TOP STORIES:

FOLLOW US

ದಕ್ಷಿಣ ಕನ್ನಡ ಜಿಲ್ಲೆಯ ಸೋನು ಸೂದ್ ಮನೋಜ್ ಕಟ್ಟೆಮಾರ್


ದಕ್ಷಿಣ ಕನ್ನಡ ಜಿಲ್ಲೆಯ ಸೋನು ಸೂದ್

ಹೌದು ಇವರ ಹೆಸರು ಮನೋಜ್ ಕಟ್ಟೆಮಾರ್ ಇವರೇನು ಕೋಟ್ಯಧಿಪತಿಯಲ್ಲ ,ರಾಜಕಾರಣಿಯಲ್ಲ ,ಆದರೆ ಇವರ ಹೃದಯಶ್ರೀಮಂತಿಕೆ ಯಾರಿಗೂ ಕಮ್ಮಿ ಇಲ್ಲ .

ಹೌದು ಇವರು ಮೂಲತಹ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಕಟ್ಟೆಮಾರ್ ಅನ್ನುವ ಊರಿನವರು ,

ಇವರು ಮಂತ್ರ ದೇವತೆ ದೈವ ದೇವರ ಸೇವೆ .ಅದರಲ್ಲೂ ಕಷ್ಟಕಾಲಕ್ಕೆ ನಂಬಿ ಬಂದ ಭಕ್ತರಿಂದ ಇವರು ನಿಮ್ಮಲ್ಲಿ ಹಣವಿಲ್ಲದಿದ್ದರೂಇವರು ಪ್ರಸಾದ ಕೊಟ್ಟೆ ಕೊಡುತ್ತಾರೆ .

ಆದರೆ ಇಲ್ಲಿ ವಿಷ್ಯ ಅವರ ಜೀವನದ ಕುರಿತಾಗಿ ಅಲ್ಲ .ಅವರು 2020 ರಿಂದ ಶುರುವಾದ ಕೋರೋಣ ಎಂಬ ಮಹಾಮಾರಿಯಿಂದಇಂದಿನ ವರೆಗೂ ಪ್ರತಿದಿನ ಲೊಕ್ಡೌನ್ ಇರುವುದರಿಂದ ಕೆಲಸವಿಲ್ಲದೆ  ಬಾರಿ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಳಿಗೆ ಇವರುಇಂದಿಗೂ ಮೂಟೆ  ಅಕ್ಕಿ ,ಮತ್ತು ದಿನ ನಿತ್ಯದ ಪದಾರ್ಥ ವಸ್ತುಗಳನ್ನು ಯಾವುದೇ ಪ್ರಚಾರವಿಲ್ಲದೆ

ಇದು ಜನರ ಸೇವೆ ದೇವರ ಸೇವೆ ,ನನಗೆ ದೇವರು ಕೊಟ್ಟಿದ್ದನ್ನು ನಾನು ಜನರಿಗೆ ನನ್ನ ಚಿಕ್ಕ ಸಹಾಯ ಅಂತ ಕೊಡುತ್ತಿದ್ದಾರೆ .

ಕೋರೋಣ ಶುರುವಾದ ದಿನದಲ್ಲಿ ಕೆಲವ್ರು ತನ್ನ ಪ್ರಚಾರಕ್ಕಾಗಿ ದಾನ ಮಾಡಿದರೆ .ಕೆಲವರು ಎಲ್ಲಾ ಇದ್ದರು ಬಡವರಿಗೆ ಏನು ಕೊಡದೆಇದ್ದಾರೆ .

ಇಂತಹ ಜನಗಳ ಮದ್ಯೆ ಪುಣ್ಯಾತ್ಮ ತೀರಾ ಬಡಜನಗಳ ಪಾಲಿಗೆ ದೇವರಾಗಿದ್ದಾನೆ ,ಯಾಕಂದ್ರೆ ಕಷ್ಟದ ಸಮಯದಲ್ಲಿ ಒಂದುಒತ್ತಿನ ಊಟ ಕೊಟ್ಟರು ಅವನು ದೇವರಿಗೆ ಸಮಾನ ಅನ್ನುವ ಮಾತು ನಮ್ಮ ಹಿರಿಯರಿಂದ ನಾವು ಕೇಳಿದ್ದೇವೆ .

ಯಾರೋ ಕೊಟ್ಟ ಹಣದಿಂದ ಅಥವಾ ಯಾವ್ದೋ ಪಾರ್ಟಿ ಕೊಟ್ಟ ಹಣದಿಂದ ನಾನೆ ಕೊಟ್ಟಿದ್ದು ಅಂತ ಫೋಟೋ ತೆಗೆದುಸಾಮಾಜಿಕತಾಣದಲ್ಲಿ ಬಿಡುವ ಜನರ ಮದ್ಯೆ

ಇವರು ಯಾವುದೇ ಪ್ರಚಾರವಿಲ್ಲದೆ ತನ್ನ ಸ್ವಂತ ದುಡಿಮಯಿಂದ ಸಹಾಯ ಮಾಡಿರುತ್ತಾರೆ .

ಇವರ ಬಗ್ಗೆ ಬರೆಯುತ್ತ ಹೋದರೆ ದಿನಗಳೇ ಸಾಲದುಅಣ್ಣ ನಿಮ್ಮ ಜನಸೇವೆಗೆ ನಮ್ಮ ಕೋಟಿ ಕೋಟಿ ನಮನಗಳು


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »