TOP STORIES:

FOLLOW US

WhatsApp self chat: ವಾಟ್ಸ್​​ಆ್ಯಪ್​​ನಲ್ಲಿ ಸೆಲ್ಫ್ ಚಾಟ್ ಫೀಚರ್ ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ


WhatsApp self chat: ನೀವು ಡೆಸ್ಕ್​ಟಾಪ್ ಬಳಕೆದಾರರಾಗಿದ್ದು, ತ್ವರಿತ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಅಥವಾ ಲಿಂಕ್ಗಳನ್ನು ಉಳಿಸುವ ಸಲುವಾಗಿ ಸ್ವಯಂ ಚಾಟ್ ಅನ್ನು ಪ್ರಾರಂಭಿಸಲು ಬಯಸುವುದಾದರೆ ಏನು ಮಾಡುತ್ತೀರಿ? ಈ ಬಗ್ಗೆ ಮಾಹಿತಿ ಇಲ್ಲಿದೆ.

WhatsApp ಹಲವು ವರ್ಷಗಳಿಂದಲೂ ಇದೆ. ತ್ವರಿತ ಸಂದೇಶ ರವಾನಿಸುವ ಮೂಲಕ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್ನಲ್ಲಿ ಜನಪ್ರಿಯತೆ ಪಡೆದಿದೆ. ಒಂದು ವೇಳೆ ನೀವು ಡೆಸ್ಕ್​ಟಾಪ್ ಬಳಕೆದಾರರಾಗಿದ್ದು, ತ್ವರಿತ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಅಥವಾ ಲಿಂಕ್ಗಳನ್ನು ಉಳಿಸುವ ಸಲುವಾಗಿ ಸ್ವಯಂ ಚಾಟ್ ಅನ್ನು ಪ್ರಾರಂಭಿಸಲು ಬಯಸುವುದಾದರೆ ಏನು ಮಾಡುತ್ತೀರಿ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಮೊದಲಿಗೆ ನೀವು ನಿಮ್ಮ ಡೆಸ್ಕ್ಟಾಪ್ ಅಥವಾ ಫೋನ್ ಬ್ರೌಸರ್ ಅನ್ನು ಬಳಸಬೇಕು ಮತ್ತು ನಿಮ್ಮ 10-ಅಂಕಿಯ ಫೋನ್ ಸಂಖ್ಯೆಯೊಂದಿಗೆ wa.me// URL ಅನ್ನು ಹುಡುಕಬೇಕು. ಭಾರತದಲ್ಲಿ ಬಳಕೆದಾರರು ಮೊಬೈಲ್ ಸಂಖ್ಯೆಗೆ ಮುನ್ನ 91 ಸೇರಿಸಬೇಕು. ಉದಾಹರಣೆ: ನಂತರ ಲಿಂಕ್ ಹೇಗೆ ಹೀಗೆ ಕಾಣುತ್ತದೆ- wa.me//91XXXXXXXXXX.

ಯಾವುದೇ ವೆಬ್ ಬ್ರೌಸರ್ನಲ್ಲಿ URL ಅನ್ನು ಹಾಕಿ ಸರ್ಚ್ ಮಾಡಿದಂತೆ ಬಳಕೆದಾರರು ಹೊಸ ವೆಬ್ ಪುಟವನ್ನು ಗಮನಿಸುತ್ತಾರೆ. ಅಲ್ಲಿ ಅದು ವಾಟ್ಸಾಪ್ನಲ್ಲಿ +91 ಚಾಟ್ ಮಾಡಿ (ನಿಮ್ಮ 10-ಅಂಕಿಯ ಮೊಬೈಲ್ ಸಂಖ್ಯೆ) ಎಂದು ಕಾಣಿಸುತ್ತದೆ. ನಂತರ ಬಳಕೆದಾರರು ‘ಚಾಟ್ ಮುಂದುವರಿಸಿ’ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಒಟ್ಟು ಎರಡು ಆಯ್ಕೆಗಳಿರುತ್ತವೆ: ಒಂದು ನೀವು ಡೆಸ್ಕ್ಟಾಪ್ನ ವೆಬ್ ಬ್ರೌಸರ್ ಬಳಸುತ್ತಿದ್ದರೆ WhatsApp ವೆಬ್ನ ಡೌನ್ಲೋಡ್ ಲಿಂಕ್ಗೆ ಸಿಗುತ್ತದೆ. ವ್ಯವಸ್ಥೆಯನ್ನು ಅವಲಂಬಿಸಿ ಆಂಡ್ರಾಯ್ಡ್ ಅಥವಾ ಐಒಎಸ್ಗಾಗಿ ನೀವು ವಾಟ್ಸ್ಆ್ಯಪ್ ಡೆಸ್ಕ್​ಟಾಪ್ ಅಥವಾ ವಾಟ್ಸ್​ಆ್ಯಪ್​ ಲಿಂಕ್​​ಗಳನ್ನು ಸಹ ಕಾಣಬಹುದು. ಯಾವುದೇ ರೀತಿಯಲ್ಲಿ ಡೌನ್ಲೋಡ್ ಬಟನ್ ಕೆಳಗೆ WhatsApp ವೆಬ್ ಅನ್ನು ಆಯ್ಕೆ ಮಾಡಬಹುದು.

ಒಮ್ಮೆ ಸ್ವಯಂ ಚಾಟ್ ಆರಂಭವಾದರೆ, ನಿಮ್ಮ ಚಾಟ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಬಳಕೆದಾರರು ಸುಲಭ ಅನ್ವೇಷಣೆಗಾಗಿ ಬಳಕೆದಾರರು ಆದ್ಯತೆಯ ಹೆಸರಿನೊಂದಿಗೆ ಸಂಪರ್ಕವನ್ನು ಉಳಿಸಬಹುದು. ನಿರೀಕ್ಷೆಯಂತೆ, ಸ್ವಯಂ-ಚಾಟ್ ವೈಶಿಷ್ಟ್ಯವನ್ನು WhatsApp ಅಪ್ಲಿಕೇಶನ್ಗಳು ಅಥವಾ ವೆಬ್ ಕ್ಲೈಂಟ್ ಮೂಲಕ ಪ್ರವೇಶಿಸಬಹುದು.


Share:

More Posts

Category

Send Us A Message

Related Posts

26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಪಾಲ್ಗೊಳ್ಳಲು ಕೇಂದ್ರ ಸರಕಾರದಿಂದ ಕೇಶವ ಕೋಟ್ಯಾನ್ ಅವರಿಗೆ ಆಹ್ವಾನ


Share       ಎಲ್ಲರ ಸಹಕಾರದಿಂದ ಸಾಧ್ಯವಾದ ಸಾಧನೆ. 80ನೇ ಬಡಗಬೆಟ್ಟು ವ್ಯಾಪ್ತಿಯಲ್ಲಿ ಮನೆ ಮನೆಗೆ ಕುಡಿಯುವ ನೀರು ಪೊರೈಸುವ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯನ್ನು ಸಮರ್ಥವಾಗಿ ಅನುಷ್ಠಾನ ಮಾಡುವಲ್ಲಿ ಉಡುಪಿ ಜಿಲ್ಲಾ ಪಂಚಾಯತಿ ಅಧಿಕಾರಿಗಳು, ನಮ್ಮಗ್ರಾಮ


Read More »

ಭರತನಾಟ್ಯದಲ್ಲಿ ವಿಧುಷಿ ಎಂಬ ಗೌರವ ಪಡೆದ ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು


Share       ವಿಧುಷಿ ಅದಿತಿ ಪೂಜಾರಿ ಅವರಿಗೆ ಅಭಿನಂದನೆಗಳು  ನಿತ್ಯಾನಂದ ಮತ್ತು ತುಳಸಿಯವರ ಪುತ್ರಿ ಗುರು ವಿಧುಷಿ ಪ್ರತಿಮಾ ಶ್ರೀಧರ್ ಮತ್ತು ಶ್ರೀಧರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಭರತಾಂಜಲಿ (ಆರ್) ಕೊಟ್ಟಾರದಲ್ಲಿ ಕಲಿಕೆ ಅದಿತಿ ಅವರು


Read More »

ಅನಿತಾ ಪಿ.ತಾಕೊಡೆಯವರ ಸುವರ್ಣಯುಗ ಕೃತಿಗೆ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಮುಂಬಯಿ ವತಿಯಿಂದ “ವಿಕಾಸ ಪುಸ್ತಕ ಬಹುಮಾನ”


Share       ಮುಂಬಯಿ:- ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನವು ಮುಂಬಯಿ ಕನ್ನಡ ಪುಸ್ತಕ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕೊಡಮಾಡುತ್ತಾ ಬಂದ ಪುಸ್ತಕ ಬಹುಮಾನ ಯೋಜನೆಯಂತೆ 2023-24ರ ಸಾಲಿನ ವಿಕಾಸ’ ಪುಸ್ತಕ ಬಹುಮಾನಕ್ಕೆ,


Read More »

ಒಮಾನ್ ಬಿಲ್ಲವಾಸ್ ಕೂಟದ ನೂತನ ಅಧ್ಯಕ್ಷರಾಗಿ ಶ್ರೀಯುತ ಉಮೇಶ್ ಬಂಟ್ವಾಳ್ ಆಯ್ಕೆ


Share       ಬಂಟ್ವಾಳದವರಾಗಿರುವ ಉಮೇಶ್ ಬಂಟ್ವಾಳ್ ಅವರು ಮಂಗಳೂರು ವಿಶ್ವವಿದ್ಯಾಲಯ ವಾಣಿಜ್ಯ ಪದವಿಯನ್ನು ಪಡೆದಿದ್ದಾರೆ.   ಮಸ್ಕತ್ ನ ಒಮಾನ್ ದೇಶದಲ್ಲಿ ಸುಮಾರು 36 ವರ್ಷದಿಂದ ಅಲ್ ರ‌‌ವಾಸ್ ಹೋಲ್ಡಿಂಗ್ ಬಿಸಿನೆಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ


Read More »

ಇನ್ಸೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಖಿಲ ಪೂಜಾರಿ ಅವರು ಎಸ್.ಐ.ಹುದ್ದೆಗೆ ಆಯ್ಕೆ


Share       ಪುತ್ತೂರು: ಸವಣೂರಿನ ಅಖಿಲ ಪೂಜಾರಿ ಅವರು ಪೊಲೀಸ್ ಇಲಾಖೆಯ ಎಸ್.ಐ. ಹುದ್ದೆಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆಯ ಸಿವಿಲ್ ಪೊಲೀಸ್ ಸಬ್ ಇನ್ಸೆಕ್ಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಖಿಲ ಪೂಜಾರಿ ಅವರು ಎಸ್.ಐ.ಹುದ್ದೆಗೆ


Read More »

‘ಕುಸಲ್ದ ಅರಸೆ’ ನವೀನ್ ಡಿ. ಪಡೀಲ್‌ಗೆ ‘ವಿಶ್ವಪ್ರಭಾ ಪುರಸ್ಕಾರ – 2025’


Share       ಉಡುಪಿ: ತುಳು ರಂಗಭೂಮಿ ಮತ್ತು ಚಲನಚಿತ್ರ ನಟ ನವೀನ್ ಡಿ ಪಡೀಲ್ ಅವರು ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಕೊಡಲಾಗುವ ‘ವಿಶ್ವಪ್ರಭಾ ಪುರಸ್ಕಾರ-2025’ ಕ್ಕೆ ಆಯ್ಕೆಯಾಗಿದ್ದಾರೆ. 11 ನವೆಂಬರ್ 1969 ನವೀನ್ ಡಿ ಪಡೀಲ್


Read More »