TOP STORIES:

FOLLOW US

ವಿವಾಹ ಆರತಕ್ಷತೆಯ ವೇದಿಕೆಯಲ್ಲಿ ಮಾನವೀಯ ಮೌಲ್ಯ ಮೆರೆದ ಅರುಣ್ ಉಳ್ಳಾಲ್

ಅರುಣ್ ಉಳ್ಳಾಲ್ ಫೇಸ್ ಬುಕ್ ವಾಲ್ನ್ ನಲ್ಲಿ ಬೆಂಜನಪದವಿನ ಯಮುನಕ್ಕನಿಗೆ ವಿವಾಹ ಕಾಣಿಕೆ ನಮ್ಮ ಗೃಹಪ್ರವೇಶ ಡಿಜೆಮುಕ್ತವಾಗಿ ನಡೆದಾಗ ಅದನ್ನು ಮೆಚ್ಚಿಕೊಂಡರ ಮಧ್ಯೆ ಕೆಲವು ಅಮಲುಪ್ರಿಯರಲ್ಲಿ ‘ಆಹಾ ಒಳ್ಳೆಯ ತಂತ್ರ..ಸಂಸ್ಕೃತಿ ಕುಟುಂಬ ಈ ಮೂಲಕ ಸಾಕಷ್ಟು ಹಣ ಉಳಿಸಿತು’ ಎಂಬ ಅಗ್ಗದ ಮಾತುಗಳು ಕೇಳಿಬಂದಿತ್ತಂತೆ.‌ ಹೌದು, ಹಣ ಉಳಿಸಿದ್ದು ಸತ್ಯ. ಯಾರ್ಯಾಯ ಮನೆಮಕ್ಕಳಿಗೆ ಕುಡಿಸಿ ನಮ್ಮ ಹಣ ಸಾರ್ಥಕತೆ ಪಡೆಯಬೇಕೆ? ದುಂದುವೆಚ್ಚ ಅಂದು ಮಾತ್ರವಲ್ಲ ಇಂದೂ ಇಲ್ಲವೇ ಇಲ್ಲ. ಆದರೆ ಇದು ಹಣ ಉಳಿಸುವ ಉದ್ದೇಶವಲ್ಲ.‌ ಡಿಜೆ […]

ಪಂಜುರ್ಲಿ- ವರಾಹ: ಇಸರ ದೇವರ ಕೃಷಿ ಕಾಯಕ

Author Venkatesh Karkera ಹಿಂದಿನಿಂದ ಕೇಳುತ್ತಾ ಬಂದಿದ್ದ ದೈವದ ಕಥೆಯೊಂದು ಬಹಳ ಸಮಯದಿಂದ ಬಹುವಾಗಿ ಕಾಡುತ್ತಿತ್ತು. ಎಲ್ಲಾ ಮತ- ಪಂಥಗಳಲ್ಲಿ ದೇವರು ಎಂದರೆ ಅತಿಮಾನುಷ ಶಕ್ತಿ, ಸರ್ವಸಮರ್ಥ, ಸರ್ವಜ್ಞ, ಸರ್ವವ್ಯಾಪಿ ಎಂಬೆಲ್ಲ ಕಲ್ಪನೆಗಳಿವೆ. ಆದರೆ ನಮ್ಮ ತುಳು ಜನಪದ ವಿದ್ವಾಂಸರು ಮಾತ್ರ ತುಳುವರ ಇಸರ ದೇವರನ್ನು ಬರೀ ಒಬ್ಬ ಕೃಷಿಕನ ಮಟ್ಟಕ್ಕೆ ಇಳಿಸಿಬಿಟ್ಟಿದ್ದರು. ನಮ್ಮ ಹಿರಿಯರು ತಾವೂ ಕೃಷಿಕರಾಗಿದ್ದ ಕಾರಣದಿಂದ ತಮ್ಮ ದೇವರನ್ನೂ ತಮ್ಮಂತೆಯೇ ಕೃಷಿಕನಾಗಿ ಕಂಡಿದ್ದಾರೆ ಯಾ ಬಿಂಬಿಸಿದ್ದಾರೆ ಎನ್ನುವ ಈ ವಿದ್ವಾಂಸರ ಮಾತು ಕೇಳಿದಾಗೆಲ್ಲಾ […]