TOP STORIES:

FOLLOW US

ಸೌದಿ ಅರೇಬಿಯಾದಲ್ಲಿ 42 ವರ್ಷಗಳಿಂದ ಇದ್ದ ಉದ್ಯಮಿ ಶ್ರೀಯುತ: ಬಾಸ್ಕರ್ ಪಾಲನ್ ದಂಪತಿಗಳಿಗೆ ಜುಬೇಲ್ ನಲ್ಲಿ ಬೀಳ್ಕೋಡುಗೆ ಸಮಾರಂಭ


ಸೌದಿ ಅರೇಬಿಯಾದಲ್ಲಿ 42 ವರ್ಷಗಳಿಂದ ಇದ್ದ ಉದ್ಯಮಿ ಶ್ರೀಯುತ: ಬಾಸ್ಕರ್ ಪಾಲನ್  ದಂಪತಿಗಳಿಗೆ ಜುಬೇಲ್ ನಲ್ಲಿಬೀಳ್ಕೋಡೀಗೇ  ಸಮಾರಂಭ

ಶ್ರೀಯುತ:  ಬಾಸ್ಕರ್ ಪಾಲನ್ ಉದ್ಯಾವರ ಉದ್ಯೋಗವನ್ನು ಅರಸಿ  ಇವರು.1979ರಲ್ಲಿ  ಸೌದಿ ಅರೇಬಿಯಾಗೆ ಟೈಪ್ರೇಟರ್  ಮೇಕಾನಿಕ್ ಆಗಿ ಬಂದು ಹಲವು ವರ್ಷಗಳ ಕಾಲ ದುಡಿದು ತದನಂತರ ಕಂಪ್ಯೂಟರ್ ತಂತ್ರಜ್ಞಾನ  ಬಂದ ನಂತರ. ತನ್ನ ಸ್ವಂತಉದ್ದಿಮೆಯನ್ನು ಪ್ರಾರಂಭಿಸಿ ಇಲ್ಲಿಯ ವರೆಗೆ 42 ವರ್ಷಗಳ ನಂತರ ತನ್ನ ಮುಂದಿನ ನಿವೃತ್ತಿ ಜೀವನವನ್ನು  ಕಳೆಯಲು ತನ್ನತಾಯಿನಾಡಿಗೆ ಇಂದು ಶುಕ್ರವಾರ ತೆರಳುತಿದ್ದಾರೆ.

ಶ್ರೀಯುತರು : ಜುಬೈಲ್ ನಲ್ಲಿ ಪ್ರಪ್ರಥಮವಾಗಿ ತಮ್ಮ ತುಳುನಾಡಿನ ಯುವಕರಿಗೋಸ್ಕರ  M200 ಎಂಬ ಕ್ರಿಕೇಟ್  ತಂಡವನ್ನುಪ್ರಾರಂಬಿಸಿದ ಕೀರ್ತೀ ಅವರದು. ಅದಲ್ಲದೇ  ಜುಬೇಲಿನ ನಮ್ಮ ತಾಯಿನಾಡಿನ  ಮಕ್ಕಳು ಸರೀ ಸುಮಾರು 100km ದಮ್ಮಾಮ್ನಲ್ಲಿ ಇರುವ ಶಾಲೇಗೆ ಹೋಗ ಬೇಕಾದ ಪರೀತ್ಷಿಯನ್ನು ಮನಗಂಡು ಹಲವು ಇತರ ತನ್ನ ಆತ್ಮೀಯರೊಂದಿಗೆ ಕೂಡಿ ಜುಬೈಲ್ ನಲ್ಲಿಶಾಲೆಯನ್ನು ತೆರೆಯಲು ತನ್ನ ಮನೆಯನ್ನೆ ನೀಡಿದ ಮಹಾನುಭಾವರು. ಅದನಂತರ ರಿಯಾದ್ ದಮ್ಮಾಮ್  ನಿಂದ ಮಂಗಳೂರಿಗೆವಿಮಾನ ಯಾನ ಪ್ರಾರಂಭಿಸುವಲ್ಲಿ ಅತೀ ಹೆಚ್ಚು ಸಹಿ ಸಂಗ್ರಹ ಅಭಿಯಾನದಲ್ಲಿ ಇವರ ಪಾತ್ರ ಮಹತ್ತರವಾದದ್ದು ಹಾಗೂಹಲವಾರೂ ತಮ್ಮ ಸಮುದಾಯದ  ಹಲವರಿಗೆ ಉದ್ಯೋಗವನ್ನು ದೋರಕಿಸಿ ಕೂಟ್ಟದಲ್ಲದೆ . ಹಲವಾರು ಯುವ ಉದ್ಯಮಿಗಳಿಗೆಹಾಗೂ ಹಲವು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿರುತ್ತಾರೆ ಇಂತಹ ಮೇರು ವ್ಯಕ್ತಿ ತ್ವದ ಹಿರಿಯರು ತನ್ನ ಕರ್ಮ ಭೂಮಿಯಾದಸೌದಿ ಯಿಂದ  ತನ್ನ ಜನ್ಮ ಭೂಮಿಗೆ ತೆರಳಲಿರುವ ಶ್ರೀಯುತ: ಭಾಸ್ಕರ್ ಪಾಲನ್ ದಂಪತಿಗಳನ್ನು ಮಂಗಳೂರು  ಅಷೋಶ್ಯೇಷನ್ಸೌದಿ ಅರೇಭಿಯಾ (MASA)  ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀಯುತ: ಸದಾಶಿವಪೂಜಾರಿ ಅವರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು ಅವರೋಂದಿಗೆ. ರಾಜೇಶ್ ತೋನ್ಸೇ ದಂಪತಿಗಳು ಕಾರ್ಯಕ್ರಮದಲ್ಲಿಉಪಸ್ತಿತಿಯಲ್ಲಿ ಇದ್ದರು ಕಾರ್ಯಕ್ರಮವನ್ನು   ಜುಬೈಲಿನಾ ಸಮಾಜ ಸೇವಕರಾದ ಸುಂದರ್ ದಾಸ್ ಅವರು ಆಯೋಜೀಸಿಕಾರ್ಯಕ್ರಮವನ್ನು  ನಿರೂಪಿಸಿದರು

