TOP STORIES:

FOLLOW US

ಎಂಟು ವರುಷಗಳು‌ ಸಮಾಜಕ್ಕಾಗಿ ಸೇವೆಯನ್ನು‌ ನೀಡಿರುವ ಉದಯ ಪೂಜಾರಿ


ಎಂಟು ವರುಷಗಳು‌ ಸಮಾಜಕ್ಕಾಗಿ ಸೇವೆಯನ್ನು‌ ನೀಡಿರುವ ಉದಯಣ್ಣ…..

ಇತ್ತಿಚಿನ ಚುನಾವಣೆಯ ಸಂಧರ್ಭದಲ್ಲಿ ಹಲವಾರು ಜನರ ಟೀಕೆಗೆ ಗುರುಯಾಗಿರುವ ಉದಯ ಪೂಜಾರಿ ಬಳ್ಳಾಲ್ ಬಾಗ್ ರವರಬಗೆಗಿನ ಸಣ್ಣದಾದ ಬರವಣಿಗೆ

ಬಿಲ್ಲವ ಸಮಾಜ‌ ಇಂದು ತುಳುನಾಡಿನಲ್ಲಿ ಅತೀ ಹೆಚ್ಚು ಜನಬಲ ಹೊಂದಿರುವಂತಹ ಸಮಾಜ.‌ ಇಂತಹ‌ ಒಂದು ಸಮಾಜದಲ್ಲಿನಾಯಕತ್ವವಿದ್ದರೂ ಬೆಳೆಯಲು‌ ಮಾತ್ರ ಬಹಳ ಕಷ್ಟ ಕರವಾದ ಮಾತು ಕಾರಣ ಇವರನ್ನು ತುಳಿಯಲು ಕಾಯುವ ವ್ಯಕ್ತಿಗಳುಸ್ವಜಾತಿಯಲ್ಲೇ ಹೆಚ್ಚು, ಇನ್ನು ಉದಯ ಪೂಜಾರಿಯವರು ಪ್ರಪ್ರಥಮವಾಗಿ ಬಿರುವೆರ್ ಎನ್ನುವ ಪದ ನವಯುವಕರಲ್ಲಿ‌  ರಾರಾಜಿಸುವಂತೆ ಮಾಡಿರುವ ಚಾಣಾಕ್ಷರು. ಬಿರುವೆರ್ ಕುಡ್ಲ ಸಂಘಟನೆಯು ಬೆಳೆಯುತ್ತಿದ್ದಂತೆಯೆ ಸಂಘಟನೆಯನ್ನು‌ ಮುರಿಯಲುಶತ ಪ್ರಯತ್ನ‌‌ ಪಟ್ಟ ವಿರೋಧಿಗಳು‌ ಇವರ ಸುತ್ತಮುತ್ತ ಇದ್ದರು ಸಂಘಟನೆಯ ಕಾರ್ಯಪ್ರಕಾರವನ್ನು  ಕಂಡು ಜಾತಿ ಬೇದವಿಲ್ಲದೆಅನೇಕ ಯುವಕರು‌ ಕೈ ಜೋಡಿಸಿ ಮುನ್ನಡೆದರು ಇಷ್ಟೇ ಅಲ್ಲದೆ‌ ಅನೇಕ ಯುವಜನತೆ ಸಮಾಜಕ್ಕಾಗಿ ಒಂದಿಷ್ಟು ಸೇವೆ ನೀಡುವಪರಿಕಲ್ಪನೆಯನ್ನು ತೋಡಗಿಸಿಕೊಂಡರು. ಇಂದು ಬಿರುವೆರ್ ಎನ್ನುವ ಹೆಸರಲ್ಲಿ ಸಮಾಜಕ್ಕೆ ಕೋಟ್ಯಾಂತರ ಮೌಲ್ಯವನ್ನು ನೀಡಿ ಜನರಪಾಲಿಗೆ ಆಸರೆಯಾದರು ಜೀವನಕ್ಕೆ ಬೆಳಕಾದರು. ಬಿಲ್ಲವ ಸಮಾಜ‌ ಮತ್ತೊಮ್ಮೆ‌ ಮಾನವೀಯ‌‌ ಮೌಲ್ಯ ಜಾತಿ‌ಮತವಿಲ್ಲದೆ ಸ್ನೇಹಕ್ಕೆಗೌರವಿಸುತ್ತದೆ ಎನ್ನುವುದನ್ನು ಸಾಭಿತು ಪಡಿಸಿದರು

