TOP STORIES:

FOLLOW US

ಮಂಗಳೂರು ಬಜ್ಪೆ ಊರಿನಲ್ಲೊಬ್ಬ ಆಪತ್ಬಾಂಧವ… ದಿನೇಶಣ್ಣ ಬಜಪೆ.

#ಬಜ್ಪೆ_ರಿಕ್ಷ_ದಿನೇಶಣ್ಣೆ…. 😍 ಮಂಗಳೂರು ಬಜ್ಪೆ  ಊರಿನಲ್ಲೊಬ್ಬ ಆಪತ್ಬಾಂಧವ…. ನಮ್ಮ ಆಟೋ ದಿನೇಶಣ್ಣ ಬಜಪೆ. ಎಲ್ಲೋ ಒಬ್ಬ ಆಟೋ ಚಾಲಕ ಮೀಟರ್  ಡಬಲ್ ಕೇಳಿದರೆ ನಾವು ಅವನಿಗೆ ಬಾಯಿ ತುಂಬಾ ಬೈದು ಮತ್ತೆ ಎಲ್ಲಾ ಆಟೋ ಚಾಲಕರ ಮೇಲೆ ಮುನಿಸಿಕೊಳ್ಳುತ್ತೇವೆ. ಆದರೆ ಅದೆಷ್ಟೋ ಆಟೋ ಚಾಲಕರು ತಮ್ಮ ದುಡಿಮೆಯ ಜೊತೆಗೆ ಸಮಾಜದ ಪ್ರತಿ ಒಂದು ವರ್ಗದ ಜಾತಿ ಧರ್ಮ ಭೇದ ಮರೆತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತನ್ನ ಸೇವೆಯನ್ನು ನೀಡಿ ತನ್ನ ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟ ಎಷ್ಟು […]

ರಶ್ಮಿ ಸನಿಲ್ ನಿರ್ಮಾಣದ ಕೊರಗಜ್ಜನ ಭಕ್ತಿ ಗೀತೆ ಬಿಡುಗಡೆ 

ಮಂಗಳೂರು :  ಜನವರಿ ೧ ರಂದು ನಂತೂರಿನ ಶ್ರೀ ಕೊರಗ ತನಿಯ ದೈವ ಸಾನಿಧ್ಯದಲ್ಲಿ ಬಿಡುಗಡೆಯಾಯಿತು.  ರಶ್ಮಿ ಸನಿಲ್ ನಿರ್ಮಾಣ, ಸಾಹಿತ್ಯ ಹಾಗೂ ಹಿನ್ನೆಲೆ ಧ್ವನಿಯಾಗಿರುವ ವರ್ಷಾ ಶೆಟ್ಟಿ ಹಾಡಿರುವ. ಕಿರಣ್ ಕೊಯಿಲ ಅವರ ಸಂಕಲನದಲ್ಲಿ ಮೂಡಿ ಬಂದಿರುವ ಕೊರಗಜ್ಜನ ಭಕ್ತಿ ಗೀತೆ ಕಾಪುಲೆ ಕೊರಗಜ್ಜ ರಾಜ್ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.