ಶ್ರೀಯುತ:  ಬಾಸ್ಕರ್ ಪಾಲನ್ ಉದ್ಯಾವರ ಉದ್ಯೋಗವನ್ನು ಅರಸಿ  ಇವರು.1979ರಲ್ಲಿ  ಸೌದಿ ಅರೇಬಿಯಾಗೆ ಟೈಪ್ರೇಟರ್  ಮೇಕಾನಿಕ್ ಆಗಿ ಬಂದು ಹಲವು ವರ್ಷಗಳ ಕಾಲ ದುಡಿದು ತದನಂತರ ಕಂಪ್ಯೂಟರ್ ತಂತ್ರಜ್ಞಾನ  ಬಂದ ನಂತರ. ತನ್ನ ಸ್ವಂತಉದ್ದಿಮೆಯನ್ನು ಪ್ರಾರಂಭಿಸಿ ಇಲ್ಲಿಯ ವರೆಗೆ 42 ವರ್ಷಗಳ ನಂತರ ತನ್ನ ಮುಂದಿನ ನಿವೃತ್ತಿ ಜೀವನವನ್ನು  ಕಳೆಯಲು ತನ್ನತಾಯಿನಾಡಿಗೆ ಇಂದು ಶುಕ್ರವಾರ ತೆರಳುತಿದ್ದಾರೆ.

ಶ್ರೀಯುತರು : ಜುಬೈಲ್ ನಲ್ಲಿ ಪ್ರಪ್ರಥಮವಾಗಿ ತಮ್ಮ ತುಳುನಾಡಿನ ಯುವಕರಿಗೋಸ್ಕರ  M200 ಎಂಬ ಕ್ರಿಕೇಟ್  ತಂಡವನ್ನುಪ್ರಾರಂಬಿಸಿದ ಕೀರ್ತೀ ಅವರದು. ಅದಲ್ಲದೇ  ಜುಬೇಲಿನ ನಮ್ಮ ತಾಯಿನಾಡಿನ  ಮಕ್ಕಳು ಸರೀ ಸುಮಾರು 100km ದಮ್ಮಾಮ್ನಲ್ಲಿ ಇರುವ ಶಾಲೇಗೆ ಹೋಗ ಬೇಕಾದ ಪರೀತ್ಷಿಯನ್ನು ಮನಗಂಡು ಹಲವು ಇತರ ತನ್ನ ಆತ್ಮೀಯರೊಂದಿಗೆ ಕೂಡಿ ಜುಬೈಲ್ ನಲ್ಲಿಶಾಲೆಯನ್ನು ತೆರೆಯಲು ತನ್ನ ಮನೆಯನ್ನೆ ನೀಡಿದ ಮಹಾನುಭಾವರು. ಅದನಂತರ ರಿಯಾದ್ ದಮ್ಮಾಮ್  ನಿಂದ ಮಂಗಳೂರಿಗೆವಿಮಾನ ಯಾನ ಪ್ರಾರಂಭಿಸುವಲ್ಲಿ ಅತೀ ಹೆಚ್ಚು ಸಹಿ ಸಂಗ್ರಹ ಅಭಿಯಾನದಲ್ಲಿ ಇವರ ಪಾತ್ರ ಮಹತ್ತರವಾದದ್ದು ಹಾಗೂಹಲವಾರೂ ತಮ್ಮ ಸಮುದಾಯದ  ಹಲವರಿಗೆ ಉದ್ಯೋಗವನ್ನು ದೋರಕಿಸಿ ಕೂಟ್ಟದಲ್ಲದೆ . ಹಲವಾರು ಯುವ ಉದ್ಯಮಿಗಳಿಗೆಹಾಗೂ ಹಲವು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿರುತ್ತಾರೆ ಇಂತಹ ಮೇರು ವ್ಯಕ್ತಿ ತ್ವದ ಹಿರಿಯರು ತನ್ನ ಕರ್ಮ ಭೂಮಿಯಾದಸೌದಿ ಯಿಂದ  ತನ್ನ ಜನ್ಮ ಭೂಮಿಗೆ ತೆರಳಲಿರುವ ಶ್ರೀಯುತ: ಭಾಸ್ಕರ್ ಪಾಲನ್ ದಂಪತಿಗಳನ್ನು ಮಂಗಳೂರು  ಅಷೋಶ್ಯೇಷನ್ಸೌದಿ ಅರೇಭಿಯಾ (MASA)  ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀಯುತ: ಸದಾಶಿವಪೂಜಾರಿ ಅವರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು ಅವರೋಂದಿಗೆ. ರಾಜೇಶ್ ತೋನ್ಸೇ ದಂಪತಿಗಳು ಕಾರ್ಯಕ್ರಮದಲ್ಲಿಉಪಸ್ತಿತಿಯಲ್ಲಿ ಇದ್ದರು ಕಾರ್ಯಕ್ರಮವನ್ನು   ಜುಬೈಲಿನಾ ಸಮಾಜ ಸೇವಕರಾದ ಸುಂದರ್ ದಾಸ್ ಅವರು ಆಯೋಜೀಸಿಕಾರ್ಯಕ್ರಮವನ್ನು  ನಿರೂಪಿಸಿದರು


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »