ನಿಮ್ಮ ಮನೆಯ ಮಕ್ಕಳಿಗೊಂದು ಸುವರ್ಣಾವಕಾಶ
️ ️ ️ ️ ️ ️ ️ ️ ️ ️
ತೊಕ್ಕೊಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಉಚಿತ ಧರ್ಮ ಶಿಕ್ಷಣ ತರಗತಿಗಳು ಕೊರೋನಾದ ಕಾರಣಕ್ಕೆ ಕೆಲವು ತಿಂಗಳುಗಳಿಂದ ತಾತ್ಕಾಲಿಕ ಸ್ಥಗಿತಗೊಂಡಿದ್ದು ಇದೀಗ ಇನ್ನಷ್ಟು ಉತ್ಸಾಹದಿಂದ ಜನವರಿ ಮೊದಲ ವಾರದಲ್ಲೇ ಪುನರಾರಂಭಗೊಳ್ಳುತಿದೆ.
ಇದೇ 2021ರ ಜನವರಿ 3 ನೇ ತಾರೀಕು ಆದಿತ್ಯವಾರ
ಬೆಳಗ್ಗೆ ಗಂಟೆ 10.30 ರಿಂದ 11.30 ರ ವರೆಗೆ.
ಪ್ರತಿ ಆದಿತ್ಯವಾರವೂ ಇದೇ ಸಮಯಕ್ಕೆ.
3 ವರ್ಷದಿಂದ ಪದವಿ ವಿದ್ಯಾರ್ಥಿಗಳ ತನಕದ ಮಕ್ಕಳನ್ನು ಸೇರ್ಪಡೆಗೊಳಿಸಲು ಅವಕಾಶ ಇದೆ.
ವೇದ, ಭಗವದ್ಗೀತೆ, ಶ್ಲೋಕ, ಭಜನೆ, ಆಚಾರ ಅನುಷ್ಠಾನ, ನಿತ್ಯ ನಿಯಮ, ಕುಣಿತ ಭಜನೆ, ಕುಟುಂಬ ಶಿಸ್ತು ಇವೆಲ್ಲವನ್ನೂ ಸಂಪೂರ್ಣ ಉಚಿತವಾಗಿ ವಿಶೇಷ ಕಾಳಜಿಯಿಂದ ಕಲಿಸಿಕೊಡಲಾಗುವುದು.
ಪ್ರತಿ ಭಾನುವಾರ ನಿಮ್ಮ ಮನೆಯ ಮಕ್ಕಳು ಒಂದು ಗಂಟೆಯ ಕಾಲ ನಮ್ಮೊಂದಿಗಿರಲಿ. ಅವರನ್ನು ಸಾಧ್ಯವಾದಷ್ಟು ಸಂಸ್ಕಾರಯುತರನ್ನಾಗಿಸುವ ಪ್ರಾಮಾಣಿಕ ಪ್ರಯತ್ನ ನಮ್ಮದು.
♂️ ♀️ ♂️ ♀️ ♂️ ♀️ ♂️ ♀️ ♂️ ♀️
ಸ್ಥಳ :
ಅಂಬಾವನ ಧರ್ಮಶಿಕ್ಷಣ ಕೇಂದ್ರ,
ಶ್ರೀ ನಾಗಕನ್ನಿಕಾ ರಕ್ತೇಶ್ವರಿ ದೈವಸ್ಥಾನ,
ಅಂಬಾವನ, ಕೃಷ್ಣನಗರ, ತೊಕ್ಕೊಟ್ಟು,
ಉಳ್ಳಾಲ – 575020
ಮಂಗಳೂರು, ದ.ಕ.
ಸಂಪರ್ಕಕ್ಕಾಗಿ : 9036679437
73494 82846
81479 76138
️ ️ ️ ️ ️ ️ ️ ️ ️ ️
ಸೂಚನೆ :
ಯುವಕ ಯುವತಿಯರಿಗೆ, ಹಿರಿಯರಿಗೆ ಇಂತಹದ್ದೇ ತರಗತಿ ಪ್ರತಿ ಮಂಗಳವಾರ ರಾತ್ರಿ ಗಂಟೆ 7 ರಿಂದ 8 ರ ವರೆಗೆ ಸೋಮೇಶ್ವರ ಕೊಲ್ಯದ ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರದಲ್ಲಿ ನಡೆಯುತ್ತಿದೆ. ಆಸಕ್ತರಿಗೆ ಸ್ವಾಗತ.
ಸಂಪರ್ಕಕ್ಕಾಗಿ :
94496 33652