ನಡೆಸುತ್ತಿದೆ. ಜನರಿಗೆ ತುಂಬ ಇಷ್ಟವಾಗಿದೆ. ಜನರ ಸಮಸ್ಯೆಗೆ ನಮ್ಮ ಈ ”ಬಿರುವೆರ್ ಕುಡ್ಲ” ಸದಾ ಇರುತ್ತದೆ. ಕೇವಲ ಮಂಗಳೂರಿನಲ್ಲಿ ಸೀಮಿತವಾಗಿರದೆ, ವೀದೆಶದಲ್ಲೂ ಘಟಕ ಮಾಡಿದ್ದಾರೆ. ಆರು ವರ್ಷಗಳಲ್ಲಿ ಸುಮಾರು ಒಂದುವರೆ ಕೋಟಿ ರೂಪಾಯಿಗಳ ಸಹಾಯ ನೀಡಿದ್ದೆವೆ,

– ಕಾಲು ಏಳೆಯಿವ ಪ್ರಯತ್ನ ಎಲ್ಲಾ ಜಾತಿಯಲ್ಲು ನಡೆಯುತ್ತದೆ. ನಿಮಗೂ ಅನುಭವ ಆಗಿದೆಯ?

ಎಲ್ಲಾ ಸಂಘಟನೆ ಹಾಗೂ ಎಲ್ಲಾ ಜಾತಿಯಲ್ಲು ಇದೆ, ಒಬ್ಬ ವ್ಯಕ್ತಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯುತ್ತಿದ್ದಾನೆ ಎಂದು ಗೊತ್ತಾಗೊದು ಕಾಲು ಏಳೆಯುವಾಗ. ಯುವಕರು ನೆನಪಿಟ್ಟುಕೋಳ್ಳಿ ನೀವು ಬೇಳೆಯುತ್ತಿದ್ದೀರಿ ಅನ್ನೋದು ಗೊತ್ತಾಗೊದು ನಿಮ್ಮನ್ನು ಹಿಂದೆಯಿಂದ ಜನ ಮಾತಾಡುವಾಗ ಹಾಗೂ ಕಾಲು ಏಳೆಯುವಾಗ. ಒಳ್ಳೆಯ ಮನಸ್ಸಿನಿಂದ ಸಮಾಜ ಒಪ್ಪುವ ಕೆಲಸ ಮಾಡಿ.

ಹೀಗೆ ಸಮಾಜ ಸೇವೆ ಮುಂದುವರಿಯಲಿ.. ದೀನ ದಲಿತರ ಸೇವೆಗೆ ಬಿರುವೆರ್ ಕುಡ್ಲ ಸಂಘಟನೆಯ ಸದಾ ಮುಡಿಪಾಗಿರಲಿ, ಸಂಘಟನೆಯ ಎಲ್ಲಾ ಕಾರ್ಯಕರ್ತರು ಹೀಗೆ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ, ಸಮಾಜದ ಏಳಿಗೆಗೆ ಶ್ರಮಿಸುಂತಾಗಳಿ. ಸಮಾಜದಲ್ಲಿ ಓಗ್ಗೂಡಿ ಕಾರ್ಯನಿರ್ವಹಿಸುವಂತಾಗಳಿ ಎಂದು ಆಶಿಸೋಣ…

ಬರಹ: ಪುಷ್ಪರಾಜ್ ಪೂಜಾರಿ

 


Related Posts

ಬಿಲ್ಲವಾಸ್ ಕತಾರ್ ನ ಸ್ವರ ಲಹರಿಗೆ ಸ್ವರ ಸೇರಿಸಿ ಕುಣಿದು ಕುಪ್ಪಳಿಸಿದ ಜನಸ್ತೋಮ


Share        ಬಿಲ್ಲವಾಸ್ ಕತಾರ್  ಆಯೋಜಿಸಿದ  ಸ್ವರ ಲಹರಿ, ಸಂಗೀತ ಸಂಜೆ ಕಾರ್ಯಕ್ರಮ  ದಿನಾಂಕ  ಮೇ 30, 2025 ರಂದು ಡಿ.ಪಿ.ಎಸ್. ಎಂ.ಐ.ಎಸ್ ಅಲ್ ವಕ್ರ   ಸಭಾಂಗಣದಲ್ಲಿ ನವ ಇತಿಹಾಸವನ್ನು ಸೃಷ್ಟಿಸಿತು.  ಅದ್ಭುತ ಸಂಗೀತ


Read More »

ಬಿಕ್ಕಳಿಕೆ ಬಂದಾಗ ಈ ಸರಳ ಟೆಕ್ನಿಕ್ ಟ್ರೈ ಮಾಡಿ ನೋಡಿ, ತಕ್ಷಣ ಕಡಿಮೆಯಾಗುತ್ತೆ


Share        ಬಿಕ್ಕಳಿಕೆ ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ


Read More »

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಗೆಜೆಟೆಡ್ ಅಧಿಕಾರಿಯಾಗಿ ಆಯ್ಕೆಯಾದ ಸುದೀಪ್ ರಾಜ್ ಮನೆಗೆ ಸೌದಿ ಬಿಲ್ಲಾವಾಸ್ ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಭೇಟಿ


Share        ಮಂಗಳೂರು: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಲಾದ ಪರೀಕ್ಷೆಯಲ್ಲಿ ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಆಯ್ಕೆಯಾದ ಮಂಗಳೂರಿನ ಚಿಲಿಂಬಿ ಆದರ್ಶನಗರದ ಸುದೀಪ್ ರಾಜ್ ಅವರ ಮನೆಗೆ ತೆರಳಿ ಸೌದಿ ಬಿಲ್ಲಾವಾಸ್


Read More »

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share        ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share        ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share        ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »