TOP STORIES:

FOLLOW US

WhatsApp self chat: ವಾಟ್ಸ್​​ಆ್ಯಪ್​​ನಲ್ಲಿ ಸೆಲ್ಫ್ ಚಾಟ್ ಫೀಚರ್ ಬಳಸುವುದು ಹೇಗೆ? ಇಲ್ಲಿದೆ ಮಾಹಿತಿ


WhatsApp self chat: ನೀವು ಡೆಸ್ಕ್​ಟಾಪ್ ಬಳಕೆದಾರರಾಗಿದ್ದು, ತ್ವರಿತ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಅಥವಾ ಲಿಂಕ್ಗಳನ್ನು ಉಳಿಸುವ ಸಲುವಾಗಿ ಸ್ವಯಂ ಚಾಟ್ ಅನ್ನು ಪ್ರಾರಂಭಿಸಲು ಬಯಸುವುದಾದರೆ ಏನು ಮಾಡುತ್ತೀರಿ? ಈ ಬಗ್ಗೆ ಮಾಹಿತಿ ಇಲ್ಲಿದೆ.

WhatsApp ಹಲವು ವರ್ಷಗಳಿಂದಲೂ ಇದೆ. ತ್ವರಿತ ಸಂದೇಶ ರವಾನಿಸುವ ಮೂಲಕ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್ನಲ್ಲಿ ಜನಪ್ರಿಯತೆ ಪಡೆದಿದೆ. ಒಂದು ವೇಳೆ ನೀವು ಡೆಸ್ಕ್​ಟಾಪ್ ಬಳಕೆದಾರರಾಗಿದ್ದು, ತ್ವರಿತ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಅಥವಾ ಲಿಂಕ್ಗಳನ್ನು ಉಳಿಸುವ ಸಲುವಾಗಿ ಸ್ವಯಂ ಚಾಟ್ ಅನ್ನು ಪ್ರಾರಂಭಿಸಲು ಬಯಸುವುದಾದರೆ ಏನು ಮಾಡುತ್ತೀರಿ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಮೊದಲಿಗೆ ನೀವು ನಿಮ್ಮ ಡೆಸ್ಕ್ಟಾಪ್ ಅಥವಾ ಫೋನ್ ಬ್ರೌಸರ್ ಅನ್ನು ಬಳಸಬೇಕು ಮತ್ತು ನಿಮ್ಮ 10-ಅಂಕಿಯ ಫೋನ್ ಸಂಖ್ಯೆಯೊಂದಿಗೆ wa.me// URL ಅನ್ನು ಹುಡುಕಬೇಕು. ಭಾರತದಲ್ಲಿ ಬಳಕೆದಾರರು ಮೊಬೈಲ್ ಸಂಖ್ಯೆಗೆ ಮುನ್ನ 91 ಸೇರಿಸಬೇಕು. ಉದಾಹರಣೆ: ನಂತರ ಲಿಂಕ್ ಹೇಗೆ ಹೀಗೆ ಕಾಣುತ್ತದೆ- wa.me//91XXXXXXXXXX.

ಯಾವುದೇ ವೆಬ್ ಬ್ರೌಸರ್ನಲ್ಲಿ URL ಅನ್ನು ಹಾಕಿ ಸರ್ಚ್ ಮಾಡಿದಂತೆ ಬಳಕೆದಾರರು ಹೊಸ ವೆಬ್ ಪುಟವನ್ನು ಗಮನಿಸುತ್ತಾರೆ. ಅಲ್ಲಿ ಅದು ವಾಟ್ಸಾಪ್ನಲ್ಲಿ +91 ಚಾಟ್ ಮಾಡಿ (ನಿಮ್ಮ 10-ಅಂಕಿಯ ಮೊಬೈಲ್ ಸಂಖ್ಯೆ) ಎಂದು ಕಾಣಿಸುತ್ತದೆ. ನಂತರ ಬಳಕೆದಾರರು ‘ಚಾಟ್ ಮುಂದುವರಿಸಿ’ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಒಟ್ಟು ಎರಡು ಆಯ್ಕೆಗಳಿರುತ್ತವೆ: ಒಂದು ನೀವು ಡೆಸ್ಕ್ಟಾಪ್ನ ವೆಬ್ ಬ್ರೌಸರ್ ಬಳಸುತ್ತಿದ್ದರೆ WhatsApp ವೆಬ್ನ ಡೌನ್ಲೋಡ್ ಲಿಂಕ್ಗೆ ಸಿಗುತ್ತದೆ. ವ್ಯವಸ್ಥೆಯನ್ನು ಅವಲಂಬಿಸಿ ಆಂಡ್ರಾಯ್ಡ್ ಅಥವಾ ಐಒಎಸ್ಗಾಗಿ ನೀವು ವಾಟ್ಸ್ಆ್ಯಪ್ ಡೆಸ್ಕ್​ಟಾಪ್ ಅಥವಾ ವಾಟ್ಸ್​ಆ್ಯಪ್​ ಲಿಂಕ್​​ಗಳನ್ನು ಸಹ ಕಾಣಬಹುದು. ಯಾವುದೇ ರೀತಿಯಲ್ಲಿ ಡೌನ್ಲೋಡ್ ಬಟನ್ ಕೆಳಗೆ WhatsApp ವೆಬ್ ಅನ್ನು ಆಯ್ಕೆ ಮಾಡಬಹುದು.

ಒಮ್ಮೆ ಸ್ವಯಂ ಚಾಟ್ ಆರಂಭವಾದರೆ, ನಿಮ್ಮ ಚಾಟ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಬಳಕೆದಾರರು ಸುಲಭ ಅನ್ವೇಷಣೆಗಾಗಿ ಬಳಕೆದಾರರು ಆದ್ಯತೆಯ ಹೆಸರಿನೊಂದಿಗೆ ಸಂಪರ್ಕವನ್ನು ಉಳಿಸಬಹುದು. ನಿರೀಕ್ಷೆಯಂತೆ, ಸ್ವಯಂ-ಚಾಟ್ ವೈಶಿಷ್ಟ್ಯವನ್ನು WhatsApp ಅಪ್ಲಿಕೇಶನ್ಗಳು ಅಥವಾ ವೆಬ್ ಕ್ಲೈಂಟ್ ಮೂಲಕ ಪ್ರವೇಶಿಸಬಹುದು.


Share:

More Posts

Category

Send Us A Message

Related Posts

ಬಿರುವೆರ್ ಕುಡ್ಲ ಸಂಘಟನೆಯಿಂದ ಯುವವಾಹಿನಿಗೆ ಗೌರವದ ಸನ್ಮಾನ.. ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ ಪೂಜಾರಿ ಸನ್ಮಾನ ಸ್ವೀಕಾರ


Share       ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಬಿರುವೆರ್ ಕುಡ್ಲ(ರಿ) ಮಂಗಳೂರು ಸಂಘಟನಯ ದಶಮಾನೋತ್ಸವದ ಸವಿನೆನಪಿಗಾಗಿ, ರಾಜ್ಯದ ಪ್ರತಿಷ್ಠಿತ ಯುವವಾಹಿನಿ ಸಂಸ್ಥೆಯು ಕಳೆದ 36 ವರ್ಷಗಳ ಸಮಾಜಮುಖಿ ಸೇವೆಯನ್ನು ಗುರುತಿಸಿ ಗೌರವಿಸಿ ಗೌರವದ


Read More »

ದೇಯಿ ಬೈದೆತಿ- ಕೋಟಿ ಚೆನ್ನಯರ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ಎಂಬ ಪುಣ್ಯಭೂಮಿ


Share       ಗೆಜ್ಜೆಗಿರಿ ನಂದನ ಬಿತ್ತಲ್ ಎಂಬ ಹೆಸರು ಕೇಳುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತದೆ. ಕ್ಷೇತ್ರದ ಇತಿಹಾಸವನ್ನು ಕೇಳುವಾಗ ಅವಳಿ ವೀರಪುರುಷರ ಮೂಲಸ್ಥಾನ ಯಾವುದು ಎಂಬ ಪ್ರಶ್ನೆಗೂ ಉತ್ತರ ಸಿಗುತ್ತದೆ. ಅಂತಹ ಪುಣ್ಯ-ಪವಿತ್ರ ಭೂಮಿಯಲ್ಲಿ ದೇಯಿ ಬೈದೈತಿ


Read More »

” ನವ ಕರ್ನಾಟಕ ರತ್ನ ” ಪ್ರಶಸ್ತಿಗೆ ಸತೀಶ್ ಕುಮಾರ್ ಬಜಾಲ್ ಆಯ್ಕೆ


Share       ಬೆಂಗಳೂರು: ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದುಗೂಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಅ. 4 ಮತ್ತು 5ರಂದು ಬೆಂಗಳೂರಿನಲ್ಲಿ ಅನಿವಾಸಿ ಕನ್ನಡಿಗರ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿದ್ದು. ಅಂದು


Read More »

ಊದುಪೂಜೆಯಲ್ಲಿ ಪಿಲಿಯಾವೇಶ ಎಷ್ಟು ಸರಿ?


Share       ಇನ್ನು ಪಿಲಿಕೋಲ ನೋಡಲು ವರ್ಷಕ್ಕೊಮ್ಮೆ ಕಾಪುವಿಗೆ ಹೋಗಬೇಕಾಗಿಲ್ಲ. ಅಷ್ಟಮಿ, ಚೌತಿ, ಮಾರ್ನೆಮಿಗಳಲ್ಲಿ ನಮ್ಮೂರಿನಲ್ಲೂ ಪಿಲಿಕೋಲಗಳು ಆರಂಭವಾಗಿವೆ. ಹಿಂದೆ ಅಪೂರ್ವವಾಗಿ ಎಲ್ಲಾದರೂ ಒಂದು ಕಡೆ ಊದುಹಾಕುವಾಗ ವೇಷಸಂಕಲ್ಪಿಸಿಕೊಂಡವನಿಗೆ ಆವೇಶ ಆಗುವುದಿತ್ತು. ಹೀಗೆ ಆವೇಶವಾಗುವುದು ಶುಭಲಕ್ಷಣ


Read More »

ದುಬೈ: ದುಬೈ ಬಿಲ್ಲವಸ್ ಫ್ಯಾಮಿಲಿ ವತಿಯಿಂದ ನಡೆದ 170 ನೇ ಬ್ರಹ್ಮ ಶ್ರೀ ನಾರಾಯಣ ಗುರುಜಯಂತಿ


Share       ದುಬೈ: ಬಿಲ್ಲವಸ್ ಫ್ಯಾಮಿಲಿ ದುಬೈ ಇವರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಗುರು ಜಯಂತಿಯು ದುಬೈ ನ ಗ್ಲೆಂಡಲೆ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ  ಭಾನುವಾರದಂದು ವಿಜೃಂಭಣೆಯಿಂದ ನಡೆಯಿತು.


Read More »

ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಆಯ್ಕೆಯಾದ ಧನ್ವಿ ಪೂಜಾರಿ


Share       ಮರವಂತೆ : ಈ ಬಾರಿಯ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಬಾಲ ಪುರಸ್ಕಾರ 2024 ಪ್ರಶಸ್ತಿಗೆ ಮರವಂತೆಯ ಧನ್ವಿ ಪೂಜಾರಿ ಆಯ್ಕೆಯಾಗಿದ್ದಾರೆ. ಮರವಂತೆಯ ಜ್ಯೋತಿ ಚಂದ್ರಶೇಖರ ಪೂಜಾರಿ ಇವರ ಪುತ್ರಿಯಾಗಿದ್ದು ಪ್ರಸ್ತುತ ಜನತಾ


Read More »