ಇತ್ತೀಚೆಗೆ ಹರೀಶ್ ಪೂಂಜರ ಪ್ರಚಾರಕ್ಕೆ ಇವರನ್ನು ಆಹ್ವಾನಿಸಿದಾಗ  ತಕ್ಷಣವೇ ತಾವು ಮಾತಿಗೆ ಗೌರವಿಸಿ ಆಹ್ವಾನಕ್ಕೆ ಒಪ್ಪಿದರು, ತನ್ನಹೆತ್ತ ತಾಯಿ ಮನೆಯಲ್ಲಿಯೇ ವಿರೋಧವಿದ್ದರು ಆಹ್ವಾನಕ್ಕೆ ಒಪ್ಪಲು ಮೂಲ‌ ಕಾರಣ ಹಿಂದೆ ತನ್ನ ಸಮಾಜದ ಎರಡುಹಿರಿಜೀವಗಳ ಕೋರಿಕೆಗೆ ಹಾಗು ತನ್ನ ಒಬ್ಬ ಕಾರ್ಯಕರ್ತನಿಗೆ ಹರೀಶ್ ಪೂಂಜರಿಂದ ಆದ ಸಹಾಯದ ನೆನಪಿಗಾಗಿ ಮಾಡಿದಉಪಕಾರ ವನ್ನು ಯಾವತ್ತೂ ಮರೆಯುವುದಿಲ್ಲ ಎನ್ನುವ ಋಣದಿಂದ ಹರೀಶ್ ಪೂಂಜರ ಪ್ರಚಾರಕ್ಕೆ ಬೆಂಬಲವಾಗಿ ನಿಂತರು, ಇಲ್ಲಿನಾವು ಉದಯ ಪೂಜಾರಿ ಟೀಕಿಸುವ ಮೊದಲು ಉದಯ ಪೂಜಾರಿ ಯವರು ಸಮಾಜಕ್ಕೆ ಯಾವ ಕೊಡುಗೆಯನ್ನು ನೀಡಿರುತ್ತಾರೆಎಂಬುದನ್ನು ಒಮ್ಮೆ ಸ್ಮರಿಸೋಣ‌. ಅಷ್ಟಕ್ಕೂ ಯಾವುದೇ ಪ್ರಚೋದನಕಾರಿ ಭಾಷಣ, ತನ್ನ ಸಮಾಜದ ವಿರುದ್ಧವಾಗಿ ಹೇಳಿಕೆ ನೀಡದೆವಯಕ್ತಿಕ ವಾಗಿ ಹರೀಶ್ ಪೂಂಜರ ಜೊತೆಗೆ ಬೆಂಬಲಿಸಿದರು.

ಹಿಂದೆ ತನ್ನ ಕಾರ್ಯಕರ್ತರು ರಾಜಕೀಯವಾಗಿ ಮುಂದೆ ಬರುತ್ತಾರೆ ಎಂದಾಗ ಅವರ ಜೊತೆಯಲ್ಲಿಯೇ ನಿಂತು ಸಹಕರಿಸಿದವರುಉದಯಣ್ಣ

ಸಂಘಟನೆಯ ಕಾರ್ಯಕರ್ತರು ತನ್ನ ಸಹೋದರನಂತೆ ಪ್ರೀತಿಸುವ ಇವರನ್ನು ಟೀಕಿಸುವ ಮೊದಲು ಯೋಚಿಸಿ

ರಾಜಕೀಯ ನಾಯಕರು ಇವತ್ತು ಬರುತ್ತಾರೆ ನಾಳೆ ಹೊಗುತ್ತಾರೆ. ಆದರೆ ಸಮಾಜದ ಪರ ನಿಂತು ಕಷ್ಟ ಎಂದಾಗ ಬರುವವರುಉದಯಣ್ಣನಂತಹ ನಾಯಕರು..!

ಕೋಟ್ಯಾಂತರ ಆಸ್ತಿಯ ಒಡಯರಿಗೆ ಯಾಕೆ ಬಡವರ ನೋವು ಕಾಣಿಸುವುದಿಲ್ಲ….?

ಹೆಮ್ಮೆ‌ ಪಡುತ್ತೇನೆ ಉದಯಣ್ಣ ಯಾವತ್ತೂ ಸಮಾಜದ ಆಸ್ತಿ

ಇನ್ನು ಅವರ ಬಗೆಗೆ ಚರ್ಚಿಸಬೇಕಾದರೆ ಅವರ ಜೊತೆಯಲ್ಲಿ ನೇರವಾಗಿ ಚರ್ಚಿಸಬಹುದು…!

*ನಾನು ನನ್ನ ಸಂಘಟನೆಯನ್ನು ಯಾವತ್ತೂ ಗೌರವಿಸುತ್ತೇನೆ*

ಜೈ ಬಿರುವೆರ್ ಕುಡ್ಲ ಜೈ ಉದಯಣ್


Share:

More Posts

Category

Send Us A Message

Related Posts

ವಿಶ್ವ ಮಾನ್ಯ ಕನ್ನಡಿಗ. 2024 ಪ್ರಶಸ್ತಿಗೆ ಭಾಜನರಾದ ಸನ್ಮಾನ್ಯ ಶ್ರೀ ಕೆ.ಪಿ ಮಂಜುನಾಥ್ ಸಾಗರ್ 


Share       ಅಮೆರಿಕದ ರಿಚ್ಮಂಡ್ ನಗರ ದ ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ 12 ನೇ ಅಕ್ಕ ವಿಶ್ವ ಮಾನ್ಯ ಕನ್ನಡ ಸಮ್ಮೇಳನವು ನಡೆಯಿತು. ಈ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ


Read More »

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಶಾಲೆಗೆ ಶಾಲಾ ವಾಹನ ಕೊಡುಗೆ ನೀಡಿದ ಉದ್ಯಮಿ…!! ಸುಭಾಷ್ ಪೂಜಾರಿ


Share       ಬೈಂದೂರು : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಗ್ಗರ್ಸೆ – ಬೈಂದೂರು ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು  ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಸುರೇಶ್ ಪೂಜಾರಿ ಧ್ವಜಾರೋಹಣ ಕಾರ್ಯಕ್ರಮ ನೆರೆವೆರೆಸಿದರು. ಈ ಸಮಯದಲ್ಲಿ ಶಾಲೆಗೆ


Read More »

ಬಿರುವೆರ್ ಕುಡ್ಲದಿಂದ ಸ್ವಾತಂತ್ರ್ಯ ದಿನಾಚರಣೆ ಮೂರು ಕುಟುಂಬಗಳಿಗೆ 1 ಲಕ್ಷ ರೂ.ನೆರವು


Share       ಕುದ್ರೋಳಿ,ಆ.15: ಬಿರುವೆರ್ ಕುಡ್ಲ ದಿಂದ ಲೇಡಿಹಿಲ್ ಸರ್ಕಲ್ ನಲ್ಲಿ ಅದ್ದೂರಿಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಮೂರು ಕುಟುಂಬಗಳಿಗೆ ಒಂದು ಲಕ್ಷ ರೂ.ನೆರವು ಹಸ್ತಾಂತರ ಕಾರ್ಯಕ್ರಮವು ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಬಳ್ಳಾಲ್


Read More »

ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆ : ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಉದಯ ಪೂಜಾರಿಗೆ ಸಮ್ಮಾನ


Share       ಶ್ರೀ ರಾಮ್ ಫ್ರೆಂಡ್ಸ್ ಕಟೀಲ್ ಸಂಸ್ಥೆಯ 5 ನೇ ವಾರ್ಷಿಕೋತ್ಸವದ ಸಂಭ್ರಮ. ಕಾರ್ಯಕ್ರಮದಲ್ಲಿ ಫ್ರೆಂಡ್ಸ್ ಬಲ್ಲಾಳ್ ಭಾಗ್,ಬಿರುವೆರ್ ಕುಡ್ಲ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀ ಉದಯ ಪೂಜಾರಿಯವರ ಸಮಾಜ ಸೇವೆಯನ್ನು ಗುರುತಿಸಿ ಸಮ್ಮಾನ


Read More »

ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ ನಿಧನ


Share       ವಿಟ್ಲ; ವಿಟ್ಲ ಕಸಬಾ ಗ್ರಾಮದ ನೆತ್ರೆಕೆರೆ ನಿವಾಸಿ ನಿವೃತ್ತ ಶಿಕ್ಷಕ ಗುಡ್ಡಪ್ಪ ಪೂಜಾರಿ( 92 ವರ್ಷ) ಇತ್ತೀಚಿಗೆ ತನ್ನ ಸ್ವಗೃಹದಲ್ಲಿ ವಯೋ ಸಹಜವಾಗಿ ನಿಧನರಾದರು. ಇವರು ಸರಕಾರಿ ಪ್ರಾಥಮಿಕ ಶಾಲೆ ಅನಿಲಕಟ್ಟೆಯಲ್ಲಿ ಶಿಕ್ಷಕರಾಗಿ


Read More »

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »