TOP STORIES:

ಜನರಿಗೆ ಕಷ್ಟ ಎಂದು ಬಂದರೆ ಮೊದಲಿಗೆ ನೆನಪಾಗುವ ಸಂಸ್ಥೆ “ಬಿರುವೆರ್ ಕುಡ್ಲ”


ಬರಹ: ಪುಷ್ಪರಾಜ್ ಪೂಜಾರಿ

 

ಜನರ ಕಷ್ಟಗಳಿಗೆ ಸದಾ ಸ್ಪಂದನೆ ನೀಡುತ್ತಾ, ಯುವಕರಿಗೆ ಉದ್ಯೋಗ ನೀಡುತ್ತಾ, ಸದಾ ಬಡ ಜನರ ಸೇವೆಗೆ ಮುಡಿಪಾಗಿರುವ ಈ ಸಂಘ, ಶ್ರೀ ನಾರಾಯಣ ಗುರುಗಳ ತತ್ವವನ್ನು ಪರಿ ಪಾಲನೆ ಮಾಡುತ್ತ ನಡೆಸುತ್ತಾ ಬಂದಿರುವ “ಬಿರುವೆರ್ ಕುಡ್ಲ” – ಯಾವುದೆ ಜಾತಿ – ಮತ – ಭೇದವಿಲ್ಲದೆ, ಜನರಿಗೆ ಕಷ್ಟ ಎಂದು ಬಂದರೆ ಮೊದಲಿಗೆ ನೆನಪಾಗುವ ಸಂಸ್ಥೆಯಾಗಿದೆ.

ಇನ್ನೋಂದು ರೀತಿಯಲ್ಲಿ ಈ ಸಂಸ್ಥೆ ನಮ್ಮ ಸಮಾಜದ ಯುವಕರು ದಾರಿ ತಪ್ಪುವ ಸಮಯದಲ್ಲಿ ಯುವಕರಿಗೆ ಸಮಾಜದಲ್ಲಿ ಒಳ್ಳೆಯ ಕೆಲಸಗಳಿಗೆ ತೋಡಗಿಸಿ ಯುವಕರನ್ನು ಒಗ್ಗೂಡಿಸಿ ಸಮಾಜ ಸೇವೆಗೆ ಉತ್ತೇಜನ ನೀಡುತ್ತಿರುವ ಸಂಸ್ಥೆಯು ಆಗಿದೆ.

ಬಿಲ್ಲವರನ್ನು ಸಮಾಜದಲ್ಲಿ ಗುರುತಿಸಿ ನಾಯಕತ್ವದ ಬೆಲೆಯನ್ನು ತೋರಿಸಿಕೊಂಡು ಬಂದಿರುವ ಶ್ರಿ ಜನಾರ್ಧನ ಪೂಜಾರಿಯವರ ಸ್ಫೂರ್ತಿ ಪಡೆದು , ಶ್ರೀ ನಾರಾಯಣ ಗುರುಗಳ ತತ್ವದಂತೆ ಸ್ಥಾಪಿಸಿದ ಈ ಸಂಸ್ಥೆಯ ನಾಯಕ ಉದಯ್ ಪೂಜಾರಿಯವರು ಬಿಲ್ಲವ ವಾರಿಯರ್ಸ್ ಗೆ ಮಾತಿಗೆ ಸಿಕ್ಕಾಗ…

ಕೆಲವು ಪ್ರಶ್ನೆಗಳನ್ನು ಮುಂದಿಡುತ್ತಾ…

-. ಈ ಬಿರುವೆರ್ ಕುಡ್ಲ ಸಂಸ್ಥೆಯ ಉದ್ದೇಶ ವೇನು?

ಮೊದಲನೆದಾಗಿ ಯಾವುದೆ ಜಾತಿ – ಮತ – ಭೇದವಿಲ್ಲದೆ ನಡೆಯುಂತ ಸಂಸ್ಥೆಯಾಗಿರುವುದರಿಂದ, ಸಮಾಜದಲ್ಲಿ ಒಗ್ಗಟ್ಟಾಗಿ ಇರಬೇಕು ಹಾಗೂ ಬಡ- ಜನರಿಗೆ ಸಹಾಯವಾಗುವ ದ್ರಷ್ಟಿಯಲ್ಲಿ ಈ ಸಂಸ್ಥೆ ಸ್ಥಾಪಿತವಾಗಿದೆ. ಬಿಲ್ಲವ ಯುವಕರಿ ನಾಯಕತ್ವವನ್ನು ನೀಡಿ ಸಮಾಜದ ಜನರಿಗೆ ಸಹಾಯವಾಗುವ ರೀತಿಯಲ್ಲಿ ನಡೆಯಬೇಕು. ಯುವಕರು ಸಮಾಜದಲ್ಲಿ ಗಲಭೆಗಳಿಗೆ ಪಾಲ್ಗೋಳ್ಳದಂತೆ ಸಮಾಜ ಸೇವೆಗೆ ಮುಡಿಪಾಗಬೇಕು, ನಾಲ್ಕು ಜನರಿಗೆ ಸಹಾಯವಾಗಲಿ ಎನ್ನುವುದು ಉದ್ದೇಶವಾಗಿದೆ.

– ಈ ಸಂಘಟನೆ ಆದ ನಂತರದ ಬೆಂಬಲ ಹೇಗಿತ್ತು?

– ಎಲ್ಲಾ ವರ್ಗದ ಜನರಿಂದಲು, ಯಾವುದೆ ಜಾತಿ – ಭೇದ ನೋಡದೆ, ಸಂಘಟನೆ ಪರವಾಗಿ ನಿಂತಿದ್ದಾರೆ. ಈ ಸಂಸ್ಥೆ ಟ್ರೇಂಡ್ ಆಗಿದೆ, ಯಾಗೆಂದರೆ ಪಿಲಿ ನಲಿಕೆ ಯಲ್ಲು ಚಿಕ್ಕ- ಮಕ್ಕಳ ಹಿಡಿದು , ದೊಡ್ಡವರಿಗೂ ಬಿರುವೆರ್ ಕುಡ್ಲ ಬ್ರಾಂಡ್ ಆಯಿತು. ಕೇವಲ ಒಂದೇ ಜಾತಿಯವರಲ್ಲ ಎಲ್ಲಾ ಜಾತಿಯಿಂದಲು ಬೆಂಬಲ ದೊರಕಿದೆ.

– ಜನರ ಬಳಿ ಬಿರುವೆರ್ ಕುಡ್ಲ ಎಂದರೆ, ಮುಖದಲ್ಲಿ ಆನಂದದಿಂದ ಉತ್ತರಿಸುತ್ತಾರೆ ಅಂತಹ ಕೆಲಸ ಈ ಸಂಸ್ಥೆಯಿಂದ ಏನಾಗಿದೆ.?

ಬಡ ಜನರ ಕಷ್ಟಗಳಿಗೆ ಕೈಯಲ್ಲಾಗುವಷ್ಟು ಸಹಕರಿಸಿದೆ, ಯುವಕರಿಗೆ ಉದ್ಯೋಗ, ಬಡ ಜನರ ಸಮಸ್ಯೆ ಎಲ್ಲಾದಕ್ಕೂ ಸ್ಪಂದಿಸುತ್ತಿದೆ. ನ್ಯಾಯ ವದಗಿಸುವ ಕಾರ್ಯವನ್ನು ನಡೆಸುತ್ತಿದೆ. ಜನರಿಗೆ ತುಂಬ ಇಷ್ಟವಾಗಿದೆ. ಜನರ ಸಮಸ್ಯೆಗೆ ನಮ್ಮ ಈ ”ಬಿರುವೆರ್ ಕುಡ್ಲ” ಸದಾ ಇರುತ್ತದೆ. ಕೇವಲ ಮಂಗಳೂರಿನಲ್ಲಿ ಸೀಮಿತವಾಗಿರದೆ, ವೀದೆಶದಲ್ಲೂ ಘಟಕ ಮಾಡಿದ್ದಾರೆ. ಆರು ವರ್ಷಗಳಲ್ಲಿ ಸುಮಾರು ಒಂದುವರೆ ಕೋಟಿ ರೂಪಾಯಿಗಳ ಸಹಾಯ ನೀಡಿದ್ದೆವೆ,

– ಕಾಲು ಏಳೆಯಿವ ಪ್ರಯತ್ನ ಎಲ್ಲಾ ಜಾತಿಯಲ್ಲು ನಡೆಯುತ್ತದೆ. ನಿಮಗೂ ಅನುಭವ ಆಗಿದೆಯ?

ಎಲ್ಲಾ ಸಂಘಟನೆ ಹಾಗೂ ಎಲ್ಲಾ ಜಾತಿಯಲ್ಲು ಇದೆ, ಒಬ್ಬ ವ್ಯಕ್ತಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯುತ್ತಿದ್ದಾನೆ ಎಂದು ಗೊತ್ತಾಗೊದು ಕಾಲು ಏಳೆಯುವಾಗ. ಯುವಕರು ನೆನಪಿಟ್ಟುಕೋಳ್ಳಿ ನೀವು ಬೇಳೆಯುತ್ತಿದ್ದೀರಿ ಅನ್ನೋದು ಗೊತ್ತಾಗೊದು ನಿಮ್ಮನ್ನು ಹಿಂದೆಯಿಂದ ಜನ ಮಾತಾಡುವಾಗ ಹಾಗೂ ಕಾಲು ಏಳೆಯುವಾಗ. ಒಳ್ಳೆಯ ಮನಸ್ಸಿನಿಂದ ಸಮಾಜ ಒಪ್ಪುವ ಕೆಲಸ ಮಾಡಿ.

ಹೀಗೆ ಸಮಾಜ ಸೇವೆ ಮುಂದುವರಿಯಲಿ.. ದೀನ ದಲಿತರ ಸೇವೆಗೆ ಬಿರುವೆರ್ ಕುಡ್ಲ ಸಂಘಟನೆಯ ಸದಾ ಮುಡಿಪಾಗಿರಲಿ, ಸಂಘಟನೆಯ ಎಲ್ಲಾ ಕಾರ್ಯಕರ್ತರು ಹೀಗೆ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ, ಸಮಾಜದ ಏಳಿಗೆಗೆ ಶ್ರಮಿಸುಂತಾಗಳಿ. ಸಮಾಜದಲ್ಲಿ ಓಗ್ಗೂಡಿ ಕಾರ್ಯನಿರ್ವಹಿಸುವಂತಾಗಳಿ ಎಂದು ಆಶಿಸೋಣ…

ಬರಹ: ಪುಷ್ಪರಾಜ್ ಪೂಜಾರಿ

 


Related Posts

ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ


Share        ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ


Read More »

ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ ಕೋಟ್ಯಾನ್‌ಗೆ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ


Share        ವಿಕ ಸುದ್ದಿಲೋಕ ಮಂಗಳೂರು ಸೌಹಾರ್ದತೆ ಬಿಂಬಿಸುವ ವರದಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ‘ಬ್ಯಾಂಡ್ ಮಂಗಳೂರು’ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ ನಮ್ಮ ಸಮಾಜದ ಹೆಮ್ಮೆಯ ವಿಜಯ


Read More »

ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿಗೆ ಆಯ್ಕೆ


Share        ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೌಹಾರ್ದ ಬಿಂಬಿಸುವ ವರದಿಗೆ ನೀಡಲಾಗುವ “ಬ್ರ‍್ಯಾಂಡ್ ಮಂಗಳೂರು” ಪ್ರಶಸ್ತಿಗೆ ವಿಜಯ ಕರ್ನಾಟಕ ಹಿರಿಯ ವರದಿಗಾರ ವಿಜಯಕೋಟ್ಯಾನ್ ಪಡು  ಆಯ್ಕೆಯಾಗಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ 2024 ಅಕ್ಟೋಬರ್


Read More »

ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್( ರಿ) ಇದರ ನೂತನ ಅಧ್ಯಕ್ಷರಾಗಿ ಕೆ. ಸಂಜೀವ ಪೂಜಾರಿ ಆಯ್ಕೆ


Share        ಶ್ರೀ ಕ್ಷೇತ್ರ ಗೆಜ್ಜೆಗಿರಿಯ ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ಧಿ  ಚಾರಿಟೇಬಲ್ ಟ್ರಸ್ಟ್(ರಿ) ಇದರ ನೂತನ ಅಧ್ಯಕ್ಷರಾಗಿ ಬಿರ್ವ ಸೆಂಟರ್ ಇದರ ಮಾಲಕರಾದ  ಕೆ ಸಂಜೀವ ಪೂಜಾರಿ ಇವರನ್ನು ಕಂಕನಾಡಿ ಬ್ರಹ್ಮ


Read More »

8ನೇ ವಯಸ್ಸಿನಲ್ಲಿ ಕಪೋತಾಸನದ ಭಂಗಿಯಲ್ಲಿ ವಿಶ್ವ ದಾಖಲೆ ಮಾಡಿದ ಬಾಲಕಿ ಕುಮಾರಿ ಶರಣ್ಯ ಶರತ್!


Share        ಮಂಗಳೂರು, ಜೂ. 20 ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್


Read More »

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾಗಿ ಎಚ್.ಎಸ್.ಜಯರಾಜ್ ಆಯ್ಕೆ


Share        ಮಂಗಳೂರು: ಬ್ರಹ್ಮಶ್ರೀ ನಾರಾಯಣಗುರುಗಳು ಪ್ರತಿಷ್ಠಾಪಿಸಿದ ಕರ್ನಾಟಕದ ಏಕೈಕ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಆಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ಜಂಟಿ ಸಭೆ ಕೇಂದ್ರದ ಮಾಜಿ ಸಚಿವ


Read More »