TOP STORIES:

ಕಂಕನಾಡಿ ಗರೋಡಿಯ ನಾಗಬ್ರಹ್ಮ ಮಂಡಲೋತ್ಸವದ ನಾಗ ಪಾತ್ರಿಯಾಗಿ ಮನೋಜ್ ಶಾಂತಿ ಕಾವೂರು


ಅಂದು ನಾರಾಯಣ ಗುರುಗಳು ಮೇಲ್ವರ್ಗದ ದಾಸ್ಯತ್ವದಿಂದ ಮುಕ್ತಿಗೊಳಿಸಿ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿದ ಕಾಲ. ತುಳುನಾಡಿನ ಇತಿಹಾಸದಲ್ಲಿ ನಾಗರಾಧನೆ ದೈವಾರಾಧನೆ ದೇವತಾರಾಧನೆ ಸನಾತನ ಧರ್ಮ ಕೊಂಡಿಯಾಗಿ ರೂಪುಗೊಂಡಿದ್ದುಅಂತು ಸತ್ಯ….

ನಾರಾಯಣ ಗುರು ಪರಂಪರೆಯ ಶಾಂತಿ ಗಳು ಪೂಜೆ ಪುರಸ್ಕಾರ ಮಾಡುವವರು ಒಂದು ಕಡೆಯಾದರೆ ಬಿಲ್ಲವ ಪೂಜಾರಿಎಂದೊಡನೆ ಮದ್ದು ನೀಡುವ ಬೈದ್ಯ ವೈದ್ಯನಾಗಿ ದೈವ ಚಾಕರಿಯ ಪೂಜಾರಿ ಯಾಗಿ ನಾಗದರ್ಶನ ಪಾತ್ರಿಯಾಗಿ ಇರುವುದುಪೂರ್ವಕಾಲಘಟ್ಟದಿಂದಲೂ…. ಅದರಲ್ಲೂ ಗತ ವೈಭವಕ್ಕೆ ಮರುಜೀವ ಮೂಡಿ ಬಂದದ್ದು ಕಂಕನಾಡಿ ಗರಡಿ

“” ನಾಗಬ್ರಹ್ಮ ಮಂಡಲೋತ್ಸವ“”.

ನಾಗ ಪಾತ್ರಿಯಾಗಿ ಮನೋಜ್ ಶಾಂತಿ ಕಾವೂರು ಹೊಸ ಭಾಷ್ಯ ಬರೆದವರು…. ಮಂತ್ರವಾದ ನಾಗಪಾತ್ರಿ ಮನೆತನದ ಸೋಮಪ್ಫಪೂಜಾರಿ ತೊಕ್ಕೊಟ್ಟು ಇವರ ಮೊಮ್ಮಗ ಶಾಂತರಾಮ ಪೂಜಾರಿ ಮತ್ತು ಗೀತಾ ದಂಪತಿಗಳ ಪುತ್ರ ಮನೋಜ್ ಶಾಂತಿ.. ಎಳವೆಯಲ್ಲೆಅಧ್ಯಾತ್ಮಿಕದ ಒಲವು ಇದ್ದ ಮನೋಜ್ 11 ನೇ ವರ್ಷ ಪ್ರಾಯಕ್ಕೆ ತಂದೆಯ ಮೂಲಕ ನಾರಾಯಣ ಗುರು ತತ್ವದಡಿಯಲ್ಲಿಬ್ರಹ್ಮೋಪದೇಶ ಪಡೆದು ನಂತರ ತಂದೆಯ ಅಕಾಲಿಕ ಮರಣಕಂಕನಾಡಿ ಗರಡಿಯ ಅರ್ಚಕರಾದ ಗಂಗಾಧರ ಶಾಂತಿ ಶಿಷ್ಯತ್ವಸ್ವೀಕರಿಸಿ ನಾರಾಯಣ ಗುರು ಪರಂಪರೆಯ ದೇವತಾಸತ್ಕರ್ಮ ಮಾಡುವ ಇವರು ಪೂರ್ವ ಜನ್ಮ ಪುಣ್ಯ ಫಲ ಎನ್ನುವಂತೆನಾಗದರ್ಶನಕ್ಕೆ  ನಾಗಪಾತ್ರಿಯ ದೀಕ್ಷೆ ಪಡೆದು ಬಿಲ್ಲವ ಸಮಾಜದ ಒಬ್ಬ ಯುವ ತರುಣ ನಾಗಪಾತ್ರಿಯಾದರು…. ಹತ್ತು ಹಲವು ಕಡೆನಾಗದರ್ಶನ ಸೇವೆ ನೀಡಿದ ಇವರು ಬಾರಿ ಕಂಕನಾಡಿ ಗರಡಿ 150 ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಸಂದರ್ಭ “”ನಾಗಬ್ರಹ್ಮಮಂಡಲೋತ್ಸವ “” ನಾಗ ಪಾತ್ರಿಯಾಗಿ ಕರ್ತವ್ಯ ನಿರ್ವಹಿಸಿದ್ದು ಇತಿಹಾಸದಲ್ಲಿಯೇ ಪ್ರಥಮ ಬಿಲ್ಲವ ಎನ್ನಬಹುದು. ನಾಗಕನ್ನಿಕೆನರ್ತಕರಾಗಿ ಅಭಿಜಿತ್ ಪೂಜಾರಿ ಮತ್ತು ಅಜಿತ್ ಪೂಜಾರಿ ಸಹೋದರರು….

ಇವರ “” ಭಕ್ತಿಯ ಸೇವೆ ಗೆ ಶಕ್ತಿ ಅನುಗ್ರಹ “”” ಅಗಿದೆ.

ಕ್ರಾಂತಿಕಾರಿ ಹೆಜ್ಜೆಗೆ ಅಂದು ನಾರಾಯಣ ಗುರುಗಳನ್ನೆ ಬಿಡದ ಸಮಾಜದಇಂದು ಜನಸಾಮಾನ್ಯರಾದ ನಮ್ಮನ್ನು ಬಿಟ್ಟಿತ್ತೇ….

ಜೈ ಗುರುವರ್ಯ

HSP


Related Posts

ಕವಿ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ “ಮೇಣಕ್ಕಂಟಿದ ಬತ್ತಿ” ಕವನ ಸಂಕಲನ ಬಿಡುಗಡೆ


Share         ಅ.26: ಕವಿ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಅನಿತಾ ಪಿ. ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ಕವನ ಸಂಕಲನ ಬಿಡುಗಡೆ, ಪ್ರಶಸ್ತಿ ಪ್ರದಾನ,ಸಾಹಿತ್ಯ ಚರ್ಚೆ ಮುಂಬಯಿ, ಅ.23-  ಖ್ಯಾತ ಬಂಡಾಯ ಕವಿ ಗವಿಸಿದ್ದ ಎನ್. ಬಳ್ಳಾರಿ


Read More »

ಮಂಗಳೂರು: ಅಳದಂಗಡಿಯ ಶ್ರೀಮತಿ ಅನುಷಾ ಪ್ರಸಾದ್ ಪೂಜಾರಿ ಅವರಿಗೆ ಗಣಿತಶಾಸ್ತ್ರ ವಿಷಯದಲ್ಲಿ ಪಿ.ಎಚ್.ಡಿ ಪದವಿ


Share         ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ (Manipal Institute of Technology, Manipal) ನ ಗಣಿತಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಅನುಷಾ ಎಲ್ ಅವರು ಮಂಡಿಸಿದ “A study on N-Covering


Read More »

ಬ್ರಿಟನ್ ಬಿಲ್ಲವ ಬಳಗ ಯುಕೆ ದೇಶದಲ್ಲಿ ಉತ್ಸಾಹದಿಂದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.


Share         ಬ್ರಿಟನ್ ಬಿಲ್ಲವ ಬಳಗ ಯುಕೆಯ ಉದ್ಘಾಟನಾ ಸಮಾರಂಭವು ಸೆಪ್ಟೆಂಬರ್ 13 ರ ಶನಿವಾರದಂದು ಕೋವೆಂಟ್ರಿ ಹಾಲಿಡೇ ಇನ್ ಎಕ್ಸ್‌ಪ್ರೆಸ್ ಹೋಟೆಲ್‌ನಲ್ಲಿ ಸಂಘದ ಆಯ್ಕೆಯಾದ ಅಧ್ಯಕ್ಷ ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ


Read More »

ಬಾರ್ಕೂರು ನಾಗರ ಮಠದ ಕ್ರೀಡಾ ಬಹು ಮುಖ ಪ್ರತಿಭೆಯ ಧನ್ವಿತಪೂಜಾರಿ ಧನ್ವಿತಪೂಜಾರಿ ಅವರಿಗೆ ಮೂರು ಪ್ರಶಸ್ತಿಗಳ ಗರಿ


Share         ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ ಕಿರಿಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಕಿರಿ, ಮಂಜೇಶ್ವರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ  ದಿನಾಂಕ 30-08-2025 ರಂದು


Read More »

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »