TOP STORIES:

FOLLOW US

ಸೌದಿ ಅರೇಬಿಯಾದಲ್ಲಿ 42 ವರ್ಷಗಳಿಂದ ಇದ್ದ ಉದ್ಯಮಿ ಶ್ರೀಯುತ: ಬಾಸ್ಕರ್ ಪಾಲನ್ ದಂಪತಿಗಳಿಗೆ ಜುಬೇಲ್ ನಲ್ಲಿ ಬೀಳ್ಕೋಡುಗೆ ಸಮಾರಂಭ


ಸೌದಿ ಅರೇಬಿಯಾದಲ್ಲಿ 42 ವರ್ಷಗಳಿಂದ ಇದ್ದ ಉದ್ಯಮಿ ಶ್ರೀಯುತ: ಬಾಸ್ಕರ್ ಪಾಲನ್  ದಂಪತಿಗಳಿಗೆ ಜುಬೇಲ್ ನಲ್ಲಿಬೀಳ್ಕೋಡೀಗೇ  ಸಮಾರಂಭ

ಶ್ರೀಯುತ:  ಬಾಸ್ಕರ್ ಪಾಲನ್ ಉದ್ಯಾವರ ಉದ್ಯೋಗವನ್ನು ಅರಸಿ  ಇವರು.1979ರಲ್ಲಿ  ಸೌದಿ ಅರೇಬಿಯಾಗೆ ಟೈಪ್ರೇಟರ್  ಮೇಕಾನಿಕ್ ಆಗಿ ಬಂದು ಹಲವು ವರ್ಷಗಳ ಕಾಲ ದುಡಿದು ತದನಂತರ ಕಂಪ್ಯೂಟರ್ ತಂತ್ರಜ್ಞಾನ  ಬಂದ ನಂತರ. ತನ್ನ ಸ್ವಂತಉದ್ದಿಮೆಯನ್ನು ಪ್ರಾರಂಭಿಸಿ ಇಲ್ಲಿಯ ವರೆಗೆ 42 ವರ್ಷಗಳ ನಂತರ ತನ್ನ ಮುಂದಿನ ನಿವೃತ್ತಿ ಜೀವನವನ್ನು  ಕಳೆಯಲು ತನ್ನತಾಯಿನಾಡಿಗೆ ಇಂದು ಶುಕ್ರವಾರ ತೆರಳುತಿದ್ದಾರೆ.

ಶ್ರೀಯುತರು : ಜುಬೈಲ್ ನಲ್ಲಿ ಪ್ರಪ್ರಥಮವಾಗಿ ತಮ್ಮ ತುಳುನಾಡಿನ ಯುವಕರಿಗೋಸ್ಕರ  M200 ಎಂಬ ಕ್ರಿಕೇಟ್  ತಂಡವನ್ನುಪ್ರಾರಂಬಿಸಿದ ಕೀರ್ತೀ ಅವರದು. ಅದಲ್ಲದೇ  ಜುಬೇಲಿನ ನಮ್ಮ ತಾಯಿನಾಡಿನ  ಮಕ್ಕಳು ಸರೀ ಸುಮಾರು 100km ದಮ್ಮಾಮ್ನಲ್ಲಿ ಇರುವ ಶಾಲೇಗೆ ಹೋಗ ಬೇಕಾದ ಪರೀತ್ಷಿಯನ್ನು ಮನಗಂಡು ಹಲವು ಇತರ ತನ್ನ ಆತ್ಮೀಯರೊಂದಿಗೆ ಕೂಡಿ ಜುಬೈಲ್ ನಲ್ಲಿಶಾಲೆಯನ್ನು ತೆರೆಯಲು ತನ್ನ ಮನೆಯನ್ನೆ ನೀಡಿದ ಮಹಾನುಭಾವರು. ಅದನಂತರ ರಿಯಾದ್ ದಮ್ಮಾಮ್  ನಿಂದ ಮಂಗಳೂರಿಗೆವಿಮಾನ ಯಾನ ಪ್ರಾರಂಭಿಸುವಲ್ಲಿ ಅತೀ ಹೆಚ್ಚು ಸಹಿ ಸಂಗ್ರಹ ಅಭಿಯಾನದಲ್ಲಿ ಇವರ ಪಾತ್ರ ಮಹತ್ತರವಾದದ್ದು ಹಾಗೂಹಲವಾರೂ ತಮ್ಮ ಸಮುದಾಯದ  ಹಲವರಿಗೆ ಉದ್ಯೋಗವನ್ನು ದೋರಕಿಸಿ ಕೂಟ್ಟದಲ್ಲದೆ . ಹಲವಾರು ಯುವ ಉದ್ಯಮಿಗಳಿಗೆಹಾಗೂ ಹಲವು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿರುತ್ತಾರೆ ಇಂತಹ ಮೇರು ವ್ಯಕ್ತಿ ತ್ವದ ಹಿರಿಯರು ತನ್ನ ಕರ್ಮ ಭೂಮಿಯಾದಸೌದಿ ಯಿಂದ  ತನ್ನ ಜನ್ಮ ಭೂಮಿಗೆ ತೆರಳಲಿರುವ ಶ್ರೀಯುತ: ಭಾಸ್ಕರ್ ಪಾಲನ್ ದಂಪತಿಗಳನ್ನು ಮಂಗಳೂರು  ಅಷೋಶ್ಯೇಷನ್ಸೌದಿ ಅರೇಭಿಯಾ (MASA)  ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀಯುತ: ಸದಾಶಿವಪೂಜಾರಿ ಅವರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು ಅವರೋಂದಿಗೆ. ರಾಜೇಶ್ ತೋನ್ಸೇ ದಂಪತಿಗಳು ಕಾರ್ಯಕ್ರಮದಲ್ಲಿಉಪಸ್ತಿತಿಯಲ್ಲಿ ಇದ್ದರು ಕಾರ್ಯಕ್ರಮವನ್ನು   ಜುಬೈಲಿನಾ ಸಮಾಜ ಸೇವಕರಾದ ಸುಂದರ್ ದಾಸ್ ಅವರು ಆಯೋಜೀಸಿಕಾರ್ಯಕ್ರಮವನ್ನು  ನಿರೂಪಿಸಿದರು

ಶ್ರೀಯುತ:  ಬಾಸ್ಕರ್ ಪಾಲನ್ ಉದ್ಯಾವರ ಉದ್ಯೋಗವನ್ನು ಅರಸಿ  ಇವರು.1979ರಲ್ಲಿ  ಸೌದಿ ಅರೇಬಿಯಾಗೆ ಟೈಪ್ರೇಟರ್  ಮೇಕಾನಿಕ್ ಆಗಿ ಬಂದು ಹಲವು ವರ್ಷಗಳ ಕಾಲ ದುಡಿದು ತದನಂತರ ಕಂಪ್ಯೂಟರ್ ತಂತ್ರಜ್ಞಾನ  ಬಂದ ನಂತರ. ತನ್ನ ಸ್ವಂತಉದ್ದಿಮೆಯನ್ನು ಪ್ರಾರಂಭಿಸಿ ಇಲ್ಲಿಯ ವರೆಗೆ 42 ವರ್ಷಗಳ ನಂತರ ತನ್ನ ಮುಂದಿನ ನಿವೃತ್ತಿ ಜೀವನವನ್ನು  ಕಳೆಯಲು ತನ್ನತಾಯಿನಾಡಿಗೆ ಇಂದು ಶುಕ್ರವಾರ ತೆರಳುತಿದ್ದಾರೆ.

ಶ್ರೀಯುತರು : ಜುಬೈಲ್ ನಲ್ಲಿ ಪ್ರಪ್ರಥಮವಾಗಿ ತಮ್ಮ ತುಳುನಾಡಿನ ಯುವಕರಿಗೋಸ್ಕರ  M200 ಎಂಬ ಕ್ರಿಕೇಟ್  ತಂಡವನ್ನುಪ್ರಾರಂಬಿಸಿದ ಕೀರ್ತೀ ಅವರದು. ಅದಲ್ಲದೇ  ಜುಬೇಲಿನ ನಮ್ಮ ತಾಯಿನಾಡಿನ  ಮಕ್ಕಳು ಸರೀ ಸುಮಾರು 100km ದಮ್ಮಾಮ್ನಲ್ಲಿ ಇರುವ ಶಾಲೇಗೆ ಹೋಗ ಬೇಕಾದ ಪರೀತ್ಷಿಯನ್ನು ಮನಗಂಡು ಹಲವು ಇತರ ತನ್ನ ಆತ್ಮೀಯರೊಂದಿಗೆ ಕೂಡಿ ಜುಬೈಲ್ ನಲ್ಲಿಶಾಲೆಯನ್ನು ತೆರೆಯಲು ತನ್ನ ಮನೆಯನ್ನೆ ನೀಡಿದ ಮಹಾನುಭಾವರು. ಅದನಂತರ ರಿಯಾದ್ ದಮ್ಮಾಮ್  ನಿಂದ ಮಂಗಳೂರಿಗೆವಿಮಾನ ಯಾನ ಪ್ರಾರಂಭಿಸುವಲ್ಲಿ ಅತೀ ಹೆಚ್ಚು ಸಹಿ ಸಂಗ್ರಹ ಅಭಿಯಾನದಲ್ಲಿ ಇವರ ಪಾತ್ರ ಮಹತ್ತರವಾದದ್ದು ಹಾಗೂಹಲವಾರೂ ತಮ್ಮ ಸಮುದಾಯದ  ಹಲವರಿಗೆ ಉದ್ಯೋಗವನ್ನು ದೋರಕಿಸಿ ಕೂಟ್ಟದಲ್ಲದೆ . ಹಲವಾರು ಯುವ ಉದ್ಯಮಿಗಳಿಗೆಹಾಗೂ ಹಲವು ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿರುತ್ತಾರೆ ಇಂತಹ ಮೇರು ವ್ಯಕ್ತಿ ತ್ವದ ಹಿರಿಯರು ತನ್ನ ಕರ್ಮ ಭೂಮಿಯಾದಸೌದಿ ಯಿಂದ  ತನ್ನ ಜನ್ಮ ಭೂಮಿಗೆ ತೆರಳಲಿರುವ ಶ್ರೀಯುತ: ಭಾಸ್ಕರ್ ಪಾಲನ್ ದಂಪತಿಗಳನ್ನು ಮಂಗಳೂರು  ಅಷೋಶ್ಯೇಷನ್ಸೌದಿ ಅರೇಭಿಯಾ (MASA)  ಅಧ್ಯಕ್ಷರಾದ ಸತೀಶ್ ಕುಮಾರ್ ಬಜಾಲ್ ಹಾಗೂ ಮಾಜಿ ಅಧ್ಯಕ್ಷರಾದ ಶ್ರೀಯುತ: ಸದಾಶಿವಪೂಜಾರಿ ಅವರಿಗೆ ಸನ್ಮಾನಿಸಿ ಗೌರವ ಸಲ್ಲಿಸಿದರು ಅವರೋಂದಿಗೆ. ರಾಜೇಶ್ ತೋನ್ಸೇ ದಂಪತಿಗಳು ಕಾರ್ಯಕ್ರಮದಲ್ಲಿಉಪಸ್ತಿತಿಯಲ್ಲಿ ಇದ್ದರು ಕಾರ್ಯಕ್ರಮವನ್ನು   ಜುಬೈಲಿನಾ ಸಮಾಜ ಸೇವಕರಾದ ಸುಂದರ್ ದಾಸ್ ಅವರು ಆಯೋಜೀಸಿಕಾರ್ಯಕ್ರಮವನ್ನು  ನಿರೂಪಿಸಿದರು


Share:

More Posts

Category

Send Us A Message

Related Posts

UPSC ನಡೆಸಲಾದ ಪರೀಕ್ಷೆಯಲ್ಲಿ. ಲೆಫ್ಟಿನೆಂಟ್ (ವರ್ಗ -1 )ಗೆಜೆಟೆಡ್ ಅಧಿಕಾರಿ ಯಾಗಿ ಸುದೀಪ್ ರಾಜ್ ಆಯ್ಕೆ


Share       ಕೇಂದ್ರ ಲೋಕಸೇವಾ ಆಯೋಗ (UPSC), ಮೇ 23, 2025 ರಂದು ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II), 2024 ರ ಅಂತಿಮ ಮೆರಿಟ್ ಪಟ್ಟಿಯನ್ನು ಬಿಡುಗಡೆ ಮಾಡಿದೆ, ಅದರಲ್ಲಿ ನಮ್ಮ ಬಿಲ್ಲವ


Read More »

ಮೊಂಟೆಪದವು ಕೋಡಿಯಲ್ಲಿ ಗುಡ್ಡ ಕುಸಿತ; ಪದ್ಮರಾಜ್ ಆರ್.ಪೂಜಾರಿ ಭೇಟಿ ಮಾಡಿ ಸಾಂತ್ವನ


Share       ಮಂಗಳೂರು: ಕರ್ನಾಟಕದ ಕರಾವಳಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭೂಕುಸಿತ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ. ಒಬ್ಬ ಮಹಿಳೆ ಮತ್ತು ಆಕೆಯ ಮಗುವನ್ನು ಅವಶೇಷಗಳಿಂದ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ


Read More »

ಶಾಸಕ ಸುನಿಲ್ ಕುಮಾರ್ ಸಹೋದರ ಸುಜಿತ್‌ ಕುಮಾರ್‌ ನಿಧನ


Share       ಕಾರ್ಕಳ: ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಸಹೋದರ ಸುಜಿತ್ ಕುಮಾರ್ (53) ಶುಕ್ರವಾರ (ಮೇ 23) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಅಂತಿಮ ವಿಧಿ ವಿಧಾನವು ಇಂದು ಶುಕ್ರವಾರ ನೆಕ್ಲಾಜೆ ಮನೆಯಲ್ಲಿ ಸಂಜೆ 6


Read More »

ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಪುಣೆಯ ಸಮಾಜಸೇವಕ   “ವಿಶ್ವನಾಥ ಪೂಜಾರಿ ಕಡ್ತಲ’ ಆಯ್ಕೆ


Share       ಪುಣೆ :ಪುಣೆ ಬಿಲ್ಲವ ಸಮಾಜ ಸೇವಾ ಸಂಘ ಇದರ ಅಧ್ಯಕ್ಷ ,ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಗುರುತಿಸಿಕೊಂಡಿರುವ ವಿಶ್ವನಾಥ ಪೂಜಾರಿ ಕಡ್ತಲ ಇವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ -2025  ಗೆ ಆಯ್ಕೆಯಾಗಿರುತ್ತಾರೆ .


Read More »

ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ 1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ


Share       ಅಯೋಧ್ಯೆಯಲ್ಲಿ ಮಹಾಮಂಡಲೇಶ್ಚರ  1008 ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಮುಂದಾಳತ್ವದಲ್ಲಿ 4 ಅಂತಸ್ತಿನ ಶಾಖಾ ಮಠಕ್ಕೆ ಭೂಮಿ ಪೂಜೆ,ಶಿಲಾನ್ಯಾಸ ಯತೀವರ್ಯರು, ಸಚಿವ ಮಾಂಕಳ್ ವೈದ್ಯ, ಶಾಸಕ ಹರೀಶ್ ಪೂಂಜ, ಸೇರಿದಂತೆ ಬೆಳ್ತಂಗಡಿಯಿಂದ ಸುಮಾರು 200


Read More »

ಬೈದ್ಯೆರುಗಳಲ್ಲಿ ಲೀನವಾದ ದರ್ಶನ ಪಾತ್ರಿ ಶ್ರೀ ಸುರೇಶ್ ಪೂಜಾರಿ


Share         ಪ್ರಸಿದ್ದ ಬೈದ್ಯೇರುಗಳ ಪಾತ್ರಿಯಾದ  ಶ್ರೀ ಸುರೇಶ್ ಪೂಜಾರಿಯವರು ಅಲ್ಪಕಾಲದ  ಅಸೌಖ್ಯದ ಕಾರಣ ಇಂದು ಭಗವಂತನ ಪಾದ ಸೇರಿದರು. ಕಳತ್ತೂರು ಹಿರಿಯಣ್ಣ ಪೂಜಾರಿ ಹಾಗೂ ಶ್ರೀಮತಿ ಲೀಲಾವತಿ ಪೂಜಾರಿಯವರ ಮಗನಾದ ಶ್ರೀ ಸುರೇಶ್


Read More »