TOP STORIES:

ಜನರಿಗೆ ಕಷ್ಟ ಎಂದು ಬಂದರೆ ಮೊದಲಿಗೆ ನೆನಪಾಗುವ ಸಂಸ್ಥೆ “ಬಿರುವೆರ್ ಕುಡ್ಲ”


ಬರಹ: ಪುಷ್ಪರಾಜ್ ಪೂಜಾರಿ

 

ಜನರ ಕಷ್ಟಗಳಿಗೆ ಸದಾ ಸ್ಪಂದನೆ ನೀಡುತ್ತಾ, ಯುವಕರಿಗೆ ಉದ್ಯೋಗ ನೀಡುತ್ತಾ, ಸದಾ ಬಡ ಜನರ ಸೇವೆಗೆ ಮುಡಿಪಾಗಿರುವ ಈ ಸಂಘ, ಶ್ರೀ ನಾರಾಯಣ ಗುರುಗಳ ತತ್ವವನ್ನು ಪರಿ ಪಾಲನೆ ಮಾಡುತ್ತ ನಡೆಸುತ್ತಾ ಬಂದಿರುವ “ಬಿರುವೆರ್ ಕುಡ್ಲ” – ಯಾವುದೆ ಜಾತಿ – ಮತ – ಭೇದವಿಲ್ಲದೆ, ಜನರಿಗೆ ಕಷ್ಟ ಎಂದು ಬಂದರೆ ಮೊದಲಿಗೆ ನೆನಪಾಗುವ ಸಂಸ್ಥೆಯಾಗಿದೆ.

ಇನ್ನೋಂದು ರೀತಿಯಲ್ಲಿ ಈ ಸಂಸ್ಥೆ ನಮ್ಮ ಸಮಾಜದ ಯುವಕರು ದಾರಿ ತಪ್ಪುವ ಸಮಯದಲ್ಲಿ ಯುವಕರಿಗೆ ಸಮಾಜದಲ್ಲಿ ಒಳ್ಳೆಯ ಕೆಲಸಗಳಿಗೆ ತೋಡಗಿಸಿ ಯುವಕರನ್ನು ಒಗ್ಗೂಡಿಸಿ ಸಮಾಜ ಸೇವೆಗೆ ಉತ್ತೇಜನ ನೀಡುತ್ತಿರುವ ಸಂಸ್ಥೆಯು ಆಗಿದೆ.

ಬಿಲ್ಲವರನ್ನು ಸಮಾಜದಲ್ಲಿ ಗುರುತಿಸಿ ನಾಯಕತ್ವದ ಬೆಲೆಯನ್ನು ತೋರಿಸಿಕೊಂಡು ಬಂದಿರುವ ಶ್ರಿ ಜನಾರ್ಧನ ಪೂಜಾರಿಯವರ ಸ್ಫೂರ್ತಿ ಪಡೆದು , ಶ್ರೀ ನಾರಾಯಣ ಗುರುಗಳ ತತ್ವದಂತೆ ಸ್ಥಾಪಿಸಿದ ಈ ಸಂಸ್ಥೆಯ ನಾಯಕ ಉದಯ್ ಪೂಜಾರಿಯವರು ಬಿಲ್ಲವ ವಾರಿಯರ್ಸ್ ಗೆ ಮಾತಿಗೆ ಸಿಕ್ಕಾಗ…

ಕೆಲವು ಪ್ರಶ್ನೆಗಳನ್ನು ಮುಂದಿಡುತ್ತಾ…

-. ಈ ಬಿರುವೆರ್ ಕುಡ್ಲ ಸಂಸ್ಥೆಯ ಉದ್ದೇಶ ವೇನು?

ಮೊದಲನೆದಾಗಿ ಯಾವುದೆ ಜಾತಿ – ಮತ – ಭೇದವಿಲ್ಲದೆ ನಡೆಯುಂತ ಸಂಸ್ಥೆಯಾಗಿರುವುದರಿಂದ, ಸಮಾಜದಲ್ಲಿ ಒಗ್ಗಟ್ಟಾಗಿ ಇರಬೇಕು ಹಾಗೂ ಬಡ- ಜನರಿಗೆ ಸಹಾಯವಾಗುವ ದ್ರಷ್ಟಿಯಲ್ಲಿ ಈ ಸಂಸ್ಥೆ ಸ್ಥಾಪಿತವಾಗಿದೆ. ಬಿಲ್ಲವ ಯುವಕರಿ ನಾಯಕತ್ವವನ್ನು ನೀಡಿ ಸಮಾಜದ ಜನರಿಗೆ ಸಹಾಯವಾಗುವ ರೀತಿಯಲ್ಲಿ ನಡೆಯಬೇಕು. ಯುವಕರು ಸಮಾಜದಲ್ಲಿ ಗಲಭೆಗಳಿಗೆ ಪಾಲ್ಗೋಳ್ಳದಂತೆ ಸಮಾಜ ಸೇವೆಗೆ ಮುಡಿಪಾಗಬೇಕು, ನಾಲ್ಕು ಜನರಿಗೆ ಸಹಾಯವಾಗಲಿ ಎನ್ನುವುದು ಉದ್ದೇಶವಾಗಿದೆ.

– ಈ ಸಂಘಟನೆ ಆದ ನಂತರದ ಬೆಂಬಲ ಹೇಗಿತ್ತು?

– ಎಲ್ಲಾ ವರ್ಗದ ಜನರಿಂದಲು, ಯಾವುದೆ ಜಾತಿ – ಭೇದ ನೋಡದೆ, ಸಂಘಟನೆ ಪರವಾಗಿ ನಿಂತಿದ್ದಾರೆ. ಈ ಸಂಸ್ಥೆ ಟ್ರೇಂಡ್ ಆಗಿದೆ, ಯಾಗೆಂದರೆ ಪಿಲಿ ನಲಿಕೆ ಯಲ್ಲು ಚಿಕ್ಕ- ಮಕ್ಕಳ ಹಿಡಿದು , ದೊಡ್ಡವರಿಗೂ ಬಿರುವೆರ್ ಕುಡ್ಲ ಬ್ರಾಂಡ್ ಆಯಿತು. ಕೇವಲ ಒಂದೇ ಜಾತಿಯವರಲ್ಲ ಎಲ್ಲಾ ಜಾತಿಯಿಂದಲು ಬೆಂಬಲ ದೊರಕಿದೆ.

– ಜನರ ಬಳಿ ಬಿರುವೆರ್ ಕುಡ್ಲ ಎಂದರೆ, ಮುಖದಲ್ಲಿ ಆನಂದದಿಂದ ಉತ್ತರಿಸುತ್ತಾರೆ ಅಂತಹ ಕೆಲಸ ಈ ಸಂಸ್ಥೆಯಿಂದ ಏನಾಗಿದೆ.?

ಬಡ ಜನರ ಕಷ್ಟಗಳಿಗೆ ಕೈಯಲ್ಲಾಗುವಷ್ಟು ಸಹಕರಿಸಿದೆ, ಯುವಕರಿಗೆ ಉದ್ಯೋಗ, ಬಡ ಜನರ ಸಮಸ್ಯೆ ಎಲ್ಲಾದಕ್ಕೂ ಸ್ಪಂದಿಸುತ್ತಿದೆ. ನ್ಯಾಯ ವದಗಿಸುವ ಕಾರ್ಯವನ್ನು ನಡೆಸುತ್ತಿದೆ. ಜನರಿಗೆ ತುಂಬ ಇಷ್ಟವಾಗಿದೆ. ಜನರ ಸಮಸ್ಯೆಗೆ ನಮ್ಮ ಈ ”ಬಿರುವೆರ್ ಕುಡ್ಲ” ಸದಾ ಇರುತ್ತದೆ. ಕೇವಲ ಮಂಗಳೂರಿನಲ್ಲಿ ಸೀಮಿತವಾಗಿರದೆ, ವೀದೆಶದಲ್ಲೂ ಘಟಕ ಮಾಡಿದ್ದಾರೆ. ಆರು ವರ್ಷಗಳಲ್ಲಿ ಸುಮಾರು ಒಂದುವರೆ ಕೋಟಿ ರೂಪಾಯಿಗಳ ಸಹಾಯ ನೀಡಿದ್ದೆವೆ,

– ಕಾಲು ಏಳೆಯಿವ ಪ್ರಯತ್ನ ಎಲ್ಲಾ ಜಾತಿಯಲ್ಲು ನಡೆಯುತ್ತದೆ. ನಿಮಗೂ ಅನುಭವ ಆಗಿದೆಯ?

ಎಲ್ಲಾ ಸಂಘಟನೆ ಹಾಗೂ ಎಲ್ಲಾ ಜಾತಿಯಲ್ಲು ಇದೆ, ಒಬ್ಬ ವ್ಯಕ್ತಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯುತ್ತಿದ್ದಾನೆ ಎಂದು ಗೊತ್ತಾಗೊದು ಕಾಲು ಏಳೆಯುವಾಗ. ಯುವಕರು ನೆನಪಿಟ್ಟುಕೋಳ್ಳಿ ನೀವು ಬೇಳೆಯುತ್ತಿದ್ದೀರಿ ಅನ್ನೋದು ಗೊತ್ತಾಗೊದು ನಿಮ್ಮನ್ನು ಹಿಂದೆಯಿಂದ ಜನ ಮಾತಾಡುವಾಗ ಹಾಗೂ ಕಾಲು ಏಳೆಯುವಾಗ. ಒಳ್ಳೆಯ ಮನಸ್ಸಿನಿಂದ ಸಮಾಜ ಒಪ್ಪುವ ಕೆಲಸ ಮಾಡಿ.

ಹೀಗೆ ಸಮಾಜ ಸೇವೆ ಮುಂದುವರಿಯಲಿ.. ದೀನ ದಲಿತರ ಸೇವೆಗೆ ಬಿರುವೆರ್ ಕುಡ್ಲ ಸಂಘಟನೆಯ ಸದಾ ಮುಡಿಪಾಗಿರಲಿ, ಸಂಘಟನೆಯ ಎಲ್ಲಾ ಕಾರ್ಯಕರ್ತರು ಹೀಗೆ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ, ಸಮಾಜದ ಏಳಿಗೆಗೆ ಶ್ರಮಿಸುಂತಾಗಳಿ. ಸಮಾಜದಲ್ಲಿ ಓಗ್ಗೂಡಿ ಕಾರ್ಯನಿರ್ವಹಿಸುವಂತಾಗಳಿ ಎಂದು ಆಶಿಸೋಣ…

ಬರಹ: ಪುಷ್ಪರಾಜ್ ಪೂಜಾರಿ

 


Related Posts

ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ


Share         ಅಕ್ಷತಾ ಪೂಜಾರಿಗೆ ಎಂಬ ಮುಗ್ದ ಯುವತಿಯ ಮೇಲೆ ಪೋಲಿಸರಿಂದ ಹಲ್ಲೆ- ವಕೀಲ‌ ಪ್ರವೀಣ್ ಪೂಜಾರಿ ಆಕ್ರೋಶ ಉಡುಪಿ: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದ ಜಾರಿ ಆದೇಶವನ್ನು ಕಾರ್ಯಗತಗೊಳಿಸುವ ನೆಪದಲ್ಲಿ ಪೊಲೀಸರು ಮಹಿಳೆಯರಿದ್ದ ಮನೆಗೆ ಬೆಳ್ಳಂ


Read More »

ಯುವ ವೈಭವ 2025 -ಯುವವಾಹಿನಿ (ರಿ.)ಬೆಂಗಳೂರು ಘಟಕದ ಪತ್ರಿಕಾಗೋಷ್ಠಿ


Share         #ಯುವ ವೈಭವ 2025 05/12/25 ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುವವಾಹಿನಿ (ರಿ.)ಬೆಂಗಳೂರು ಘಟಕ ಅಧ್ಯಕ್ಷರಾದ ಶಶಿಧರ್ ಕೋಟ್ಯಾನ್ ಮತ್ತು ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಅವರು


Read More »

ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ


Share         ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ ಮಂಗಳೂರಿನಲ್ಲಿ ಸ್ಥಾಪಿಸಲು ಅಗತ್ಯ ಇರುವ ಐದು ಎಕರೆ ಜಮೀನನ್ನು ಒದಗಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ: ಕೇರಳದ ಶಿವಗಿರಿಯ ಶಾಖಾ ಮಠವನ್ನು ಉಡುಪಿ ಅಥವಾ


Read More »

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »