TOP STORIES:

FOLLOW US

ದಕ್ಷಿಣ ಕನ್ನಡ ಜಿಲ್ಲೆಯ ಸೋನು ಸೂದ್ ಮನೋಜ್ ಕಟ್ಟೆಮಾರ್


ದಕ್ಷಿಣ ಕನ್ನಡ ಜಿಲ್ಲೆಯ ಸೋನು ಸೂದ್

ಹೌದು ಇವರ ಹೆಸರು ಮನೋಜ್ ಕಟ್ಟೆಮಾರ್ ಇವರೇನು ಕೋಟ್ಯಧಿಪತಿಯಲ್ಲ ,ರಾಜಕಾರಣಿಯಲ್ಲ ,ಆದರೆ ಇವರ ಹೃದಯಶ್ರೀಮಂತಿಕೆ ಯಾರಿಗೂ ಕಮ್ಮಿ ಇಲ್ಲ .

ಹೌದು ಇವರು ಮೂಲತಹ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಕಟ್ಟೆಮಾರ್ ಅನ್ನುವ ಊರಿನವರು ,

ಇವರು ಮಂತ್ರ ದೇವತೆ ದೈವ ದೇವರ ಸೇವೆ .ಅದರಲ್ಲೂ ಕಷ್ಟಕಾಲಕ್ಕೆ ನಂಬಿ ಬಂದ ಭಕ್ತರಿಂದ ಇವರು ನಿಮ್ಮಲ್ಲಿ ಹಣವಿಲ್ಲದಿದ್ದರೂಇವರು ಪ್ರಸಾದ ಕೊಟ್ಟೆ ಕೊಡುತ್ತಾರೆ .

ಆದರೆ ಇಲ್ಲಿ ವಿಷ್ಯ ಅವರ ಜೀವನದ ಕುರಿತಾಗಿ ಅಲ್ಲ .ಅವರು 2020 ರಿಂದ ಶುರುವಾದ ಕೋರೋಣ ಎಂಬ ಮಹಾಮಾರಿಯಿಂದಇಂದಿನ ವರೆಗೂ ಪ್ರತಿದಿನ ಲೊಕ್ಡೌನ್ ಇರುವುದರಿಂದ ಕೆಲಸವಿಲ್ಲದೆ  ಬಾರಿ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಳಿಗೆ ಇವರುಇಂದಿಗೂ ಮೂಟೆ  ಅಕ್ಕಿ ,ಮತ್ತು ದಿನ ನಿತ್ಯದ ಪದಾರ್ಥ ವಸ್ತುಗಳನ್ನು ಯಾವುದೇ ಪ್ರಚಾರವಿಲ್ಲದೆ

ಇದು ಜನರ ಸೇವೆ ದೇವರ ಸೇವೆ ,ನನಗೆ ದೇವರು ಕೊಟ್ಟಿದ್ದನ್ನು ನಾನು ಜನರಿಗೆ ನನ್ನ ಚಿಕ್ಕ ಸಹಾಯ ಅಂತ ಕೊಡುತ್ತಿದ್ದಾರೆ .

ಕೋರೋಣ ಶುರುವಾದ ದಿನದಲ್ಲಿ ಕೆಲವ್ರು ತನ್ನ ಪ್ರಚಾರಕ್ಕಾಗಿ ದಾನ ಮಾಡಿದರೆ .ಕೆಲವರು ಎಲ್ಲಾ ಇದ್ದರು ಬಡವರಿಗೆ ಏನು ಕೊಡದೆಇದ್ದಾರೆ .

ಇಂತಹ ಜನಗಳ ಮದ್ಯೆ ಪುಣ್ಯಾತ್ಮ ತೀರಾ ಬಡಜನಗಳ ಪಾಲಿಗೆ ದೇವರಾಗಿದ್ದಾನೆ ,ಯಾಕಂದ್ರೆ ಕಷ್ಟದ ಸಮಯದಲ್ಲಿ ಒಂದುಒತ್ತಿನ ಊಟ ಕೊಟ್ಟರು ಅವನು ದೇವರಿಗೆ ಸಮಾನ ಅನ್ನುವ ಮಾತು ನಮ್ಮ ಹಿರಿಯರಿಂದ ನಾವು ಕೇಳಿದ್ದೇವೆ .

ಯಾರೋ ಕೊಟ್ಟ ಹಣದಿಂದ ಅಥವಾ ಯಾವ್ದೋ ಪಾರ್ಟಿ ಕೊಟ್ಟ ಹಣದಿಂದ ನಾನೆ ಕೊಟ್ಟಿದ್ದು ಅಂತ ಫೋಟೋ ತೆಗೆದುಸಾಮಾಜಿಕತಾಣದಲ್ಲಿ ಬಿಡುವ ಜನರ ಮದ್ಯೆ

ಇವರು ಯಾವುದೇ ಪ್ರಚಾರವಿಲ್ಲದೆ ತನ್ನ ಸ್ವಂತ ದುಡಿಮಯಿಂದ ಸಹಾಯ ಮಾಡಿರುತ್ತಾರೆ .

ಇವರ ಬಗ್ಗೆ ಬರೆಯುತ್ತ ಹೋದರೆ ದಿನಗಳೇ ಸಾಲದುಅಣ್ಣ ನಿಮ್ಮ ಜನಸೇವೆಗೆ ನಮ್ಮ ಕೋಟಿ ಕೋಟಿ ನಮನಗಳು


Share:

More Posts

Category

Send Us A Message

Related Posts

ಗೆಜ್ಜೆಗಿರಿಯ ಮೂಲಕ ಬಿಲ್ಲವ ಸಮಾಜಕ್ಕೆ ಸಂಘಟಾನಾತ್ಮಕ ಬಲ ತುಂಬಲು ಹೊರಟ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಗೆ ಅಭಿನಂದನೆ


Share       ಬಿಲ್ಲವ ಸಮಾಜ ಸೇವಾ ಸಂಘ(ರಿ) ಕುಂದಾಪುರ ಇದರ ಅಧ್ಯಕ್ಷರಾದ ಅಶೋಕ್ ಪೂಜಾರಿ ಬಿಜಾಡಿ ಹಾಗೂ ಸಂಘದ ಪಧಾಧಿಕಾರಿಗಳು  ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ ಸಂಘಟನೆಯಿಂದ  ಬಲಯುತರಾಗಿ ಎಂಬ ತತ್ವದಂತೆ  ಬಿಲ್ಲವ


Read More »

ರಕ್ತಹೀನತೆಯಿಂದ ಬಳಲುತ್ತಿರುವವರು ಹುರುಳಿ ಸೇವನೆ ಮಾಡಿ


Share       ಹುರುಳಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಏಕೆಂದರೆ ಇದು ಪೌಷ್ಠಿಕಾಂಶಗಳಿಂದ ಸಮೃದ್ಧವಾಗಿದ್ದು, ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳ ಭಂಡಾರವಾಗಿದೆ. ಇದು ದೇಹಕ್ಕೆ ಅಗತ್ಯ ಪ್ರಯೋಜನಗಳನ್ನು ನೀಡುವ ಧಾನ್ಯವಾಗಿದೆ.


Read More »

ಬಂಟ್ವಾಳ ತಾಲೂಕು ಬಿಲ್ಲವ ಸಂಘದಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ


Share       ಬಂಟ್ವಾಳ : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿಯ ಪದಾಧಿಕಾರಿಗಳು ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸಕ್ಕೆ ಆಮಂತ್ರಿಸಿದರು. ಗೆಜ್ಜೆಗಿರಿ ಕ್ಷೇತ್ರಾಡಳಿತ


Read More »

ಫುಡ್ ಫೆಸ್ಟ್ ನಿಂದ ಬಂದ ಹಣ ಬಡವರ್ಗಕ್ಜೆ ಮೀಸಲಿಡುತ್ತಿರುವ ಬಿರುವೆರ್ ಕುಡ್ಲ; 3 ಲಕ್ಷ ಮೌಲ್ಯದ ಕೃತಕ ಅಂಗಾಂಗ ಸಲಕರಣೆ ವಿತರಣೆ


Share       ಮಂಗಳೂರು: ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು,ದಿನಸಿ ಕಿಟ್ ,ಆಂಬುಲೆನ್ಸ್


Read More »

ಮಹಾ ಕುಂಭಮೇಳ: ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ ಕರ್ನಾಟಕಕ್ಕೆ ಸಂದ ಮೊದಲ ಗೌರವ


Share       ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರದ ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರಿಗೆ ಜ.31 ರಂದು ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಬಮೇಳದಲ್ಲಿ ಉತ್ತರ


Read More »

ರಾಷ್ಟ್ರಮಟ್ಟದ ನ್ಯಾಷನಲ್ ಗೇಮ್ಸ್ -2025 ಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾದ ಕಾಣಿಯೂರಿನ ಸೌಮ್ಯ ಪೂಜಾರಿ


Share       ಪುತ್ತೂರು: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿರುತ್ತಾರೆ. ಇವರು


Read More »